AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಡುತ್ತಿದೆ ನಾಟಿ ಅವರೆ ಸೊಗಡು ಎಲ್ಲೆಲ್ಲೂ… ಕೋಲಾರದ ಬೆಟ್ಟ ಪ್ರದೇಶಗಳಿಂದ ಬರುವ ಅವರೆ ಕಾಯಿ ಮಿಸ್ ಮಾಡಬೇಡಿ!

ಕೋಲಾರದಲ್ಲಿ ಹೆಚ್ಚು ಬೆಟ್ಟಗಳು ಇರುವುದರಿಂದ ಇಲ್ಲಿನ ಅವರೆಯಲ್ಲಿ ಸಾಕಷ್ಟು ಸೊಗಡು ಇರಲಿದ್ದು, ಎಲ್ಲರೂ ಸಹ ಅವರೆಗೆ ಮಾರು ಹೋಗಿದ್ದಾರೆ. ಅವರೆ ಮುಂದೆ ಎಲ್ಲಾ ತರಕಾರಿಗಳಿಗೆ ಬೇಡಿಕೆ‌ ಇಲ್ಲದಂತಾಗಿದ್ದು, ಮುಂದಿನ ಎರಡು ತಿಂಗಳು ಅವರೆ ಕಾಯಿ ಸದ್ದು ಮಾಡಲಿದೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Jan 08, 2024 | 12:20 PM

Share
ಒಟ್ಟಾರೆ ಕೋಲಾರದ ನಾಟಿ ಅವರೆಗೆ ಎಲ್ಲೆಡೆ ಬೇಡಿಕೆ ಹೆಚ್ಚಾಗಿದ್ದು, ಇದೇ ಡಿಮ್ಯಾಂಡ್​ ಯುಗಾದಿ‌ ಹಬ್ಬದ ವರೆಗೂ ಅವರೆಯ ಹವಾ ಇದೇ ರೀತಿ ಮುಂದುವರೆಯಲಿದ್ದು, ಹತ್ತಾರು ಸಂಕಷ್ಟಗಳ ನಡುವೆ ಜಿಲ್ಲೆಯ ರೈತರು ಅವರೆಯನ್ನು ಬೆಳೆದಿದ್ದು ಅದಕ್ಕೆ ತಕ್ಕಂತೆ ಮಾರುಕಟ್ಟೆ ಬೆಲೆ ಸಿಕ್ಕಿದರೆ ರೈತನ ಶ್ರಮಕ್ಕೂ ಪ್ರತಿಫಲ ಸಿಗಲಿದೆ.

ಒಟ್ಟಾರೆ ಕೋಲಾರದ ನಾಟಿ ಅವರೆಗೆ ಎಲ್ಲೆಡೆ ಬೇಡಿಕೆ ಹೆಚ್ಚಾಗಿದ್ದು, ಇದೇ ಡಿಮ್ಯಾಂಡ್​ ಯುಗಾದಿ‌ ಹಬ್ಬದ ವರೆಗೂ ಅವರೆಯ ಹವಾ ಇದೇ ರೀತಿ ಮುಂದುವರೆಯಲಿದ್ದು, ಹತ್ತಾರು ಸಂಕಷ್ಟಗಳ ನಡುವೆ ಜಿಲ್ಲೆಯ ರೈತರು ಅವರೆಯನ್ನು ಬೆಳೆದಿದ್ದು ಅದಕ್ಕೆ ತಕ್ಕಂತೆ ಮಾರುಕಟ್ಟೆ ಬೆಲೆ ಸಿಕ್ಕಿದರೆ ರೈತನ ಶ್ರಮಕ್ಕೂ ಪ್ರತಿಫಲ ಸಿಗಲಿದೆ.

1 / 8
ಇನ್ನು ಇಲ್ಲಿಯ ಅವರೆಕಾಯಿಗೆ ಮತ್ತಷ್ಟು ಹೆಚ್ಚಿನ ಬೇಡಿಕೆ ಸಿಕ್ಕಿದ್ದು. ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಬೆಲೆ ಹೆಚ್ಚಾಗಲಿದೆ. ಇನ್ನು ಸಂಕ್ರಾಂತಿ‌ ಹಬ್ಬಕ್ಕೆ ತಮಿಳುನಾಡಿನಿಂದ ಹೆಚ್ಚು ಜನ ಬಂದು ಅವರೆಯನ್ನು ಖರೀದಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವರೆಗೆ ಮತ್ತಷ್ಟು ಬೇಡಿಕೆ ಬರಲಿದೆ.

ಇನ್ನು ಇಲ್ಲಿಯ ಅವರೆಕಾಯಿಗೆ ಮತ್ತಷ್ಟು ಹೆಚ್ಚಿನ ಬೇಡಿಕೆ ಸಿಕ್ಕಿದ್ದು. ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಬೆಲೆ ಹೆಚ್ಚಾಗಲಿದೆ. ಇನ್ನು ಸಂಕ್ರಾಂತಿ‌ ಹಬ್ಬಕ್ಕೆ ತಮಿಳುನಾಡಿನಿಂದ ಹೆಚ್ಚು ಜನ ಬಂದು ಅವರೆಯನ್ನು ಖರೀದಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವರೆಗೆ ಮತ್ತಷ್ಟು ಬೇಡಿಕೆ ಬರಲಿದೆ.

2 / 8
ಇನ್ನು ಇಲ್ಲಿಯ ಅವರೆಕಾಯಿಗೆ ಮತ್ತಷ್ಟು ಹೆಚ್ಚಿನ ಬೇಡಿಕೆ ಸಿಕ್ಕಿದ್ದು. ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಬೆಲೆ ಹೆಚ್ಚಾಗಲಿದೆ. ಇನ್ನು ಸಂಕ್ರಾಂತಿ‌ ಹಬ್ಬಕ್ಕೆ ತಮಿಳುನಾಡಿನಿಂದ ಹೆಚ್ಚು ಜನ ಬಂದು ಅವರೆಯನ್ನು ಖರೀದಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವರೆಗೆ ಮತ್ತಷ್ಟು ಬೇಡಿಕೆ ಬರಲಿದೆ.

ಇನ್ನು ಇಲ್ಲಿಯ ಅವರೆಕಾಯಿಗೆ ಮತ್ತಷ್ಟು ಹೆಚ್ಚಿನ ಬೇಡಿಕೆ ಸಿಕ್ಕಿದ್ದು. ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಬೆಲೆ ಹೆಚ್ಚಾಗಲಿದೆ. ಇನ್ನು ಸಂಕ್ರಾಂತಿ‌ ಹಬ್ಬಕ್ಕೆ ತಮಿಳುನಾಡಿನಿಂದ ಹೆಚ್ಚು ಜನ ಬಂದು ಅವರೆಯನ್ನು ಖರೀದಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವರೆಗೆ ಮತ್ತಷ್ಟು ಬೇಡಿಕೆ ಬರಲಿದೆ.

3 / 8
ಇನ್ನು ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ, ಅದರಲ್ಲೂ ನೆರೆಯ ಆಂದ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕೋಲಾರದ ನಾಟಿ ಅವರೆಕಾಯಿಗೆ ಡಿಮ್ಯಾಂಡೋ ಡಿಮ್ಯಾಂಡೋ. ಅದಕ್ಕೆ ಪೂರಕ ಎಂಬಂತೆ ಈ ಬಾರಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಅವರೆಕಾಯಿ ಉತ್ತಮ ಫಸಲು ಸಿಕ್ಕಿಲ್ಲ.

ಇನ್ನು ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ, ಅದರಲ್ಲೂ ನೆರೆಯ ಆಂದ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕೋಲಾರದ ನಾಟಿ ಅವರೆಕಾಯಿಗೆ ಡಿಮ್ಯಾಂಡೋ ಡಿಮ್ಯಾಂಡೋ. ಅದಕ್ಕೆ ಪೂರಕ ಎಂಬಂತೆ ಈ ಬಾರಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಅವರೆಕಾಯಿ ಉತ್ತಮ ಫಸಲು ಸಿಕ್ಕಿಲ್ಲ.

4 / 8
ಮಾರುಕಟ್ಟೆಗಳಲ್ಲಿ ನಾಟಿ ಅವರೆ ಕಾಯಿಗೆ ಕೆ.ಜಿ. 40 ರಿಂದ 50 ರೂ ಮಾರಾಟವಾಗುತ್ತಿದೆ. ಇನ್ನು ರೈತರಿಗೆ ಇತ್ತೀಚೆಗೆ ಯಾವುದೇ ಬೆಳೆ ಲಾಬಾಧಾಯಕ ತಂದಿಲ್ಲವಾದರಿಂದ ಎಕರೆಗೆ 30-40 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದ‌ ಅವರೆಕಾಯಿಂದ ಒಂದಿಷ್ಟು ಹಣ ನೋಡುತ್ತಿದ್ದು, ಯುಗಾದಿವರೆಗೂ ಕೋಲಾರದ ಅವರೆಕಾಯಿಗೆ ಬೇಡಿಕೆ ಇರಲಿದೆ.

ಮಾರುಕಟ್ಟೆಗಳಲ್ಲಿ ನಾಟಿ ಅವರೆ ಕಾಯಿಗೆ ಕೆ.ಜಿ. 40 ರಿಂದ 50 ರೂ ಮಾರಾಟವಾಗುತ್ತಿದೆ. ಇನ್ನು ರೈತರಿಗೆ ಇತ್ತೀಚೆಗೆ ಯಾವುದೇ ಬೆಳೆ ಲಾಬಾಧಾಯಕ ತಂದಿಲ್ಲವಾದರಿಂದ ಎಕರೆಗೆ 30-40 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದ‌ ಅವರೆಕಾಯಿಂದ ಒಂದಿಷ್ಟು ಹಣ ನೋಡುತ್ತಿದ್ದು, ಯುಗಾದಿವರೆಗೂ ಕೋಲಾರದ ಅವರೆಕಾಯಿಗೆ ಬೇಡಿಕೆ ಇರಲಿದೆ.

5 / 8
ಎಂದಿನಂತೆ‌ ಮಳೆ ಕಡಿಮೆಯಿದ್ದರೂ ಸಹ ಈ ಬಾರಿ ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ಅವರೆ ಕಾಯಿಯನ್ನ ಜಿಲ್ಲೆಯ ರೈತರು ಸೊಗಸಾಗಿ ಬೆಳೆದಿದ್ದಾರೆ. ಇಲ್ಲಿಯ ನಾಟಿ ಅವರೆ ಕಾಯಿಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ಬೇಡಿಕೆ ಇದೆ. ಯಾಕಂದ್ರೆ ಇಲ್ಲಿಯ ಅವರೆ ಕಾಯಿಯಲ್ಲಿ ಸೊಗಡಿನ ವಾಸನೆ ಹೆಚ್ಚಾಗಿರುತ್ತೆ.

ಎಂದಿನಂತೆ‌ ಮಳೆ ಕಡಿಮೆಯಿದ್ದರೂ ಸಹ ಈ ಬಾರಿ ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ಅವರೆ ಕಾಯಿಯನ್ನ ಜಿಲ್ಲೆಯ ರೈತರು ಸೊಗಸಾಗಿ ಬೆಳೆದಿದ್ದಾರೆ. ಇಲ್ಲಿಯ ನಾಟಿ ಅವರೆ ಕಾಯಿಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ಬೇಡಿಕೆ ಇದೆ. ಯಾಕಂದ್ರೆ ಇಲ್ಲಿಯ ಅವರೆ ಕಾಯಿಯಲ್ಲಿ ಸೊಗಡಿನ ವಾಸನೆ ಹೆಚ್ಚಾಗಿರುತ್ತೆ.

6 / 8
 ಸೊಂಪಾಗಿ ಬೆಳೆದಿರುವ ಅವರೆ ಬಳೆ, ಅದನ್ನು ಕಂಡು ಸಂತಸ ಪಡುತ್ತಿರುವ ಬೆಳೆ ಬೆಳೆದ ರೈತ, ಮತ್ತೊಂದಡೆ ಮಾರುಕಟ್ಟೆ ತುಂಬಾ ಅವರೆ ಕಲರವ, ಇದೆಲ್ಲಾ ಕಂಡು ಬಂದಿದ್ದು ಬಯಲು ಸೀಮೆ ಕೋಲಾರದಲ್ಲಿ. ಹೌದು ಕೋಲಾರ ಹಣ್ಣು ತರಕಾರಿ ಬೆಳೆಗಳಿಗೆ ಪ್ರಸಿದ್ದಿ, ಜೊತೆಗೆ ಹಲವು ಬೆಳೆಗಳನ್ನ ಬೆಳೆದು ಇತರೆ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.

ಸೊಂಪಾಗಿ ಬೆಳೆದಿರುವ ಅವರೆ ಬಳೆ, ಅದನ್ನು ಕಂಡು ಸಂತಸ ಪಡುತ್ತಿರುವ ಬೆಳೆ ಬೆಳೆದ ರೈತ, ಮತ್ತೊಂದಡೆ ಮಾರುಕಟ್ಟೆ ತುಂಬಾ ಅವರೆ ಕಲರವ, ಇದೆಲ್ಲಾ ಕಂಡು ಬಂದಿದ್ದು ಬಯಲು ಸೀಮೆ ಕೋಲಾರದಲ್ಲಿ. ಹೌದು ಕೋಲಾರ ಹಣ್ಣು ತರಕಾರಿ ಬೆಳೆಗಳಿಗೆ ಪ್ರಸಿದ್ದಿ, ಜೊತೆಗೆ ಹಲವು ಬೆಳೆಗಳನ್ನ ಬೆಳೆದು ಇತರೆ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.

7 / 8
ಸಂಕ್ರಾಂತಿ ಸುಗ್ಗಿ ಪ್ರಯುಕ್ತ ಅವರೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಬೆಲೆಯೂ ನಿರೀಕ್ಷೆಗಿಂತ ಕಡಿಮೆಯಿದ್ದು, ಮಾರುಕಟ್ಟೆಗಳಲ್ಲಿ ಕೋಲಾರದ ನಾಟಿ ಅವರೆ ಕಾಯಿಗೆ ಡಿಮ್ಯಾಂ​ಡೋ ಡಿಮ್ಯಾಂಡ್ ಇದೆ. ಕೋಲಾರದ ಸುತ್ತಮುತ್ತ ಬೆಟ್ಟಗಳಿಂದ ಬರುತ್ತಿರುವ ಅವರೆಗೆ ಪಕ್ಕದ ರಾಜ್ಯದ ಆಂದ್ರ, ತಮಿಳುನಾಡಿನಲ್ಲಿ ಬೇಡಿಕೆಯಿರುವುದರಿಂದ ಕೋಲಾರದ ಅವರೇ ಈಗ ಎಲ್ಲಡೆ ಸದ್ದು ಮಾಡುತ್ತಿದೆ.

ಸಂಕ್ರಾಂತಿ ಸುಗ್ಗಿ ಪ್ರಯುಕ್ತ ಅವರೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಬೆಲೆಯೂ ನಿರೀಕ್ಷೆಗಿಂತ ಕಡಿಮೆಯಿದ್ದು, ಮಾರುಕಟ್ಟೆಗಳಲ್ಲಿ ಕೋಲಾರದ ನಾಟಿ ಅವರೆ ಕಾಯಿಗೆ ಡಿಮ್ಯಾಂ​ಡೋ ಡಿಮ್ಯಾಂಡ್ ಇದೆ. ಕೋಲಾರದ ಸುತ್ತಮುತ್ತ ಬೆಟ್ಟಗಳಿಂದ ಬರುತ್ತಿರುವ ಅವರೆಗೆ ಪಕ್ಕದ ರಾಜ್ಯದ ಆಂದ್ರ, ತಮಿಳುನಾಡಿನಲ್ಲಿ ಬೇಡಿಕೆಯಿರುವುದರಿಂದ ಕೋಲಾರದ ಅವರೇ ಈಗ ಎಲ್ಲಡೆ ಸದ್ದು ಮಾಡುತ್ತಿದೆ.

8 / 8
Rajendra Simha BL
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Follow Us
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ