AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bizarre News: ಸ್ಮಶಾನದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗ ಹೋಲುವ ಸಮಾಧಿಗಲ್ಲುಗಳು

ಹಚ್ಚ ಹಸಿರಿನ ಬೆಟ್ಟದ ನಡುವೆ ಒಂದು ಸ್ಮಾಶಾನ, ಇಲ್ಲಿನ ಸಮಾಧಿಗಳಿಗೆ ಪುರುಷ ಮತ್ತು ಮಹಿಳೆಯ ಜನನಾಂಗವನ್ನು ಹೋಲುವ ಕಲ್ಲುಗಳನ್ನು ಕಾಣಬಹುದು.

TV9 Web
| Updated By: Rakesh Nayak Manchi|

Updated on:Aug 21, 2022 | 10:43 AM

Share
ತುರ್ಕಮೆನಿಸ್ತಾನ್‌ನ ಗಡಿಯ ಸಮೀಪವಿರುವ ಉತ್ತರ ಇರಾನಿನ ಪರ್ವತಗಳಲ್ಲಿ ಇರುವ ಪ್ರಾಚೀನ ಸ್ಮಶಾನವು ಸುಮಾರು 600 ಸೂಚಿತ ಆಕಾರದ ಸಮಾಧಿಗಳೊಂದಿಗೆ ಹರಡಿಕೊಂಡಿದೆ.

Bizarre News Tombstones in cemetery that resemble male and female genitalia

1 / 5
ತುರ್ಕಮೆನಿಸ್ತಾನ್ ಗಡಿಯ ಸಮೀಪವಿರುವ ಬೆಟ್ಟದ ತುದಿಯಲ್ಲಿರುವ ಖಾಲಿದ್ ನಬಿ ಸ್ಮಶಾನದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗಗಳ ಸಾಂಕೇತಿಕ ಪ್ರಾತಿನಿಧ್ಯವಾಗಿರುವ ಗೋರಿಗಲ್ಲುಗಳು ಕಂಡುಬಂದಿವೆ.

Bizarre News Tombstones in cemetery that resemble male and female genitalia

2 / 5
Bizarre News Tombstones in cemetery that resemble male and female genitalia

ಯೆಮೆನ್ ಕ್ರಿಶ್ಚಿಯನ್ ಪ್ರವಾದಿ ಖಲೀದ್‌ಗೆ ಸೇರಿದ 4 ನೇ ಶತಮಾನದ ಸಮಾಧಿಯ ಸ್ಥಳವಾಗಿದೆ, ಪ್ರತಿ ವರ್ಷ ನೂರಾರು ತುರ್ಕಮೆನ್‌ಗಳು ಇಲ್ಲಿ ಯಾತ್ರೆ ಕೈಗೊಂಡು ಭೇಟಿ ನೀಡುತ್ತಾರೆ.

3 / 5
Bizarre News Tombstones in cemetery that resemble male and female genitalia

ಪ್ರವಾಸಿಗರಿಲ್ಲದ ದಿನಗಳಲ್ಲಿ ಕೆಲವು ವ್ಯಕ್ತಿಗಳು ಈ ಸ್ಮಶಾನಕ್ಕೆ ನುಗ್ಗಿ ಕಲ್ಲುಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂಬ ವರದಿಯಾಗಿದೆ. 1980 ರ ದಶಕದಲ್ಲಿ ಇದ್ದ 600 ಸಮಾಧಿಗಲ್ಲುಗಳ ಪೈಕಿ ಸದ್ಯ 200ಕ್ಕೂ ಕಡಿಮೆ ಕಲ್ಲುಗಳು ಉಳಿದುಕೊಂಡಿವೆ. ಅವುಗಳಲ್ಲಿ ಕೆಲವೊಂದು ಮುರಿದು ಹೋಗಿವೆ.

4 / 5
Bizarre News Tombstones in cemetery that resemble male and female genitalia

ಸ್ಮಶಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಂಸ್ಥೆಯು ರಕ್ಷಣೆಯನ್ನು ಒದಗಿಸಿದೆ.

5 / 5

Published On - 10:42 am, Sun, 21 August 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?