ವಿಶೇಷ ಚೇತನ ಮಕ್ಕಳ ಕೈಯ್ಯಲ್ಲಿ ಅರಳಿದ ವಿಘ್ನ ನಿವಾರಕ! ಗಣಪನ ಸ್ಮರಣೆ ಮಾಡುತ್ತಾ ಮೂರ್ತಿ ಕೆತ್ತನೆ
ಈ ಬಾರಿಯ ಗಣೇಶ ಚತುರ್ಥಿಯ ಸಡಗರ ಎಲ್ಲೆಡೆ ಮನೆ ಮಾಡಿದೆ. ವಿಘ್ನೇಶ್ವರನಿಗೆ ಭವ್ಯ ಸ್ವಾಗತ ಕೋರಲಾಗಿದ್ದು, ಮನೆ ಮನೆಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ವಿನಾಯಕನನ್ನು ಪ್ರತಿಷ್ಟಾಪಿಸಲಾಗಿದೆ. ವಿಶೇಷ ಅಲಂಕಾರ ಪೂಜೆ ಮಾಡುವ ದೃಷ್ಯಗಳು ಕಂಡು ಬಂದಿವೆ. ಇಷ್ಟರ ಮಧ್ಯೆ ವಿಜಯಪುರ ನಗರದಲ್ಲಿ ವಿಕಲಚೇತನ ಮಕ್ಕಳ ಗಣೇಶ ಚತುರ್ಥಿ, ಎಲ್ಲರ ಗಮನ ಸೆಳೆದಿದೆ. ವಿಶೇಷ ಮಕ್ಕಳ ಗಣಪನ ಹಬ್ಬದ ಆಚರಣೆ ಕುರಿತು ಒಂದು ವರದಿ ಇಲ್ಲಿದೆ.

1 / 6

2 / 6

3 / 6

4 / 6

5 / 6

6 / 6
Published On - 5:17 pm, Sat, 7 September 24
Follow Us




