AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2022: ಬೆಂಗಳೂರು ಸೇರಿದಂತೆ ಭಾರತದ ಅನೇಕ ಕಡೆಗಳಲ್ಲಿ ಭಾಗಶಃ ಸೂರ್ಯಗ್ರಹಣದ ಫೋಟೋಗಳು ಇಲ್ಲಿದೆ ನೋಡಿ

ಭಾಗಶಃ ಸೂರ್ಯಗ್ರಹಣ ಇಂದು ಭಾರತದಲ್ಲಿ ಗೋಚರಿಸಿತು, ದೆಹಲಿ, ಅಮೃತಸರ, ಚಂಡೀಗಢ, ಲಕ್ನೋ, ಬೆಂಗಳೂರು, ಚೆನ್ನೈ, ನಗರಗಳು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಗ್ರಹಣಗಳು ಸಂಭವಿಸಿದೆ.

TV9 Web
| Edited By: |

Updated on:Oct 25, 2022 | 6:56 PM

Share
ಭಾಗಶಃ ಸೂರ್ಯಗ್ರಹಣ ಇಂದು ಭಾರತದಲ್ಲಿ ಗೋಚರಿಸಿತು, ದೆಹಲಿ, ಅಮೃತಸರ, ಚಂಡೀಗಢ, ಲಕ್ನೋ, ಬೆಂಗಳೂರು, ಚೆನ್ನೈ, ನಗರಗಳು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಗ್ರಹಣಗಳು ಸಂಭವಿಸಿದೆ.  ಭಾಗಶಃ ಸೂರ್ಯಗ್ರಹಣವು 2022 ರ ಕೊನೆಯ ಗ್ರಹಣವಾಗಿತ್ತು. ಸೂರ್ಯಾಸ್ತದ ನಂತರ ಅಂತ್ಯಗೊಳ್ಳುವುದರಿಂದ ಭಾರತದಲ್ಲಿ ಗ್ರಹಣದ ಅಂತ್ಯವು ಗೋಚರಿಸುವುದಿಲ್ಲ.

Solar Eclipse

1 / 7
ಪಂಜಾಬ್‌ನ ಅಮೃತಸರದ ಭಾಗಶಃ ಸೂರ್ಯಗ್ರಹಣ ಕಂಡುಬಂದಿದೆ. ಖಗೋಳ ವಿದ್ಯಮಾನವು ಇಂದು ಈಶಾನ್ಯದ ಕೆಲವು ಭಾಗಗಳನ್ನು ಹೊರತುಪಡಿಸಿ ಭಾರತದ ಬಹುತೇಕ ಭಾಗಗಳಲ್ಲಿ ಗೋಚರಿಸುತ್ತದೆ.

Solar Eclipse

2 / 7
Solar Eclipse

ಭಾಗಶಃ ಸೂರ್ಯಗ್ರಹಣದ ಖಗೋಳ ಅದ್ಭುತಕ್ಕೆ ಜಮ್ಮು (ಚಿತ್ರ 1) ಮತ್ತು ಚಂಡೀಗಢದಲ್ಲಿ (ಚಿತ್ರ 2) ಸಾಕ್ಷಿಯಾಗಿದೆ

3 / 7
Solar Eclipse

ಭಾಗಶಃ ಸೂರ್ಯಗ್ರಹಣ ಜಮ್ಮು (ಚಿತ್ರ 1) ಮತ್ತು ಅಮೃತಸರದಲ್ಲಿ (ಚಿತ್ರ 2) ಸಾಕ್ಷಿಯಾಗಿದೆ.

4 / 7
Solar Eclipse

ಭಾಗಶಃ ಸೂರ್ಯಗ್ರಹಣ ದೆಹಲಿಯಲ್ಲಿ ಕಂಡುಬಂದಿದೆ.

5 / 7
Solar Eclipse

ಭಾಗಶಃ ಸೂರ್ಯಗ್ರಹಣ ತಮಿಳುನಾಡಿನ ಚೆನ್ನೈನಲ್ಲಿ ಕಂಡುಬಂದ ದೃಶ್ಯ

6 / 7
Solar Eclipse

ಭಾಗಶಃ ಸೌರ ಗ್ರಹಣ ಕರ್ನಾಟಕದ ಬೆಂಗಳೂರಿನಲ್ಲಿ ಕಂಡುಬಂದಿರುವುದು.

7 / 7

Published On - 6:54 pm, Tue, 25 October 22

Follow Us
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ತಮಿಳುನಾಡಿನಲ್ಲಿ ಡಿಎಂಕೆ ಬದಲು ಎಐಎಡಿಎಂಕೆಯನ್ನು ಹೊಗಳಿದ ರಾಹುಲ್ ಗಾಂಧಿ
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!
ಕತ್ತಲಲ್ಲಿ ಬಂದ್ರು,ಕಾರಲ್ಲಿ ಬಂದು ಹಸು ಕದ್ಕೊಂಡು ಹೋದ್ರು!