AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಪೇಗೌಡ ಏರ್ಪೋರ್ಟ್​ನಲ್ಲೂ ಕಳೆಗಟ್ಟಿದ ದಸರಾ ಸಂಭ್ರಮ; ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ ದಸರಾ ಗೊಂಬೆ

ಏರ್ಪೋರ್ಟ್​ ಅಂದರೆ ಅಲ್ಲಿ ಹಾರಾಡುವ ಲೋಹದ ಹಕ್ಕಿಗಳ ಜೊತೆಗೆ ತುಂಬಿ ತುಳುಕುವ ವಿದೇಶಿ ಪ್ರಜೆಗಳು ಕಾಣಿಸೂದು ಸಹಜ. ಆದ್ರೆ, ಈ ಭಾರಿ ಮಾತ್ರ ಕೆಂಪೇಗೌಡ ಏರ್ಪೋರ್ಟ್​ನಲ್ಲಿ ಪ್ರಯಾಣಿಕರ ಜೊತೆಗೆ ಹೊಸ ಲೋಕದ ಜೊತೆಗೆ ಹಬ್ಬದ ವಾತಾವರಣೆವೇ ನಿರ್ಮಾಣವಾಗಿದ್ದು, ಹೆಜ್ಜೆ-ಗೆಜ್ಜೆಯ ಕಂಡು ಪ್ರಯಾಣಿಕರು ಪುಲ್ ಖುಷಿಯಾಗಿದ್ದಾರೆ.

ನವೀನ್ ಕುಮಾರ್ ಟಿ
| Edited By: |

Updated on:Oct 21, 2023 | 12:05 PM

Share
ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

1 / 9
ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

2 / 9
ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

3 / 9
ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

4 / 9
ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

5 / 9
ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

6 / 9
ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

ನೆಲದ ಮೇಲೆ ನೋಡುಗರಿಗೆ ದರ್ಶನ ನೀಡುತ್ತಿರುವ ಚಾಮುಂಡಿ ಮಹಿಷಾಸುರ ಹಾಗೂ ರಾವಣ ಪಕ್ಕದಲ್ಲೆ ಕಾಲಿಗೆ ಗೆಜ್ಜೆ ಕಟ್ಟಿ ಕಲಾವಿದರು ಹೆಜ್ಜೆ ಹಾಕುತ್ತಿದ್ರೆ ಪ್ರಯಾಣಿಕರು ನಿಂತಲ್ಲೆ ಕುಣಿದು ಕುಪ್ಪಳಿಸುತ್ತಿದ್ದು, ಹೊಸ ಆವಿಷ್ಕಾರದ ಸಂಭ್ರಮವನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸುತ್ತಿದ್ದಾರೆ.

7 / 9
ಇನ್ನು ಏರ್ಪೋರ್ಟ್​ನಲ್ಲಿ ನಿತ್ಯ ಕೆಲಸದಲ್ಲೆ ಬ್ಯುಸಿಯಾಗಿರುವ ಸಿಬ್ಬಂದಿಗೂ ಸಹ ಏರ್ಪೋಟ್ ಆಡಳಿತ ಮಂಡಳಿ ರಂಗೋಲಿ ಸ್ವರ್ಧೆಯನ್ನ ಆಯೋಜಿಸಿದ್ದು, ಮಹಿಳಾ ಮತ್ತು ಪುರುಷ ಸಿಬ್ಬಂದಿ ಟರ್ಮಿನಲ್​ನಲ್ಲಿ ವಿವಿಧ ಬಗೆಯ ರಂಗೋಲಿ ಹಾಗೂ ಚಿತ್ರಗಳನ್ನ ಬಿಡಿಸುವ ಮೂಲಕ ಕೆಲಸಕ್ಕೂ ಸೈ, ಚಿತ್ರ ಬಿಡಿಸುವುದಕ್ಕೂ ಸೈ ಅಂದರು.

ಇನ್ನು ಏರ್ಪೋರ್ಟ್​ನಲ್ಲಿ ನಿತ್ಯ ಕೆಲಸದಲ್ಲೆ ಬ್ಯುಸಿಯಾಗಿರುವ ಸಿಬ್ಬಂದಿಗೂ ಸಹ ಏರ್ಪೋಟ್ ಆಡಳಿತ ಮಂಡಳಿ ರಂಗೋಲಿ ಸ್ವರ್ಧೆಯನ್ನ ಆಯೋಜಿಸಿದ್ದು, ಮಹಿಳಾ ಮತ್ತು ಪುರುಷ ಸಿಬ್ಬಂದಿ ಟರ್ಮಿನಲ್​ನಲ್ಲಿ ವಿವಿಧ ಬಗೆಯ ರಂಗೋಲಿ ಹಾಗೂ ಚಿತ್ರಗಳನ್ನ ಬಿಡಿಸುವ ಮೂಲಕ ಕೆಲಸಕ್ಕೂ ಸೈ, ಚಿತ್ರ ಬಿಡಿಸುವುದಕ್ಕೂ ಸೈ ಅಂದರು.

8 / 9
ಒಟ್ಟಾರೆ ಸದಾ ಪ್ರಯಾಣಿಕರ ಒಡಾಟದಿಂದಲೇ ಬ್ಯುಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ ನಾಡಹಬ್ಬ ದಸರಾ ಆಚರಣೆ ಮಾಡುವ ಮೂಲಕ ನಮ್ಮ ಸಂಸ್ಕ್ರತಿಯನ್ನು ದೇಶ ವಿದೇಶಕ್ಕೆ ಹಬ್ಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಒಟ್ಟಾರೆ ಸದಾ ಪ್ರಯಾಣಿಕರ ಒಡಾಟದಿಂದಲೇ ಬ್ಯುಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದಲ್ಲಿ ನಾಡಹಬ್ಬ ದಸರಾ ಆಚರಣೆ ಮಾಡುವ ಮೂಲಕ ನಮ್ಮ ಸಂಸ್ಕ್ರತಿಯನ್ನು ದೇಶ ವಿದೇಶಕ್ಕೆ ಹಬ್ಬಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

9 / 9

Published On - 12:05 pm, Sat, 21 October 23

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್