AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಜೋಹಾನ್ಸ್‌ಬರ್ಗ್ ಟೆಸ್ಟ್​ಗೆ ಮಳೆ ಕಾಟ; ಭಾರತಕ್ಕೆ ಇದರಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು! ಏಕೆ ಗೊತ್ತಾ?

IND vs SA: ಮಳೆಯಿಂದಾಗಿ ಜೋಹಾನ್ಸ್‌ಬರ್ಗ್‌ನ ಪಿಚ್‌ನಲ್ಲಿ ತೇವಾಂಶ ಇರುತ್ತದೆ. ಪಿಚ್‌ನಲ್ಲಿ ತೇವಾಂಶ ಇದ್ದಾಗ ಬ್ಯಾಟ್ಸ್‌ಮನ್‌ಗಳು ಯಾವಾಗಲೂ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಾರೆ.

TV9 Web
| Edited By: |

Updated on: Jan 06, 2022 | 6:30 PM

Share
ಜೋಹಾನ್ಸ್‌ಬರ್ಗ್ ಟೆಸ್ಟ್ ಸದ್ಯ ಡ್ರಾ ಆಗುವ ಹಂತದಲ್ಲಿದೆ. ಟೀಂ ಇಂಡಿಯಾ ಗೆಲುವಿಗೆ 8 ವಿಕೆಟ್‌ಗಳ ಅವಶ್ಯಕತೆಯಿದ್ದು, ಆತಿಥೇಯ ದಕ್ಷಿಣ ಆಫ್ರಿಕಾ ಗೆಲುವಿಗೆ ಕೇವಲ 122 ರನ್‌ಗಳ ಅಂತರದಲ್ಲಿದೆ. 122 ರನ್ ಹೆಚ್ಚೇನೂ ಅಲ್ಲ, ಆದರೆ ಈ ಪಂದ್ಯವು ಉಭಯ ತಂಡಗಳಿಗೆ ಸಮವಾಗಿದೆ. ಏಕೆಂದರೆ ಜೋಹಾನ್ಸ್‌ಬರ್ಗ್‌ನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಕಷ್ಟಕರವಾಗಲಿದೆ. ಅದೇ ಸಮಯದಲ್ಲಿ ಈಗ ದಕ್ಷಿಣ ಆಫ್ರಿಕಾದ ಗೆಲುವಿಗೆ ಮಳೆ ಅಡ್ಡಿಯಾಗಿದೆ. ಜೋಹಾನ್ಸ್‌ಬರ್ಗ್ ಟೆಸ್ಟ್‌ನ ನಾಲ್ಕನೇ ದಿನದ ಮೊದಲ ಸೆಷನ್ ಮಳೆಯಿಂದಾಗಿ ಕೊಚ್ಚಿಹೋಗಿದೆ. ಈ ಮಳೆ ಟೀಂ ಇಂಡಿಯಾಗೆ ಗೆಲುವಿನ ಪರಿಮಳವನ್ನು ಏಕೆ ತಂದಿದೆ ಎಂಬುದನ್ನು ನಾವೀಗ ನಿಮಗೆ ಹೇಳಲಿದ್ದೇವೆ.

ಜೋಹಾನ್ಸ್‌ಬರ್ಗ್ ಟೆಸ್ಟ್ ಸದ್ಯ ಡ್ರಾ ಆಗುವ ಹಂತದಲ್ಲಿದೆ. ಟೀಂ ಇಂಡಿಯಾ ಗೆಲುವಿಗೆ 8 ವಿಕೆಟ್‌ಗಳ ಅವಶ್ಯಕತೆಯಿದ್ದು, ಆತಿಥೇಯ ದಕ್ಷಿಣ ಆಫ್ರಿಕಾ ಗೆಲುವಿಗೆ ಕೇವಲ 122 ರನ್‌ಗಳ ಅಂತರದಲ್ಲಿದೆ. 122 ರನ್ ಹೆಚ್ಚೇನೂ ಅಲ್ಲ, ಆದರೆ ಈ ಪಂದ್ಯವು ಉಭಯ ತಂಡಗಳಿಗೆ ಸಮವಾಗಿದೆ. ಏಕೆಂದರೆ ಜೋಹಾನ್ಸ್‌ಬರ್ಗ್‌ನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಕಷ್ಟಕರವಾಗಲಿದೆ. ಅದೇ ಸಮಯದಲ್ಲಿ ಈಗ ದಕ್ಷಿಣ ಆಫ್ರಿಕಾದ ಗೆಲುವಿಗೆ ಮಳೆ ಅಡ್ಡಿಯಾಗಿದೆ. ಜೋಹಾನ್ಸ್‌ಬರ್ಗ್ ಟೆಸ್ಟ್‌ನ ನಾಲ್ಕನೇ ದಿನದ ಮೊದಲ ಸೆಷನ್ ಮಳೆಯಿಂದಾಗಿ ಕೊಚ್ಚಿಹೋಗಿದೆ. ಈ ಮಳೆ ಟೀಂ ಇಂಡಿಯಾಗೆ ಗೆಲುವಿನ ಪರಿಮಳವನ್ನು ಏಕೆ ತಂದಿದೆ ಎಂಬುದನ್ನು ನಾವೀಗ ನಿಮಗೆ ಹೇಳಲಿದ್ದೇವೆ.

1 / 5
ಮಳೆಯಿಂದಾಗಿ ಜೋಹಾನ್ಸ್‌ಬರ್ಗ್‌ನ ಪಿಚ್‌ನಲ್ಲಿ ತೇವಾಂಶ ಇರುತ್ತದೆ. ಪಿಚ್‌ನಲ್ಲಿ ತೇವಾಂಶ ಇದ್ದಾಗ ಬ್ಯಾಟ್ಸ್‌ಮನ್‌ಗಳು ಯಾವಾಗಲೂ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಾರೆ. ಅಲ್ಲಿ ನೀವು ಹೊಡೆತಗಳನ್ನು ಆಡಲು ಸಾಧ್ಯವಿಲ್ಲ. ದೊಡ್ಡ ವಿಷಯವೆಂದರೆ ಜೋಹಾನ್ಸ್‌ಬರ್ಗ್ ಪಿಚ್‌ನಲ್ಲಿ ಸ್ವಲ್ಪ ಬಿರುಕು ಬಿಟ್ಟಿದೆ, ಇದರಿಂದಾಗಿ ಚೆಂಡು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಸಾಮಾನ್ಯವಾಗಿ ಭಾರೀ ರೋಲರ್ ತೆಗೆದುಕೊಳ್ಳುವುದರಿಂದ ಮೊದಲ ಒಂದು ಗಂಟೆಯಲ್ಲಿ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಆದರೆ ಮಳೆಯಿಂದಾಗಿ ಹಾಗೆ ಮಾಡುವುದು ಕಷ್ಟ.

ಮಳೆಯಿಂದಾಗಿ ಜೋಹಾನ್ಸ್‌ಬರ್ಗ್‌ನ ಪಿಚ್‌ನಲ್ಲಿ ತೇವಾಂಶ ಇರುತ್ತದೆ. ಪಿಚ್‌ನಲ್ಲಿ ತೇವಾಂಶ ಇದ್ದಾಗ ಬ್ಯಾಟ್ಸ್‌ಮನ್‌ಗಳು ಯಾವಾಗಲೂ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಾರೆ. ಅಲ್ಲಿ ನೀವು ಹೊಡೆತಗಳನ್ನು ಆಡಲು ಸಾಧ್ಯವಿಲ್ಲ. ದೊಡ್ಡ ವಿಷಯವೆಂದರೆ ಜೋಹಾನ್ಸ್‌ಬರ್ಗ್ ಪಿಚ್‌ನಲ್ಲಿ ಸ್ವಲ್ಪ ಬಿರುಕು ಬಿಟ್ಟಿದೆ, ಇದರಿಂದಾಗಿ ಚೆಂಡು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಸಾಮಾನ್ಯವಾಗಿ ಭಾರೀ ರೋಲರ್ ತೆಗೆದುಕೊಳ್ಳುವುದರಿಂದ ಮೊದಲ ಒಂದು ಗಂಟೆಯಲ್ಲಿ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಆದರೆ ಮಳೆಯಿಂದಾಗಿ ಹಾಗೆ ಮಾಡುವುದು ಕಷ್ಟ.

2 / 5
ಮಳೆಯ ವಾತಾವರಣ, ಗಾಳಿ ಮತ್ತು ಆಕಾಶದಲ್ಲಿ ಮೋಡಗಳು ಯಾವಾಗಲೂ ವೇಗದ ಬೌಲರ್‌ಗಳಿಗೆ ಸಹಾಯವನ್ನು ತರುತ್ತವೆ. ಭಾರತ ತಂಡವು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರಂತಹ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ, ಅವರ ಸೀಮ್ ಸ್ಥಾನವು ಅದ್ಭುತವಾಗಿದೆ. ಅದೇ ವೇಳೆ ಶಾರ್ದೂಲ್ ಠಾಕೂರ್ ಚೆಂಡನ್ನು ಸ್ವಿಂಗ್ ಮಾಡುವ ಶಕ್ತಿಯನ್ನೂ ಹೊಂದಿದ್ದಾರೆ. ಮಳೆಗಾಲದಲ್ಲಿ, ಈ ಬೌಲರ್‌ಗಳು ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

ಮಳೆಯ ವಾತಾವರಣ, ಗಾಳಿ ಮತ್ತು ಆಕಾಶದಲ್ಲಿ ಮೋಡಗಳು ಯಾವಾಗಲೂ ವೇಗದ ಬೌಲರ್‌ಗಳಿಗೆ ಸಹಾಯವನ್ನು ತರುತ್ತವೆ. ಭಾರತ ತಂಡವು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರಂತಹ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ, ಅವರ ಸೀಮ್ ಸ್ಥಾನವು ಅದ್ಭುತವಾಗಿದೆ. ಅದೇ ವೇಳೆ ಶಾರ್ದೂಲ್ ಠಾಕೂರ್ ಚೆಂಡನ್ನು ಸ್ವಿಂಗ್ ಮಾಡುವ ಶಕ್ತಿಯನ್ನೂ ಹೊಂದಿದ್ದಾರೆ. ಮಳೆಗಾಲದಲ್ಲಿ, ಈ ಬೌಲರ್‌ಗಳು ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

3 / 5
IND vs SA: ಜೋಹಾನ್ಸ್‌ಬರ್ಗ್ ಟೆಸ್ಟ್​ಗೆ ಮಳೆ ಕಾಟ; ಭಾರತಕ್ಕೆ ಇದರಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು! ಏಕೆ ಗೊತ್ತಾ?

4 / 5
 ಅಶ್ವಿನ್

ಅಶ್ವಿನ್

5 / 5
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ