AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ಜೋಹಾನ್ಸ್‌ಬರ್ಗ್ ಟೆಸ್ಟ್​ಗೆ ಮಳೆ ಕಾಟ; ಭಾರತಕ್ಕೆ ಇದರಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು! ಏಕೆ ಗೊತ್ತಾ?

IND vs SA: ಮಳೆಯಿಂದಾಗಿ ಜೋಹಾನ್ಸ್‌ಬರ್ಗ್‌ನ ಪಿಚ್‌ನಲ್ಲಿ ತೇವಾಂಶ ಇರುತ್ತದೆ. ಪಿಚ್‌ನಲ್ಲಿ ತೇವಾಂಶ ಇದ್ದಾಗ ಬ್ಯಾಟ್ಸ್‌ಮನ್‌ಗಳು ಯಾವಾಗಲೂ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಾರೆ.

TV9 Web
| Updated By: ಪೃಥ್ವಿಶಂಕರ|

Updated on: Jan 06, 2022 | 6:30 PM

Share
ಜೋಹಾನ್ಸ್‌ಬರ್ಗ್ ಟೆಸ್ಟ್ ಸದ್ಯ ಡ್ರಾ ಆಗುವ ಹಂತದಲ್ಲಿದೆ. ಟೀಂ ಇಂಡಿಯಾ ಗೆಲುವಿಗೆ 8 ವಿಕೆಟ್‌ಗಳ ಅವಶ್ಯಕತೆಯಿದ್ದು, ಆತಿಥೇಯ ದಕ್ಷಿಣ ಆಫ್ರಿಕಾ ಗೆಲುವಿಗೆ ಕೇವಲ 122 ರನ್‌ಗಳ ಅಂತರದಲ್ಲಿದೆ. 122 ರನ್ ಹೆಚ್ಚೇನೂ ಅಲ್ಲ, ಆದರೆ ಈ ಪಂದ್ಯವು ಉಭಯ ತಂಡಗಳಿಗೆ ಸಮವಾಗಿದೆ. ಏಕೆಂದರೆ ಜೋಹಾನ್ಸ್‌ಬರ್ಗ್‌ನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಕಷ್ಟಕರವಾಗಲಿದೆ. ಅದೇ ಸಮಯದಲ್ಲಿ ಈಗ ದಕ್ಷಿಣ ಆಫ್ರಿಕಾದ ಗೆಲುವಿಗೆ ಮಳೆ ಅಡ್ಡಿಯಾಗಿದೆ. ಜೋಹಾನ್ಸ್‌ಬರ್ಗ್ ಟೆಸ್ಟ್‌ನ ನಾಲ್ಕನೇ ದಿನದ ಮೊದಲ ಸೆಷನ್ ಮಳೆಯಿಂದಾಗಿ ಕೊಚ್ಚಿಹೋಗಿದೆ. ಈ ಮಳೆ ಟೀಂ ಇಂಡಿಯಾಗೆ ಗೆಲುವಿನ ಪರಿಮಳವನ್ನು ಏಕೆ ತಂದಿದೆ ಎಂಬುದನ್ನು ನಾವೀಗ ನಿಮಗೆ ಹೇಳಲಿದ್ದೇವೆ.

ಜೋಹಾನ್ಸ್‌ಬರ್ಗ್ ಟೆಸ್ಟ್ ಸದ್ಯ ಡ್ರಾ ಆಗುವ ಹಂತದಲ್ಲಿದೆ. ಟೀಂ ಇಂಡಿಯಾ ಗೆಲುವಿಗೆ 8 ವಿಕೆಟ್‌ಗಳ ಅವಶ್ಯಕತೆಯಿದ್ದು, ಆತಿಥೇಯ ದಕ್ಷಿಣ ಆಫ್ರಿಕಾ ಗೆಲುವಿಗೆ ಕೇವಲ 122 ರನ್‌ಗಳ ಅಂತರದಲ್ಲಿದೆ. 122 ರನ್ ಹೆಚ್ಚೇನೂ ಅಲ್ಲ, ಆದರೆ ಈ ಪಂದ್ಯವು ಉಭಯ ತಂಡಗಳಿಗೆ ಸಮವಾಗಿದೆ. ಏಕೆಂದರೆ ಜೋಹಾನ್ಸ್‌ಬರ್ಗ್‌ನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಕಷ್ಟಕರವಾಗಲಿದೆ. ಅದೇ ಸಮಯದಲ್ಲಿ ಈಗ ದಕ್ಷಿಣ ಆಫ್ರಿಕಾದ ಗೆಲುವಿಗೆ ಮಳೆ ಅಡ್ಡಿಯಾಗಿದೆ. ಜೋಹಾನ್ಸ್‌ಬರ್ಗ್ ಟೆಸ್ಟ್‌ನ ನಾಲ್ಕನೇ ದಿನದ ಮೊದಲ ಸೆಷನ್ ಮಳೆಯಿಂದಾಗಿ ಕೊಚ್ಚಿಹೋಗಿದೆ. ಈ ಮಳೆ ಟೀಂ ಇಂಡಿಯಾಗೆ ಗೆಲುವಿನ ಪರಿಮಳವನ್ನು ಏಕೆ ತಂದಿದೆ ಎಂಬುದನ್ನು ನಾವೀಗ ನಿಮಗೆ ಹೇಳಲಿದ್ದೇವೆ.

1 / 5
ಮಳೆಯಿಂದಾಗಿ ಜೋಹಾನ್ಸ್‌ಬರ್ಗ್‌ನ ಪಿಚ್‌ನಲ್ಲಿ ತೇವಾಂಶ ಇರುತ್ತದೆ. ಪಿಚ್‌ನಲ್ಲಿ ತೇವಾಂಶ ಇದ್ದಾಗ ಬ್ಯಾಟ್ಸ್‌ಮನ್‌ಗಳು ಯಾವಾಗಲೂ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಾರೆ. ಅಲ್ಲಿ ನೀವು ಹೊಡೆತಗಳನ್ನು ಆಡಲು ಸಾಧ್ಯವಿಲ್ಲ. ದೊಡ್ಡ ವಿಷಯವೆಂದರೆ ಜೋಹಾನ್ಸ್‌ಬರ್ಗ್ ಪಿಚ್‌ನಲ್ಲಿ ಸ್ವಲ್ಪ ಬಿರುಕು ಬಿಟ್ಟಿದೆ, ಇದರಿಂದಾಗಿ ಚೆಂಡು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಸಾಮಾನ್ಯವಾಗಿ ಭಾರೀ ರೋಲರ್ ತೆಗೆದುಕೊಳ್ಳುವುದರಿಂದ ಮೊದಲ ಒಂದು ಗಂಟೆಯಲ್ಲಿ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಆದರೆ ಮಳೆಯಿಂದಾಗಿ ಹಾಗೆ ಮಾಡುವುದು ಕಷ್ಟ.

ಮಳೆಯಿಂದಾಗಿ ಜೋಹಾನ್ಸ್‌ಬರ್ಗ್‌ನ ಪಿಚ್‌ನಲ್ಲಿ ತೇವಾಂಶ ಇರುತ್ತದೆ. ಪಿಚ್‌ನಲ್ಲಿ ತೇವಾಂಶ ಇದ್ದಾಗ ಬ್ಯಾಟ್ಸ್‌ಮನ್‌ಗಳು ಯಾವಾಗಲೂ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಾರೆ. ಅಲ್ಲಿ ನೀವು ಹೊಡೆತಗಳನ್ನು ಆಡಲು ಸಾಧ್ಯವಿಲ್ಲ. ದೊಡ್ಡ ವಿಷಯವೆಂದರೆ ಜೋಹಾನ್ಸ್‌ಬರ್ಗ್ ಪಿಚ್‌ನಲ್ಲಿ ಸ್ವಲ್ಪ ಬಿರುಕು ಬಿಟ್ಟಿದೆ, ಇದರಿಂದಾಗಿ ಚೆಂಡು ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತದೆ. ಸಾಮಾನ್ಯವಾಗಿ ಭಾರೀ ರೋಲರ್ ತೆಗೆದುಕೊಳ್ಳುವುದರಿಂದ ಮೊದಲ ಒಂದು ಗಂಟೆಯಲ್ಲಿ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಆದರೆ ಮಳೆಯಿಂದಾಗಿ ಹಾಗೆ ಮಾಡುವುದು ಕಷ್ಟ.

2 / 5
ಮಳೆಯ ವಾತಾವರಣ, ಗಾಳಿ ಮತ್ತು ಆಕಾಶದಲ್ಲಿ ಮೋಡಗಳು ಯಾವಾಗಲೂ ವೇಗದ ಬೌಲರ್‌ಗಳಿಗೆ ಸಹಾಯವನ್ನು ತರುತ್ತವೆ. ಭಾರತ ತಂಡವು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರಂತಹ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ, ಅವರ ಸೀಮ್ ಸ್ಥಾನವು ಅದ್ಭುತವಾಗಿದೆ. ಅದೇ ವೇಳೆ ಶಾರ್ದೂಲ್ ಠಾಕೂರ್ ಚೆಂಡನ್ನು ಸ್ವಿಂಗ್ ಮಾಡುವ ಶಕ್ತಿಯನ್ನೂ ಹೊಂದಿದ್ದಾರೆ. ಮಳೆಗಾಲದಲ್ಲಿ, ಈ ಬೌಲರ್‌ಗಳು ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

ಮಳೆಯ ವಾತಾವರಣ, ಗಾಳಿ ಮತ್ತು ಆಕಾಶದಲ್ಲಿ ಮೋಡಗಳು ಯಾವಾಗಲೂ ವೇಗದ ಬೌಲರ್‌ಗಳಿಗೆ ಸಹಾಯವನ್ನು ತರುತ್ತವೆ. ಭಾರತ ತಂಡವು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಅವರಂತಹ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ, ಅವರ ಸೀಮ್ ಸ್ಥಾನವು ಅದ್ಭುತವಾಗಿದೆ. ಅದೇ ವೇಳೆ ಶಾರ್ದೂಲ್ ಠಾಕೂರ್ ಚೆಂಡನ್ನು ಸ್ವಿಂಗ್ ಮಾಡುವ ಶಕ್ತಿಯನ್ನೂ ಹೊಂದಿದ್ದಾರೆ. ಮಳೆಗಾಲದಲ್ಲಿ, ಈ ಬೌಲರ್‌ಗಳು ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

3 / 5
IND vs SA: ಜೋಹಾನ್ಸ್‌ಬರ್ಗ್ ಟೆಸ್ಟ್​ಗೆ ಮಳೆ ಕಾಟ; ಭಾರತಕ್ಕೆ ಇದರಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು! ಏಕೆ ಗೊತ್ತಾ?

4 / 5
 ಅಶ್ವಿನ್

ಅಶ್ವಿನ್

5 / 5
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ