AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diwali 2021: ಈ ಬಾರಿಯ ದೀಪಾವಳಿಗೆ ಮನೆಯ ಡೆಕೊರೇಷನ್ ಬಗ್ಗೆ ಯೋಚಿಸುತ್ತಿದ್ದೀರಾ? ಇಲ್ಲಿವೆ ಕೆಲವು ಸಿಂಪಲ್ ಐಡಿಯಾಗಳು

Deepavali 2021: ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಮನೆಯನ್ನು ಸುಂದರವಾಗಿ ಅಲಂಕಾರ ಮಾಡಲು ನೀವು ನಿರ್ಧರಿಸಿದ್ದರೆ ಕೆಲವು ಟಿಪ್ಸ್​ಗಳು ಇಲ್ಲಿವೆ. ಇವುಗಳು ದೀಪಾವಳಿ ಹಬ್ಬದ ಸಂಭ್ರದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತವೆ.

TV9 Web
| Updated By: shruti hegde|

Updated on: Nov 03, 2021 | 11:54 AM

Share
ಈ ಬಾರಿಯ ದೀಪಾವಳಿ ಹಬ್ಬದಂದು ನಿಮ್ಮ ಮನೆಯ ಎದುರು ಸುಂದರವಾದ ರಂಗೋಲಿಯನ್ನು ಬಿಡಿಸಿ. ಬಣ್ಣ ಬಣ್ಣದ ಕಲರ್ ಫುಲ್ ರಂಗೋಲಿ ನಿಮ್ಮ ಮನೆಯ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸುತ್ತದೆ. ದೇವರ ಮುಂದೆಯೂ ಚಿಕ್ಕದಾದ ರಂಗೋಲಿ ಇರಲಿ. ಸಾಂಪ್ರದಾಯಿಕವಾಗಿಯೂ ಜೊತೆಗೆ ಮನೆಯ ಅಲಂಕಾರದ ದೃಷ್ಟಿಯಿಂದಲೂ ರಂಗೋಲಿ ಬಿಡಿಸುವುದು ಹಬ್ಬದ ಸಂಭ್ರಮ ಹೆಚ್ಚಿಸಲು ಒಳ್ಳೆಯ ಮಾರ್ಗ. ರಂಗೋಲಿಯ ಸುತ್ತಲೂ ದೀಪಗಳನ್ನು ಇಡುವ ಮೂಲಕ ಅಲಂಕಾರವನ್ನು ಇನ್ನಷ್ಟು ಸುಂದರಗೊಳಿಸಿ.

Diwali 2021 theme ideas for creative home decoration this Deepavali festival

1 / 5
ನೀವು ಹೂವಿನಿಂದಲೂ ರಂಗೋಲಿ ಚಿತ್ರವನ್ನು ಬಿಡಿಸಬಹುದು. ಇದು ಒಂದು ರೀತಿಯ ವಿಭಿನ್ನ ಶೈಲಿ. ಹಬ್ಬದಲ್ಲಿ ಹೂವು ಶ್ರೇಷ್ಠವೂ ಹೌದು. ಹಾಗಾಗಿ ಮನೆಯಲ್ಲಿ ವಿವಿಧ ಬಣ್ಣದ ಹೂವಿನ ದಳಗಳು ಜೊತೆಗೆ ಚಂದದ ಹೂವಿನ ಸಿಂಗಾರದೊಡನೆ ಮನೆಯನ್ನು ಅಲಂಕರಿಸಿ.

Diwali 2021 theme ideas for creative home decoration this Deepavali festival

2 / 5
ಮನೆಯ ಎದುರು ಲೈಟಿಂಗ್ ವ್ಯವಸ್ಥೆ ಮಾಡಬಹುದು. ಕತ್ತಲೆಯಲ್ಲಿ ಹೊಳೆಯುವ ಬಣ್ಣದ ಲೈಟ್ಸ್ಗಳು ನೋಡಲು ಸುಂದರವಾಗಿ ಕಾಣುತ್ತದೆ. ಜೊತೆಗೆ ಬಿದುರಿನ ಎಳೆಗಳಿಂದ ಚೆಂಡುಗಳನ್ನು ತಯಾರಿಸಿ ಅದರೊಳಗೆ ಚಿಕ್ಕ ಬಲ್ಬ್ ಅಳವಡಿಸಿ ಲೈಟ್ ತಯಾರಿಸಬಹುದು. ಇದು ಸುಂದರವಾಗಿ ಕಾಣಿಸುವುದರ ಜೊತೆಗೆ ಈ ಬಾರಿಯ ದೀಪಾವಳಿಗೆ ಹೊಸತನವನ್ನು ತಂದುಕೊಡುತ್ತದೆ. ನೋಡಲು ಸುಂದರವಾಗಿ ಕಾಣಿಸುವ ಲೈಟಿಂಗ್ಸ್ ನಿಮ್ಮ ಮುಖದಲ್ಲಿ ನಗುವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಮನೆಯ ಎದುರು ಲೈಟಿಂಗ್ ವ್ಯವಸ್ಥೆ ಮಾಡಬಹುದು. ಕತ್ತಲೆಯಲ್ಲಿ ಹೊಳೆಯುವ ಬಣ್ಣದ ಲೈಟ್ಸ್ಗಳು ನೋಡಲು ಸುಂದರವಾಗಿ ಕಾಣುತ್ತದೆ. ಜೊತೆಗೆ ಬಿದುರಿನ ಎಳೆಗಳಿಂದ ಚೆಂಡುಗಳನ್ನು ತಯಾರಿಸಿ ಅದರೊಳಗೆ ಚಿಕ್ಕ ಬಲ್ಬ್ ಅಳವಡಿಸಿ ಲೈಟ್ ತಯಾರಿಸಬಹುದು. ಇದು ಸುಂದರವಾಗಿ ಕಾಣಿಸುವುದರ ಜೊತೆಗೆ ಈ ಬಾರಿಯ ದೀಪಾವಳಿಗೆ ಹೊಸತನವನ್ನು ತಂದುಕೊಡುತ್ತದೆ. ನೋಡಲು ಸುಂದರವಾಗಿ ಕಾಣಿಸುವ ಲೈಟಿಂಗ್ಸ್ ನಿಮ್ಮ ಮುಖದಲ್ಲಿ ನಗುವನ್ನು ಇನ್ನಷ್ಟು ಹೆಚ್ಚಿಸುತ್ತದೆ.

3 / 5
ಬಟ್ಟಲಿನಲ್ಲಿ ನೀರು ತುಂಬಿಸಿ ಹೂವಿನ ಎಸಲುಗಳಿಂದ ಅಲಂಕರಿಸಿ. ಆ ಬಟ್ಟಲಿನ ಮೇಲೆ ದೀಪವನ್ನು ಇರಿಸಿ. ಇದು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ. ಮನೆಯ ಹಾಲ್ನಲ್ಲಿ ಅಥವಾ ಜಗುಲಿಯಲ್ಲಿ ಇರಿಸುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದನ್ನು ತಯಾರಿಸಲು ತುಂಬಾ ಸರಳ ಜೊತೆಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

ಬಟ್ಟಲಿನಲ್ಲಿ ನೀರು ತುಂಬಿಸಿ ಹೂವಿನ ಎಸಲುಗಳಿಂದ ಅಲಂಕರಿಸಿ. ಆ ಬಟ್ಟಲಿನ ಮೇಲೆ ದೀಪವನ್ನು ಇರಿಸಿ. ಇದು ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ. ಮನೆಯ ಹಾಲ್ನಲ್ಲಿ ಅಥವಾ ಜಗುಲಿಯಲ್ಲಿ ಇರಿಸುವ ಮೂಲಕ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದನ್ನು ತಯಾರಿಸಲು ತುಂಬಾ ಸರಳ ಜೊತೆಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.

4 / 5
ಮನೆಯ ಎದುರು ಚಿಕ್ಕಿ ಗಿಡವಿದ್ದರೆ ಆ ಮರಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಬಹುದು. ಮರದ ಕೊಂಬೆಯ ಸುತ್ತಲೂ ಲೈಟ್ಸ್ಗಳು ಅದರಲ್ಲಿಯೂ ಮುಖ್ಯವಾಗಿ ಬಣ್ಣ ಬಣ್ಣದ ಲೈಟಿಂಗ್ಸ್ಗಳು ಹೆಚ್ಚು ಸುಂದರವಾಗಿ ಕಾಣಿಸುತ್ತದೆ. ಈ ರೀತಿಯಾಗಿ ಹೊಸ ಹೊಸ ಬಗೆಯ ಐಡಿಯಾಗಳು ನಿಮ್ಮ ಮನೆಯ ಸಂಭ್ರಮವನ್ನು ಜೊತೆಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಮನೆಯ ಎದುರು ಚಿಕ್ಕಿ ಗಿಡವಿದ್ದರೆ ಆ ಮರಕ್ಕೆ ಲೈಟಿಂಗ್ ವ್ಯವಸ್ಥೆ ಮಾಡಬಹುದು. ಮರದ ಕೊಂಬೆಯ ಸುತ್ತಲೂ ಲೈಟ್ಸ್ಗಳು ಅದರಲ್ಲಿಯೂ ಮುಖ್ಯವಾಗಿ ಬಣ್ಣ ಬಣ್ಣದ ಲೈಟಿಂಗ್ಸ್ಗಳು ಹೆಚ್ಚು ಸುಂದರವಾಗಿ ಕಾಣಿಸುತ್ತದೆ. ಈ ರೀತಿಯಾಗಿ ಹೊಸ ಹೊಸ ಬಗೆಯ ಐಡಿಯಾಗಳು ನಿಮ್ಮ ಮನೆಯ ಸಂಭ್ರಮವನ್ನು ಜೊತೆಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ.

5 / 5
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ