AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Clouds: ಮೋಡ ಕಪ್ಪಾಗಿರಲು ಕಾರಣವೇನು ಗೊತ್ತಾ..! ಇಲ್ಲಿದೆ ಅದರ ರಹಸ್ಯ

Clouds: ಮೋಡಗಳು ಒಮ್ಮೆ ಕಪ್ಪು ಮತ್ತು ಒಮ್ಮೆ ಬಿಳಿಯಾಗಿ ಕಾಣಿಸಿಕೊಳ್ಳುತ್ತವೆ. ಬಣ್ಣಗಳ ಬದಲಾವಣೆಗೆ ಕಾರಣಗಳನ್ನು ತಿಳಿಯೋಣ.

ಗಂಗಾಧರ​ ಬ. ಸಾಬೋಜಿ
|

Updated on:Mar 19, 2022 | 9:46 AM

Share
ಮೋಡಗಳು ಒಮ್ಮೆ ಕಪ್ಪು ಮತ್ತು ಒಮ್ಮೆ ಬಿಳಿಯಾಗಿ ಕಾಣಿಸಿಕೊಳ್ಳುತ್ತವೆ. ಬಣ್ಣಗಳ ಬದಲಾವಣೆಗೆ ಕಾರಣಗಳನ್ನು ತಿಳಿಯೋಣ.

1 / 5
ಮೋಡಗಳು ಸೂರ್ಯನಿಂದ ಹೊರಹೊಮ್ಮುವ ಬಿಳಿ ಕಿರಣಗಳನ್ನು ಹೀರಿಕೊಳ್ಳುತ್ತವೆ. ಅದಕ್ಕಾಗಿಯೇ ಕೆಲವೊಮ್ಮೆ ಮೋಡದ ಬಣ್ಣವು ಬಿಳಿಯಾಗಿ ಕಾಣುತ್ತದೆ.

2 / 5
Clouds: ಮೋಡ ಕಪ್ಪಾಗಿರಲು ಕಾರಣವೇನು ಗೊತ್ತಾ..! ಇಲ್ಲಿದೆ ಅದರ ರಹಸ್ಯ

ಮೋಡಗಳಲ್ಲಿನ ನೀರಿನ ಹನಿಗಳು ಎಲ್ಲಾ ಬಣ್ಣಗಳನ್ನು ಹೀರಿಕೊಳ್ಳುವಾಗ ಮೋಡಗಳು ಕಪ್ಪಾಗಿ ಕಾಣುತ್ತವೆ.

3 / 5
Clouds: ಮೋಡ ಕಪ್ಪಾಗಿರಲು ಕಾರಣವೇನು ಗೊತ್ತಾ..! ಇಲ್ಲಿದೆ ಅದರ ರಹಸ್ಯ

ಮೋಡಗಳ ಕಪ್ಪು ಬಣ್ಣಕ್ಕೆ ಇನ್ನೊಂದು ಕಾರಣವಿದೆ. ಮೋಡಗಳು ತುಂಬಾ ದಟ್ಟವಾಗಿ ಮತ್ತು ಎತ್ತರವಾಗಿದ್ದರೆ, ಅವು ಕಪ್ಪು ಬಣ್ಣದಲ್ಲಿ ಕಾಣಿಸುತ್ತವೆ. ಮೋಡ ಅಧಿಕವಾಗಿದ್ದರೆ ಸೂರ್ಯನ ಬೆಳಕು ಅದರ ಮೂಲಕ ಹಾದುಹೋಗುತ್ತದೆ. ಈ ಪರಿಣಾಮದಿಂದಾಗಿ ಮೋಡ ಕಪ್ಪಾಗಿ ಕಾಣುತ್ತದೆ.

4 / 5
Clouds: ಮೋಡ ಕಪ್ಪಾಗಿರಲು ಕಾರಣವೇನು ಗೊತ್ತಾ..! ಇಲ್ಲಿದೆ ಅದರ ರಹಸ್ಯ

ನೀವು ಇದನ್ನು ಈ ರೀತಿಯಾಗಿಯೂ ಅರ್ಥಮಾಡಿಕೊಳ್ಳಬಹುದು. ಮೋಡಗಳು ಐಸ್ ಅಥವಾ ನೀರಿನ ಹನಿಗಳನ್ನು ಹೊಂದಿರುತ್ತವೆ. ಅವು ಸೂರ್ಯನಿಂದ ಹೊರಹೊಮ್ಮುವ ಕಿರಣಗಳ ತರಂಗಾಂತರಕ್ಕಿಂತ ದೊಡ್ಡದಾಗಿರುತ್ತವೆ. ಸೂರ್ಯನ ಕಿರಣಗಳು ಅವುಗಳ ಮೇಲೆ ಬಿದ್ದಾಗ ಅವು ಪ್ರತಿಫಲಿಸುತ್ತವೆ. ಮೋಡವು ನಮಗೆ ಬಿಳಿಯಾಗಿ ಕಾಣುತ್ತದೆ. ಇದೇ ಪ್ರಕ್ರಿಯೆಯನ್ನು ವ್ಯತಿರಿಕ್ತಗೊಳಿಸಿದರೆ ಮೋಡಗಳು ನಮಗೆ ಕಪ್ಪಾಗಿ ಕಾಣಿಸುತ್ತವೆ.

5 / 5

Published On - 9:22 am, Sat, 19 March 22

Follow Us
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಬೆಂಗಳೂರು: ಗ್ರಾಹಕರಿಟ್ಟಿದ್ದ ಚಿನ್ನ ಎಗರಿಸಿದ ಮ್ಯಾನೇಜರ್
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್