AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಹೇಗಿರಲಿದೆ ಐಪಿಎಲ್ ಮಿನಿ ಹರಾಜು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

IPL 2023 Auction: ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡವು ತನ್ನೆಲ್ಲಾ ಹರಾಜು ಮೊತ್ತ ವ್ಯಯಿಸಿ ಕೇವಲ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್​ಸಿಬಿ ತಂಡದಲ್ಲಿ ಮೂವರು ಆಟಗಾರರು ಅವಕಾಶ ವಂಚಿತರಾಗಿದ್ದರು.

TV9 Web
| Edited By: |

Updated on:Dec 22, 2022 | 7:45 PM

Share
ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 16 ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿನ್​ನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 405 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಆದರೆ ಈ ಆಟಗಾರರಲ್ಲಿ ಅವಕಾಶ ಸಿಗುವುದು ಕೇವಲ 87 ಪ್ಲೇಯರ್ಸ್​ಗೆ ಮಾತ್ರ.

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್ 16 ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 23 ರಂದು ಕೊಚ್ಚಿನ್​ನಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 405 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಆದರೆ ಈ ಆಟಗಾರರಲ್ಲಿ ಅವಕಾಶ ಸಿಗುವುದು ಕೇವಲ 87 ಪ್ಲೇಯರ್ಸ್​ಗೆ ಮಾತ್ರ.

1 / 7
ಅಂದರೆ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಮಾತ್ರ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ- RCB ತಂಡವು ಈ ಬಾರಿ 19 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಉಳಿದಿರುವುದು ಕೇವಲ 6 ಸ್ಥಾನಗಳು ಮಾತ್ರ. ಹೀಗಾಗಿ RCB ತಂಡಕ್ಕೆ 6 ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಲಿದೆ.

ಅಂದರೆ ಪ್ರತಿ ತಂಡಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಮಾತ್ರ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ- RCB ತಂಡವು ಈ ಬಾರಿ 19 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು ಉಳಿದಿರುವುದು ಕೇವಲ 6 ಸ್ಥಾನಗಳು ಮಾತ್ರ. ಹೀಗಾಗಿ RCB ತಂಡಕ್ಕೆ 6 ಆಟಗಾರರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಲಿದೆ.

2 / 7
ಇಲ್ಲಿ ಪ್ರತಿ ತಂಡಗಳಲ್ಲೂ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್ ನಿಯಮದ ಪ್ರಕಾರ 1 ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಒಂದು ವೇಳೆ ಕೆಲ ತಂಡಗಳು ತನ್ನೆಲ್ಲಾ ಹರಾಜು ಮೊತ್ತವನ್ನು ವ್ಯಯಿಸಿ ಒಟ್ಟು 22 ಅಥವಾ 23 ಆಟಗಾರರನ್ನು ಮಾತ್ರ ಖರೀದಿಸಿದರೆ, 77 ಆಟಗಾರರಿಗೆ ಅವಕಾಶ ಸಿಗುವುದು ಕೂಡ ಅನುಮಾನ. ಉದಾಹರಣೆಗೆ...

ಇಲ್ಲಿ ಪ್ರತಿ ತಂಡಗಳಲ್ಲೂ 18 ಆಟಗಾರರು ಇರಬೇಕಿರುವುದು ಕಡ್ಡಾಯ. ಅಂದರೆ ಐಪಿಎಲ್ ನಿಯಮದ ಪ್ರಕಾರ 1 ತಂಡದಲ್ಲಿ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಒಂದು ವೇಳೆ ಕೆಲ ತಂಡಗಳು ತನ್ನೆಲ್ಲಾ ಹರಾಜು ಮೊತ್ತವನ್ನು ವ್ಯಯಿಸಿ ಒಟ್ಟು 22 ಅಥವಾ 23 ಆಟಗಾರರನ್ನು ಮಾತ್ರ ಖರೀದಿಸಿದರೆ, 77 ಆಟಗಾರರಿಗೆ ಅವಕಾಶ ಸಿಗುವುದು ಕೂಡ ಅನುಮಾನ. ಉದಾಹರಣೆಗೆ...

3 / 7
ಉದಾಹರಣೆಗೆ 2021 ರ ಸೀಸನ್​ ಹರಾಜಿನಲ್ಲಿ ಆರ್​ಸಿಬಿ ತಂಡವು ತನ್ನೆಲ್ಲಾ ಮೊತ್ತ ವ್ಯಯಿಸಿ ಕೇವಲ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್​ಸಿಬಿ ತಂಡದಲ್ಲಿ ಮೂವರು ಆಟಗಾರರು ಅವಕಾಶ ವಂಚಿತರಾಗಿದ್ದರು. ಅಂದರೆ ಇಲ್ಲಿ ಒಂದು ತಂಡದಲ್ಲಿ 18 ಕ್ಕಿಂತ ಕಡಿಮೆ ಆಟಗಾರರನ್ನು ಹೊಂದುವಂತಿಲ್ಲ. ಹಾಗೆಯೇ 25 ಆಟಗಾರರನ್ನು ಖರೀದಿಸುವುದು ಕೂಡ ಕಡ್ಡಾಯವಲ್ಲ.

ಉದಾಹರಣೆಗೆ 2021 ರ ಸೀಸನ್​ ಹರಾಜಿನಲ್ಲಿ ಆರ್​ಸಿಬಿ ತಂಡವು ತನ್ನೆಲ್ಲಾ ಮೊತ್ತ ವ್ಯಯಿಸಿ ಕೇವಲ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್​ಸಿಬಿ ತಂಡದಲ್ಲಿ ಮೂವರು ಆಟಗಾರರು ಅವಕಾಶ ವಂಚಿತರಾಗಿದ್ದರು. ಅಂದರೆ ಇಲ್ಲಿ ಒಂದು ತಂಡದಲ್ಲಿ 18 ಕ್ಕಿಂತ ಕಡಿಮೆ ಆಟಗಾರರನ್ನು ಹೊಂದುವಂತಿಲ್ಲ. ಹಾಗೆಯೇ 25 ಆಟಗಾರರನ್ನು ಖರೀದಿಸುವುದು ಕೂಡ ಕಡ್ಡಾಯವಲ್ಲ.

4 / 7
ಇನ್ನು ಈ ಬಾರಿ ಹರಾಜಿಗಾಗಿ ಒಟ್ಟು 19 ಸೆಟ್​ಗಳನ್ನು ರೂಪಿಸಲಾಗಿದೆ. ಇದರಲ್ಲಿ ಮೊದಲ ಸುತ್ತಿನಲ್ಲಿ 5 ಸೆಟ್​ಗಳ ಆಟಗಾರರಿಗಾಗಿ ಹರಾಜು ನಡೆಯಲಿದೆ. ಅಂದರೆ ಸ್ಟಾರ್ ಬ್ಯಾಟ್ಸ್​ಮನ್, ಸ್ಟಾರ್ ಆಲ್​ರೌಂಡರ್ಸ್​, ಸ್ಟಾರ್ ಬೌಲರ್ಸ್​ ಹಾಗೂ ವಿಕೆಟ್​ ಕೀಪರ್​ಗಳನ್ನು ಒಳಗೊಂಡಂತೆ ಐದು ಸೆಟ್​ಗಳನ್ನಾಗಿ ವಿಂಗಡಿಸಲಾಗಿದೆ. ಈ ಆಟಗಾರರ ಹರಾಜು ಮುಗಿದ ಬಳಿಕವಷ್ಟೇ ಉಳಿದ ಪ್ಲೇಯರ್ಸ್​ ಬಿಡ್ಡಿಂಗ್ ನಡೆಯಲಿದೆ.

ಇನ್ನು ಈ ಬಾರಿ ಹರಾಜಿಗಾಗಿ ಒಟ್ಟು 19 ಸೆಟ್​ಗಳನ್ನು ರೂಪಿಸಲಾಗಿದೆ. ಇದರಲ್ಲಿ ಮೊದಲ ಸುತ್ತಿನಲ್ಲಿ 5 ಸೆಟ್​ಗಳ ಆಟಗಾರರಿಗಾಗಿ ಹರಾಜು ನಡೆಯಲಿದೆ. ಅಂದರೆ ಸ್ಟಾರ್ ಬ್ಯಾಟ್ಸ್​ಮನ್, ಸ್ಟಾರ್ ಆಲ್​ರೌಂಡರ್ಸ್​, ಸ್ಟಾರ್ ಬೌಲರ್ಸ್​ ಹಾಗೂ ವಿಕೆಟ್​ ಕೀಪರ್​ಗಳನ್ನು ಒಳಗೊಂಡಂತೆ ಐದು ಸೆಟ್​ಗಳನ್ನಾಗಿ ವಿಂಗಡಿಸಲಾಗಿದೆ. ಈ ಆಟಗಾರರ ಹರಾಜು ಮುಗಿದ ಬಳಿಕವಷ್ಟೇ ಉಳಿದ ಪ್ಲೇಯರ್ಸ್​ ಬಿಡ್ಡಿಂಗ್ ನಡೆಯಲಿದೆ.

5 / 7
ಈ ಬಾರಿಯ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರುವ 333 ಆಟಗಾರರಲ್ಲಿ 214 ಭಾರತೀಯ ಆಟಗಾರರಿದ್ದರೆ, 119 ವಿದೇಶಿ ಆಟಗಾರರಿದ್ದಾರೆ. ಆದರೆ ಖಾಲಿ ಇರುವ ಸ್ಲಾಟ್​ಗಳು ಕೇವಲ 77 ಮಾತ್ರ. ಹೀಗಾಗಿ 256 ಆಟಗಾರರು ಅವಕಾಶ ವಂಚಿತರಾಗಲಿರುವುದು ಖಚಿತ ಎನ್ನಬಹುದು.

ಈ ಬಾರಿಯ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರುವ 333 ಆಟಗಾರರಲ್ಲಿ 214 ಭಾರತೀಯ ಆಟಗಾರರಿದ್ದರೆ, 119 ವಿದೇಶಿ ಆಟಗಾರರಿದ್ದಾರೆ. ಆದರೆ ಖಾಲಿ ಇರುವ ಸ್ಲಾಟ್​ಗಳು ಕೇವಲ 77 ಮಾತ್ರ. ಹೀಗಾಗಿ 256 ಆಟಗಾರರು ಅವಕಾಶ ವಂಚಿತರಾಗಲಿರುವುದು ಖಚಿತ ಎನ್ನಬಹುದು.

6 / 7
ಅಂದಹಾಗೆ ಐಪಿಎಲ್ ಸೀಸನ್ 17 ಮಿನಿ ಹರಾಜು ಮಂಗಳವಾರ (ಡಿಸೆಂಬರ್ 19) ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಜಿಯೋ ಸಿನೆಮಾ ಆ್ಯಪ್​ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.

ಅಂದಹಾಗೆ ಐಪಿಎಲ್ ಸೀಸನ್ 17 ಮಿನಿ ಹರಾಜು ಮಂಗಳವಾರ (ಡಿಸೆಂಬರ್ 19) ಮಧ್ಯಾಹ್ನ 1 ಗಂಟೆಯಿಂದ ಶುರುವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಜಿಯೋ ಸಿನೆಮಾ ಆ್ಯಪ್​ನಲ್ಲಿ ಲೈವ್ ಆಗಿ ವೀಕ್ಷಿಸಬಹುದು.

7 / 7

Published On - 7:24 pm, Thu, 22 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ