Badava Rascal: ಜನಮನ ಗೆದ್ದ ‘ಬಡವ ರಾಸ್ಕಲ್’; ನಾಡಿನೆಲ್ಲೆಡೆ ಧನಂಜಯ್​ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?

Dhananjay: ‘ಬಡವ ರಾಸ್ಕಲ್’ ಚಿತ್ರತಂಡಕ್ಕೆ ಸಿನಿಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ವಿವಿಧ ಊರುಗಳಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದೆ. ಎಲ್ಲೆಡೆ ಹೂಮಳೆಗರೆದು ಧನಂಜಯ್ ಹಾಗೂ ಚಿತ್ರತಂಡವನ್ನು ಫ್ಯಾನ್ಸ್ ಬರಮಾಡಿಕೊಂಡಿದ್ದಾರೆ. ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್​ಗೆ ಚಿತ್ರತಂಡ ಸಖತ್ ಖುಷಿಯಾಗಿದೆ. ಈ ಸಂದರ್ಭದ ವಿಶೇಷ ಚಿತ್ರಗಳು ಇಲ್ಲಿವೆ.

| Updated By: shivaprasad.hs

Updated on: Jan 02, 2022 | 6:07 PM

‘ಬಡವ ರಾಸ್ಕಲ್’ ಚಿತ್ರದ ಚಿತ್ರಮಂದಿರ ಭೇಟಿ ವೇಳೆ ನಟ ಧನಂಜಯ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಧನಂಜಯ್/ ಟ್ವಿಟರ್)

‘ಬಡವ ರಾಸ್ಕಲ್’ ಚಿತ್ರದ ಚಿತ್ರಮಂದಿರ ಭೇಟಿ ವೇಳೆ ನಟ ಧನಂಜಯ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಧನಂಜಯ್/ ಟ್ವಿಟರ್)

1 / 15
ಧನಂಜಯ್ ಅವರಿಗೆ ತುಮಕೂರಿನಲ್ಲಿ ಭರ್ಜರಿಯಾಗಿ ಸ್ವಾಗತ ಸಿಕ್ಕಿದ್ದು ಹೀಗೆ.

ಧನಂಜಯ್ ಅವರಿಗೆ ತುಮಕೂರಿನಲ್ಲಿ ಭರ್ಜರಿಯಾಗಿ ಸ್ವಾಗತ ಸಿಕ್ಕಿದ್ದು ಹೀಗೆ.

2 / 15
ಸಿರಾದಲ್ಲಿ ಧನಂಜಯ್ ಹಾಗೂ ಅಭಿಮಾನಿಗಳು.

ಸಿರಾದಲ್ಲಿ ಧನಂಜಯ್ ಹಾಗೂ ಅಭಿಮಾನಿಗಳು.

3 / 15
ಹಿರಿಯೂರಿನಲ್ಲಿ ಧನಂಜಯ್ ಅಭಿಮಾನಿಗಳೊಂದಿಗೆ.

ಹಿರಿಯೂರಿನಲ್ಲಿ ಧನಂಜಯ್ ಅಭಿಮಾನಿಗಳೊಂದಿಗೆ.

4 / 15
ದಾವಣಗೆರೆಯಲ್ಲಿ ಧನಂಜಯ್.

ದಾವಣಗೆರೆಯಲ್ಲಿ ಧನಂಜಯ್.

5 / 15
ಚಿತ್ರದುರ್ಗಕ್ಕೆ ಧನಂಜಯ್ ಭೇಟಿಯ ಸಂದರ್ಭದ ಚಿತ್ರ.

ಚಿತ್ರದುರ್ಗಕ್ಕೆ ಧನಂಜಯ್ ಭೇಟಿಯ ಸಂದರ್ಭದ ಚಿತ್ರ.

6 / 15
ತಿಪಟೂರಿನಲ್ಲಿ ನಟ ಧನಂಜಯ್​ಗೆ ಸಿಕ್ಕ ಅದ್ದೂರಿ ಸ್ವಾಗತ.

ತಿಪಟೂರಿನಲ್ಲಿ ನಟ ಧನಂಜಯ್​ಗೆ ಸಿಕ್ಕ ಅದ್ದೂರಿ ಸ್ವಾಗತ.

7 / 15
ತುರುವೇಕೆರೆಯಲ್ಲಿ ಧನಂಜಯ್.

ತುರುವೇಕೆರೆಯಲ್ಲಿ ಧನಂಜಯ್.

8 / 15
ಹಾಸನದಲ್ಲಿ ಧನಂಜಯ್​ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ.

ಹಾಸನದಲ್ಲಿ ಧನಂಜಯ್​ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ.

9 / 15
ಚಿಕ್ಕಮಗಳೂರಿನಲ್ಲಿ ಧನಂಜಯ್.

ಚಿಕ್ಕಮಗಳೂರಿನಲ್ಲಿ ಧನಂಜಯ್.

10 / 15
ಅರಸೀಕೆರೆಯಲ್ಲಿ ಧನಂಜಯ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಅಭಿಮಾನಿಗಳು.

ಅರಸೀಕೆರೆಯಲ್ಲಿ ಧನಂಜಯ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಅಭಿಮಾನಿಗಳು.

11 / 15
ಕಡೂರಿನ ಚಿತ್ರಮಂದಿರ ಭೇಟಿ ವೇಳೆ ಧನಂಜಯ್ ಹಾಗೂ ಧರ್ಮಣ್ಣ.

ಕಡೂರಿನ ಚಿತ್ರಮಂದಿರ ಭೇಟಿ ವೇಳೆ ಧನಂಜಯ್ ಹಾಗೂ ಧರ್ಮಣ್ಣ.

12 / 15
ತರೀಕೆರೆ ಭೇಟಿಯಲ್ಲಿ ಅಭಿಮಾನಿಗಳು ಧನಂಜಯ್ ಅವರನ್ನು ಬರಮಾಡಿಕೊಂಡಿದ್ದು ಹೀಗೆ.

ತರೀಕೆರೆ ಭೇಟಿಯಲ್ಲಿ ಅಭಿಮಾನಿಗಳು ಧನಂಜಯ್ ಅವರನ್ನು ಬರಮಾಡಿಕೊಂಡಿದ್ದು ಹೀಗೆ.

13 / 15
ಭದ್ರಾವತಿಯಲ್ಲಿ ಹೂಮಳೆಗರೆದು ನೆಚ್ಚಿನ ನಟನನ್ನು ಬರಮಾಡಿಕೊಂಡ ಅಭಿಮಾನಿಗಳು.

ಭದ್ರಾವತಿಯಲ್ಲಿ ಹೂಮಳೆಗರೆದು ನೆಚ್ಚಿನ ನಟನನ್ನು ಬರಮಾಡಿಕೊಂಡ ಅಭಿಮಾನಿಗಳು.

14 / 15
ಧನಂಜಯ್​ಗೆ ಶಿವಮೊಗ್ಗದಲ್ಲಿ ಸ್ವಾಗತ ಸಿಕ್ಕಿದ್ದು ಹೀಗೆ (ಎಡ ಚಿತ್ರ).

ಕೊರೊನಾ ನಡುವೆಯೂ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ಗೆ ಚಿತ್ರತಂಡ ಸಖತ್ ಖುಷಿಯಾಗಿದೆ. 2021ರ ಕೊನೆಯಲ್ಲಿ ತೆರೆಕಂಡ ‘ಬಡವ ರಾಸ್ಕಲ್’ ಚಿತ್ರವನ್ನು ನಿರ್ಮಾಣ ಮಾಡಿದ್ದು ಸ್ವತಃ ಧನಂಜಯ್. ನಾಯಕನಾಗಿ, ನಿರ್ಮಾಪಕನಾಗಿ ಧನಂಜಯ್ ಗೆದ್ದಿದ್ದಷ್ಟೇ ಅಲ್ಲದೇ ರಾಜ್ಯಾದ್ಯಂತ ಫ್ಯಾನ್ಸ್ ಚಿತ್ರತಂಡವನ್ನು ಸಂಅಭ್ರಮದಿಂದ ಬರಮಾಡಿಕೊಂಡಿದ್ದು, ಚಿತ್ರತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ. (All Pictures Credit: Dhananjay/ Twitter)

15 / 15
Follow us
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ