AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?

Basavaraj Bommai: ಇಂದು ಕಳಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿದ್ದಾರೆ. ಕಳಚೆ ಕಣಿವೆಯ ಕೂಗಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Guruganesh Bhat
| Updated By: guruganesh bhat

Updated on:Jul 29, 2021 | 7:37 PM

ಜುಲೈ 22ರವರೆಗೆ ಉತ್ತರ ಕನ್ನಡ ಜಿಲ್ಲೆಯ ಜನರು ಶಾಂತಿಯುತವಾಗಿ ಅವರ ಪಾಡಿಗೆ ಅವರು ಜೀವನ ಸಾಗಿಸುತ್ತಿದ್ದರು. ಆದರೆ ಅಂದಿನಿಂದ ಸುರಿದ ಅತ್ಯಂತ ವ್ಯಾಪಕ ಮಳೆ ಅವರ ಜೀವನವನ್ನು ಹೈರಾಣಾಗಿಸಿದೆ.

ಜುಲೈ 22ರವರೆಗೆ ಉತ್ತರ ಕನ್ನಡ ಜಿಲ್ಲೆಯ ಜನರು ಶಾಂತಿಯುತವಾಗಿ ಅವರ ಪಾಡಿಗೆ ಅವರು ಜೀವನ ಸಾಗಿಸುತ್ತಿದ್ದರು. ಆದರೆ ಅಂದಿನಿಂದ ಸುರಿದ ಅತ್ಯಂತ ವ್ಯಾಪಕ ಮಳೆ ಅವರ ಜೀವನವನ್ನು ಹೈರಾಣಾಗಿಸಿದೆ.

1 / 11
ಜಿಲ್ಲೆಯ ಯಲ್ಲಾಪುರ ತಾಲೂಕಿನ ನಾನಾ ಊರುಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.. ಅದರಲ್ಲಿ ಕಾಳಿ ನದಿಯ ತಟದಲ್ಲಿರುವ ಕಳಚೆ ಗ್ರಾಮ ಸಂಪೂರ್ಣ ನಾಶವಾಗಿದೆ. ಅಡಿಕೆ, ತೆಂಗು ಬೆಳೆದು ಬದುಕು ಕಟ್ಟಿಕೊಂಡಿದ್ದ ಈ ಊರಿನ ಜನರು ಇದೀಗ ಪುನರ್ವಸತಿಗಾಗಿ ಮೊರೆ ಇಡುವಂತಾಗಿದೆ.

ಜಿಲ್ಲೆಯ ಯಲ್ಲಾಪುರ ತಾಲೂಕಿನ ನಾನಾ ಊರುಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.. ಅದರಲ್ಲಿ ಕಾಳಿ ನದಿಯ ತಟದಲ್ಲಿರುವ ಕಳಚೆ ಗ್ರಾಮ ಸಂಪೂರ್ಣ ನಾಶವಾಗಿದೆ. ಅಡಿಕೆ, ತೆಂಗು ಬೆಳೆದು ಬದುಕು ಕಟ್ಟಿಕೊಂಡಿದ್ದ ಈ ಊರಿನ ಜನರು ಇದೀಗ ಪುನರ್ವಸತಿಗಾಗಿ ಮೊರೆ ಇಡುವಂತಾಗಿದೆ.

2 / 11
2021 ಜುಲೈ 22ರವರೆಗೆ ಹೀಗಿದ್ದ ಝರಿ ಈಗ ಬದಲಾದ ಸ್ವರೂಪ..

2021 ಜುಲೈ 22ರವರೆಗೆ ಹೀಗಿದ್ದ ಝರಿ ಈಗ ಬದಲಾದ ಸ್ವರೂಪ..

3 / 11
300 ಮನೆಗಳ ಸಂಪೂರ್ಣ ಗ್ರಾಮವೇ ಈಗ ಮುಂದೇನು ಎಂಬ ಪ್ರಶ್ನೆಯಡಿ ಚಿಂತೆಗೀಡಾಗಿದೆ. ಶಾಸಕ ಶಿವರಾಮ ಹೆಬ್ಬಾರ್, ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು ನೆರವು ಚಾಚಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳಚೆಗೆ ಭೇಟಿ ನೀಡಿದ್ದಾರೆ.

300 ಮನೆಗಳ ಸಂಪೂರ್ಣ ಗ್ರಾಮವೇ ಈಗ ಮುಂದೇನು ಎಂಬ ಪ್ರಶ್ನೆಯಡಿ ಚಿಂತೆಗೀಡಾಗಿದೆ. ಶಾಸಕ ಶಿವರಾಮ ಹೆಬ್ಬಾರ್, ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ವಿವಿಧ ಸಂಘ ಸಂಸ್ಥೆಗಳು ನೆರವು ಚಾಚಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳಚೆಗೆ ಭೇಟಿ ನೀಡಿದ್ದಾರೆ.

4 / 11
ಕಳಚೆ ಊರೊಂದೇ ಅಲ್ಲದೇ ಕದ್ರಾಕ್ಕೆ ತೆರಳುವ ಹೆದ್ದಾರಿಯಲ್ಲೂ ಬೃಹತ್ ಪ್ರಮಾಣದ ಕುಸಿತ ಏರ್ಪಟ್ಟಿದೆ. ಸಮೀಪದಲ್ಲೇ ಇರುವ ಕದ್ರಾ ಮತ್ತು ಕೊಡಸಳ್ಳಿ ಆಣೆಕಟ್ಟು, ಕೈಗಾ ಅಣುವಿದ್ಯುತ್ ಸ್ಥಾವರಕ್ಕೂ ಅಪಾಯದ ಮುಸ್ನೂಚನೆ ಇದು ಎಂಬ ಮಾತು ಕೇಳಿಬಂದಿದೆ.

ಕಳಚೆ ಊರೊಂದೇ ಅಲ್ಲದೇ ಕದ್ರಾಕ್ಕೆ ತೆರಳುವ ಹೆದ್ದಾರಿಯಲ್ಲೂ ಬೃಹತ್ ಪ್ರಮಾಣದ ಕುಸಿತ ಏರ್ಪಟ್ಟಿದೆ. ಸಮೀಪದಲ್ಲೇ ಇರುವ ಕದ್ರಾ ಮತ್ತು ಕೊಡಸಳ್ಳಿ ಆಣೆಕಟ್ಟು, ಕೈಗಾ ಅಣುವಿದ್ಯುತ್ ಸ್ಥಾವರಕ್ಕೂ ಅಪಾಯದ ಮುಸ್ನೂಚನೆ ಇದು ಎಂಬ ಮಾತು ಕೇಳಿಬಂದಿದೆ.

5 / 11
ಚಿಕ್ಕ ಚಿಕ್ಕ ತೊರೆಗಳು ದೊಡ್ಡ ಕಂದಕಗಳಗಾಗಿ ಮಾರ್ಪಟ್ಟಿವೆ. ಒಂದೇ ಸಮನೆ ಸುರಿದ ಮಳೆ ಮತ್ತು ಭೂಮಿಯ ಮೇಲೆ ಬಿದ್ದ ಅಪಾರ ಒತ್ತಡ ಭೂಕುಸಿತಕ್ಕೆ ಕಾರಣ ಎಂದ ಮೇಲ್ನೋಟದ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಈಕುರಿತು ಉನ್ನತ ಮಟ್ಟದ ಅಧ್ಯಯನ ಆಗಬೇಕಿದೆ.

ಚಿಕ್ಕ ಚಿಕ್ಕ ತೊರೆಗಳು ದೊಡ್ಡ ಕಂದಕಗಳಗಾಗಿ ಮಾರ್ಪಟ್ಟಿವೆ. ಒಂದೇ ಸಮನೆ ಸುರಿದ ಮಳೆ ಮತ್ತು ಭೂಮಿಯ ಮೇಲೆ ಬಿದ್ದ ಅಪಾರ ಒತ್ತಡ ಭೂಕುಸಿತಕ್ಕೆ ಕಾರಣ ಎಂದ ಮೇಲ್ನೋಟದ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಈಕುರಿತು ಉನ್ನತ ಮಟ್ಟದ ಅಧ್ಯಯನ ಆಗಬೇಕಿದೆ.

6 / 11
ಕುಸಿದ ಮನೆ, ತೋಟಗಳು ಬದುಕನ್ನೂ ಹೊಸಕಿಹಾಕಿವೆ. ಊರಿಗೆ ಊರೇ ಮತ್ತೊಮ್ಮೆ  ಹೊಸದಾಗಿ ಹುಟ್ಟಬೇಕಿರುವ ಅನಿವಾರ್ಯತೆಯಲ್ಲಿದೆ.

ಕುಸಿದ ಮನೆ, ತೋಟಗಳು ಬದುಕನ್ನೂ ಹೊಸಕಿಹಾಕಿವೆ. ಊರಿಗೆ ಊರೇ ಮತ್ತೊಮ್ಮೆ ಹೊಸದಾಗಿ ಹುಟ್ಟಬೇಕಿರುವ ಅನಿವಾರ್ಯತೆಯಲ್ಲಿದೆ.

7 / 11
ಅಲ್ಲಿ ಉರುಳಿಬಿದ್ದ ತೆಂಗಿನಮರವೇ ಸಂಕವಾಗಿತ್ತು. ಪರಿಸರ, ಕೃಷಿ ಪರಿಣಿತ ಶಿವಾನಂದ ಕಳವೆಯವರು ಕಳಚೆಯ ಭೂಕುಸಿತವಲಯದ ಪರಿಶೀಲನೆ ನಡೆಸಿದರು.

ಅಲ್ಲಿ ಉರುಳಿಬಿದ್ದ ತೆಂಗಿನಮರವೇ ಸಂಕವಾಗಿತ್ತು. ಪರಿಸರ, ಕೃಷಿ ಪರಿಣಿತ ಶಿವಾನಂದ ಕಳವೆಯವರು ಕಳಚೆಯ ಭೂಕುಸಿತವಲಯದ ಪರಿಶೀಲನೆ ನಡೆಸಿದರು.

8 / 11
ಚಿಕ್ಕ ಝರಿಯೊಂದು ತನ್ನ ಅಕ್ಕಪಕ್ಕದ ತೋಟವನ್ನು ಕೊಚ್ಚಿಕೊಂಡು ಬೃಹತ್ ಹಳ್ಳವನ್ನೇ ಸೃಷ್ಟಿಸಿದ್ದವು.

ಚಿಕ್ಕ ಝರಿಯೊಂದು ತನ್ನ ಅಕ್ಕಪಕ್ಕದ ತೋಟವನ್ನು ಕೊಚ್ಚಿಕೊಂಡು ಬೃಹತ್ ಹಳ್ಳವನ್ನೇ ಸೃಷ್ಟಿಸಿದ್ದವು.

9 / 11
ಕಿಲೊಮೀಟರ್​ಗಟ್ಟಲೆ ರಸ್ತೆ ಸಂಪೂರ್ಣ ನಾಶವಾಗಿತ್ತು. ರಸ್ತೆಯ ಮೇಲೆ ದೊಡ್ಡದೊಡ್ಡ ಕಲ್ಲುಬಂಡೆಗಳು, ಬೃಹತ್ ಮರಗಳು ಮಣ್ಣಿನ ಪ್ರವಾಹವೇ ಬಂದು ಕುಳಿತಿತ್ತು.

ಕಿಲೊಮೀಟರ್​ಗಟ್ಟಲೆ ರಸ್ತೆ ಸಂಪೂರ್ಣ ನಾಶವಾಗಿತ್ತು. ರಸ್ತೆಯ ಮೇಲೆ ದೊಡ್ಡದೊಡ್ಡ ಕಲ್ಲುಬಂಡೆಗಳು, ಬೃಹತ್ ಮರಗಳು ಮಣ್ಣಿನ ಪ್ರವಾಹವೇ ಬಂದು ಕುಳಿತಿತ್ತು.

10 / 11
 ಇಂದು ಕಳಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಮತ್ತು ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿದ್ದಾರೆ. ಕಳಚೆ ಕಣಿವೆಯ ಕೂಗಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಇಂದು ಕಳಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಾಸಕ ಶಿವರಾಮ ಹೆಬ್ಬಾರ ಭೇಟಿ ನೀಡಿದ್ದಾರೆ. ಕಳಚೆ ಕಣಿವೆಯ ಕೂಗಿಗೆ ಮುಂದಿನ ದಿನಗಳಲ್ಲಿ ಸರ್ಕಾರ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

11 / 11

Published On - 6:03 pm, Thu, 29 July 21

Follow us
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
ಪೊಲೀಸರನ್ನು ಎಡೆಬಿಡದೆ ದುಡಿಸಿಕೊಳ್ಳುವುದು ಅಪರಾಧಿಕ ಮನೋಭಾವ: ಶಾಸಕ
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK