AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur: ಗಮನ ಸೆಳೆದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಅಡುಗೆ ಮೇಳ; ಅದರ ಝಲಕ್​ ಇಲ್ಲಿದೆ ನೋಡಿ

ಪಾಠ, ಲ್ಯಾಬ್, ಪ್ರಾಜೆಕ್ಟ್ ಎಂದು ತಲೆಕೆಡಿಸಿಕೊಂಡು ಸೀರಿಯಸ್ ಆಗಿ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಚಿಕ್ಕಬಳ್ಳಾಪುರ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು. ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ, ಸ್ವತಃ ತಾವೇ ತಯಾರಿಸಿದ ತರೇವಾರಿ ರುಚಿ ರುಚಿಯಾದ ಅಡುಗೆಯನ್ನ ಮಾರಾಟ ಮಾಡುವುದರ ಮೂಲಕ ಅಡುಗೆ ಮೇಳ ಹಾಗೂ ಸಂತೆ ಮಾಡಿದ್ದು ವಿಶೇಷವಾಗಿತ್ತು

ಕಿರಣ್ ಹನುಮಂತ್​ ಮಾದಾರ್
|

Updated on:Jun 02, 2023 | 7:38 AM

ಪಾಠ, ಲ್ಯಾಬ್, ಪ್ರಾಜೆಕ್ಟ್ ಎಂದು ತಲೆಕೆಡಿಸಿಕೊಂಡು ಸೀರಿಯಸ್ ಆಗಿ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಿನ್ನೆ ಫುಲ್​ ಎಂಜಾಯ್​ ಮಾಡಿದರು.

ಪಾಠ, ಲ್ಯಾಬ್, ಪ್ರಾಜೆಕ್ಟ್ ಎಂದು ತಲೆಕೆಡಿಸಿಕೊಂಡು ಸೀರಿಯಸ್ ಆಗಿ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಿನ್ನೆ ಫುಲ್​ ಎಂಜಾಯ್​ ಮಾಡಿದರು.

1 / 6
ಹೌದು ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ, ಸ್ವತಃ ತಾವೇ ತಯಾರಿಸಿದ ತರೇವಾರಿ ರುಚಿ ರುಚಿಯಾದ ಅಡುಗೆಯನ್ನ ಮಾರಾಟ ಮಾಡುವುದರ ಮೂಲಕ ಅಡುಗೆ ಮೇಳ ಹಾಗೂ ಅಡುಗೆ ಸಂತೆ ನಡೆಸಿದರು.

ಹೌದು ಕಾಲೇಜಿನ ಸಂಭ್ರಮಾಚರಣೆ ಪ್ರಯುಕ್ತ, ಸ್ವತಃ ತಾವೇ ತಯಾರಿಸಿದ ತರೇವಾರಿ ರುಚಿ ರುಚಿಯಾದ ಅಡುಗೆಯನ್ನ ಮಾರಾಟ ಮಾಡುವುದರ ಮೂಲಕ ಅಡುಗೆ ಮೇಳ ಹಾಗೂ ಅಡುಗೆ ಸಂತೆ ನಡೆಸಿದರು.

2 / 6
ಅಡುಗೆ ಸಂತೆಯಲ್ಲಿ ಹಣ ನೀಡಿ, ತರೇವಾರಿ ರುಚಿ ರುಚಿ ಅಡುಗೆ ಸವಿಯುವ ಅವಕಾಶ ಕಾಲೇಜಿನ ಸಹಪಾಠಿಗಳಿಗೆ ದೊರೆತಿತ್ತು.

ಅಡುಗೆ ಸಂತೆಯಲ್ಲಿ ಹಣ ನೀಡಿ, ತರೇವಾರಿ ರುಚಿ ರುಚಿ ಅಡುಗೆ ಸವಿಯುವ ಅವಕಾಶ ಕಾಲೇಜಿನ ಸಹಪಾಠಿಗಳಿಗೆ ದೊರೆತಿತ್ತು.

3 / 6
ಕಾಲೇಜಿನ ಸಂಭ್ರಮ ಸಮಾರಂಭ ಪ್ರಯುಕ್ತ ಆಡಳಿತ ಮಂಡಳಿಯೂ ಸಹ ಯಾವುದೆ ನಿರ್ಬಂಧವಿದಿಸದೆ. ಒಂದು ದಿನ ವಿದ್ಯಾರ್ಥಿಗಳು ರೀಪ್ರೆಶ್ ಆಗಲೆಂದು ಪ್ರೀ ಬಿಟ್ಟುಬಿಟ್ಟಿದ್ದರು.

ಕಾಲೇಜಿನ ಸಂಭ್ರಮ ಸಮಾರಂಭ ಪ್ರಯುಕ್ತ ಆಡಳಿತ ಮಂಡಳಿಯೂ ಸಹ ಯಾವುದೆ ನಿರ್ಬಂಧವಿದಿಸದೆ. ಒಂದು ದಿನ ವಿದ್ಯಾರ್ಥಿಗಳು ರೀಪ್ರೆಶ್ ಆಗಲೆಂದು ಪ್ರೀ ಬಿಟ್ಟುಬಿಟ್ಟಿದ್ದರು.

4 / 6
ಇನ್ನು ಅಡುಗೆ ಮೇಳ ಹಾಗೂ ಮಾರಾಟದ ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ವಿನೂತನ ಕ್ರೀಡೆಗಳನ್ನು ಆಡಿಸಿದ್ದು, ನೋಡುಗರ ಗಮನ ಸೆಳೆಯಿತು.

ಇನ್ನು ಅಡುಗೆ ಮೇಳ ಹಾಗೂ ಮಾರಾಟದ ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ವಿನೂತನ ಕ್ರೀಡೆಗಳನ್ನು ಆಡಿಸಿದ್ದು, ನೋಡುಗರ ಗಮನ ಸೆಳೆಯಿತು.

5 / 6
ಪ್ರತಿದಿನ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜು ಸಂಭ್ರಮ ಪ್ರಯುಕ್ತ ವಿಶೇಷ ಸಂತೆ ಮೇಳ, ಕ್ರೀಡಾಕೂಟದಲ್ಲಿ ಬಾಗಿಯಾಗಿ ಉಲ್ಲಾಸಗೊಂಡರು.

ಪ್ರತಿದಿನ 4 ಗೋಡೆಗಳ ಮದ್ಯೆ ವಿದ್ಯಾಭ್ಯಾಸದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜು ಸಂಭ್ರಮ ಪ್ರಯುಕ್ತ ವಿಶೇಷ ಸಂತೆ ಮೇಳ, ಕ್ರೀಡಾಕೂಟದಲ್ಲಿ ಬಾಗಿಯಾಗಿ ಉಲ್ಲಾಸಗೊಂಡರು.

6 / 6

Published On - 7:35 am, Fri, 2 June 23

Follow us
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್