AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre News: ಸ್ಮಶಾನದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗ ಹೋಲುವ ಸಮಾಧಿಗಲ್ಲುಗಳು

ಹಚ್ಚ ಹಸಿರಿನ ಬೆಟ್ಟದ ನಡುವೆ ಒಂದು ಸ್ಮಾಶಾನ, ಇಲ್ಲಿನ ಸಮಾಧಿಗಳಿಗೆ ಪುರುಷ ಮತ್ತು ಮಹಿಳೆಯ ಜನನಾಂಗವನ್ನು ಹೋಲುವ ಕಲ್ಲುಗಳನ್ನು ಕಾಣಬಹುದು.

TV9 Web
| Edited By: |

Updated on:Aug 21, 2022 | 10:43 AM

Share
ತುರ್ಕಮೆನಿಸ್ತಾನ್‌ನ ಗಡಿಯ ಸಮೀಪವಿರುವ ಉತ್ತರ ಇರಾನಿನ ಪರ್ವತಗಳಲ್ಲಿ ಇರುವ ಪ್ರಾಚೀನ ಸ್ಮಶಾನವು ಸುಮಾರು 600 ಸೂಚಿತ ಆಕಾರದ ಸಮಾಧಿಗಳೊಂದಿಗೆ ಹರಡಿಕೊಂಡಿದೆ.

Bizarre News Tombstones in cemetery that resemble male and female genitalia

1 / 5
ತುರ್ಕಮೆನಿಸ್ತಾನ್ ಗಡಿಯ ಸಮೀಪವಿರುವ ಬೆಟ್ಟದ ತುದಿಯಲ್ಲಿರುವ ಖಾಲಿದ್ ನಬಿ ಸ್ಮಶಾನದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗಗಳ ಸಾಂಕೇತಿಕ ಪ್ರಾತಿನಿಧ್ಯವಾಗಿರುವ ಗೋರಿಗಲ್ಲುಗಳು ಕಂಡುಬಂದಿವೆ.

Bizarre News Tombstones in cemetery that resemble male and female genitalia

2 / 5
Bizarre News Tombstones in cemetery that resemble male and female genitalia

ಯೆಮೆನ್ ಕ್ರಿಶ್ಚಿಯನ್ ಪ್ರವಾದಿ ಖಲೀದ್‌ಗೆ ಸೇರಿದ 4 ನೇ ಶತಮಾನದ ಸಮಾಧಿಯ ಸ್ಥಳವಾಗಿದೆ, ಪ್ರತಿ ವರ್ಷ ನೂರಾರು ತುರ್ಕಮೆನ್‌ಗಳು ಇಲ್ಲಿ ಯಾತ್ರೆ ಕೈಗೊಂಡು ಭೇಟಿ ನೀಡುತ್ತಾರೆ.

3 / 5
Bizarre News Tombstones in cemetery that resemble male and female genitalia

ಪ್ರವಾಸಿಗರಿಲ್ಲದ ದಿನಗಳಲ್ಲಿ ಕೆಲವು ವ್ಯಕ್ತಿಗಳು ಈ ಸ್ಮಶಾನಕ್ಕೆ ನುಗ್ಗಿ ಕಲ್ಲುಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂಬ ವರದಿಯಾಗಿದೆ. 1980 ರ ದಶಕದಲ್ಲಿ ಇದ್ದ 600 ಸಮಾಧಿಗಲ್ಲುಗಳ ಪೈಕಿ ಸದ್ಯ 200ಕ್ಕೂ ಕಡಿಮೆ ಕಲ್ಲುಗಳು ಉಳಿದುಕೊಂಡಿವೆ. ಅವುಗಳಲ್ಲಿ ಕೆಲವೊಂದು ಮುರಿದು ಹೋಗಿವೆ.

4 / 5
Bizarre News Tombstones in cemetery that resemble male and female genitalia

ಸ್ಮಶಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಂಸ್ಥೆಯು ರಕ್ಷಣೆಯನ್ನು ಒದಗಿಸಿದೆ.

5 / 5

Published On - 10:42 am, Sun, 21 August 22

ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ
ನನ್ನನ್ನು ಮುಗಿಸಲೆಂದೇ ಗುಂಡಿನ ದಾಳಿ; ಜನಾರ್ದನ ರೆಡ್ಡಿ ಆರೋಪ
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು
ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್; ಕಾಂಗ್ರೆಸ್​​ ಕಾರ್ಯಕರ್ತ ಸಾವು
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್