AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸದಾಗಿ ಕಿವಿಗೆ ಆಭರಣ ಚುಚ್ಚಿಸಿಕೊಂಡಾಗ ಆಗುವ ನೋವು ನಿವಾರಿಸಲು ಹೀಗೆ ಮಾಡಿ

ಕಿವಿ ಅಂದವಾಗಿ ಕಾಣಲು, ವಿವಿಧ ರೀತಿಯ ಆಭರಣಗಳನ್ನು ಧರಿಸಲು ಮಹಿಳೆಯರು ಕಿವಿಯನ್ನು ಚುಚ್ಚಿಸುತ್ತಾರೆ. ಇದು ಹಲವು ದಿನಗಳ ಕಾಲ ನೋವನ್ನು ನೀಡುತ್ತದೆ. ಅದನ್ನು ನಿವಾರಿಸಲು ಈ ಟಿಪ್ಸ್​ಗಳನ್ನು ಅನುಸರಿಸಿ. ಇಲ್ಲಿರುವ ಮಾಹಿತಿ ಹಾಗೂ ಫೋಟೋಗಳನ್ನು ಹಿಂದೂಸ್ತಾನ್​ ಟೈಮ್ಸ್​ ವರದಿಯನ್ನು ಆಧರಿಸಿ ತೆಗೆದುಕೊಳ್ಳಲಾಗಿದೆ.

TV9 Web
| Edited By: |

Updated on:Jan 20, 2022 | 4:14 PM

Share
ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಸೇವಿಸಿ. ಇದು ನೀವು ಹೊಸದಾಗಿ ಕಿವಿ ಚುಚ್ಚಿಸಿಕೊಂಡಿದ್ದರ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಸೇವಿಸಿ. ಇದು ನೀವು ಹೊಸದಾಗಿ ಕಿವಿ ಚುಚ್ಚಿಸಿಕೊಂಡಿದ್ದರ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

1 / 6
ಹೊಸದಾಗಿ ಕಿವಿ ಚುಚ್ಚಿಸಿಕೊಡಾಗ ಅಗಾಧ ನೋವು ಇರುತ್ತದೆ.  ಅದನ್ನು ಹೋಗಲಾಡಿಸಲು  ಆರೋಗ್ಯಕರವಾದ  ಆಹಾರ ತಿನ್ನಬೇಕು. ಜತೆಗೆ  ನೋವು ಬೇಗ ವಾಸಿಯಾಗಲು ಕಬ್ಬಿಣ, ವಿಟಮಿನ್ ಬಿ, ವಿಟಮಿನ್ ಸಿ  ಪೂರಕ ಆಹಾರವನ್ನು ತೆಗೆದುಕೊಳ್ಳಿ.

ಹೊಸದಾಗಿ ಕಿವಿ ಚುಚ್ಚಿಸಿಕೊಡಾಗ ಅಗಾಧ ನೋವು ಇರುತ್ತದೆ. ಅದನ್ನು ಹೋಗಲಾಡಿಸಲು ಆರೋಗ್ಯಕರವಾದ ಆಹಾರ ತಿನ್ನಬೇಕು. ಜತೆಗೆ ನೋವು ಬೇಗ ವಾಸಿಯಾಗಲು ಕಬ್ಬಿಣ, ವಿಟಮಿನ್ ಬಿ, ವಿಟಮಿನ್ ಸಿ ಪೂರಕ ಆಹಾರವನ್ನು ತೆಗೆದುಕೊಳ್ಳಿ.

2 / 6
ಕಿವಿ ಚುಚ್ಚಿದ ಮೇಲೆ ಆ ಜಾಗದಲ್ಲಿ ಸ್ರವಿಸುವಿಕೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಿ.

ಕಿವಿ ಚುಚ್ಚಿದ ಮೇಲೆ ಆ ಜಾಗದಲ್ಲಿ ಸ್ರವಿಸುವಿಕೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಿ.

3 / 6
ಚರ್ಮ ಒಣಗಿರುವಾಗ ನಿಮ್ಮ ಆಭರಣವನ್ನು ತೆಗೆಯಬೇಡಿ. ಅದು ನೊವುಂಟು ಮಾಡಬಹುದು.  ಆಭರಣವಿರುವ ಜಾಗವನ್ನು ಸ್ವಲ್ಪ ಒದ್ದೆ ಮಾಡಿಕೊಂಡು ನಿಧಾನವಾಗಿ ತೆರೆಯಿರಿ.

ಚರ್ಮ ಒಣಗಿರುವಾಗ ನಿಮ್ಮ ಆಭರಣವನ್ನು ತೆಗೆಯಬೇಡಿ. ಅದು ನೊವುಂಟು ಮಾಡಬಹುದು. ಆಭರಣವಿರುವ ಜಾಗವನ್ನು ಸ್ವಲ್ಪ ಒದ್ದೆ ಮಾಡಿಕೊಂಡು ನಿಧಾನವಾಗಿ ತೆರೆಯಿರಿ.

4 / 6
ತಲೆಸ್ನಾನ ಮಾಡುವಾಗ ಎಚ್ಚರಿಕೆವಹಿಸಿ. ಹೆಚ್ಚು ವಾಸನೆಯಿರುವ ಸೋಪ್​ನ ಬಳಕೆ ಬೇಡ. ಕೂದಲಿನ ಸ್ನಾನದ ಬಳಿಕ ಆಭರಣಗಳಿರುವ ಜಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ.

ತಲೆಸ್ನಾನ ಮಾಡುವಾಗ ಎಚ್ಚರಿಕೆವಹಿಸಿ. ಹೆಚ್ಚು ವಾಸನೆಯಿರುವ ಸೋಪ್​ನ ಬಳಕೆ ಬೇಡ. ಕೂದಲಿನ ಸ್ನಾನದ ಬಳಿಕ ಆಭರಣಗಳಿರುವ ಜಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ.

5 / 6
ನಿಮ್ಮ ಆಭರಣಗಳನ್ನು ಉಪ್ಪು ನೀರಿನಲ್ಲಿ ಸ್ವಚ್ಚಗೊಳಿಸಿ. ಇದರಿಂದ ಬ್ಯಾಕ್ಟೀರಿಯಾಗಳಿದ್ದರೆ ಸ್ವಚ್ಚವಾಗುತ್ತದೆ. ನಿಮ್ಮ ಕಿವಿಯಲ್ಲಿ ಆಭರಣ ಧರಿಸಿದ ವೇಳೆ ನೋವು ಕಾಣಿಸಕೊಳ್ಳುವುದಿಲ್ಲ.

ನಿಮ್ಮ ಆಭರಣಗಳನ್ನು ಉಪ್ಪು ನೀರಿನಲ್ಲಿ ಸ್ವಚ್ಚಗೊಳಿಸಿ. ಇದರಿಂದ ಬ್ಯಾಕ್ಟೀರಿಯಾಗಳಿದ್ದರೆ ಸ್ವಚ್ಚವಾಗುತ್ತದೆ. ನಿಮ್ಮ ಕಿವಿಯಲ್ಲಿ ಆಭರಣ ಧರಿಸಿದ ವೇಳೆ ನೋವು ಕಾಣಿಸಕೊಳ್ಳುವುದಿಲ್ಲ.

6 / 6

Published On - 4:14 pm, Thu, 20 January 22

ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ರಾಯ್ ಆತ್ಮಹತ್ಯೆ ತನಿಖೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ವೆಸ್ಟ್ ಇಂಡೀಸ್ ಸ್ಕೋರ್ 114 ರನ್: 118 ರನ್ ಬಾರಿಸಿ ಸೋತ ಸೌತ್ ಆಫ್ರಿಕಾ
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಮಹಿಳಾ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಒತ್ತು
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯಮಾಲಾ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಕೇಂದ್ರ ಬಜೆಟ್‌ ಮಂಡನೆ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಿ
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಒಂದೇ ಪಂದ್ಯದಲ್ಲಿ ಬರೋಬ್ಬರಿ 11 ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ಮಾಘ ಹುಣ್ಣಿಮೆ: ಕಾವೇರಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನಕ್ಕೆ ಭಕ್ತಸಾಗರ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
ನಿರ್ಮಲಾ ಸೀತಾರಾಮನ್​​​​​ಗೆ ಚಾರ್ಕೋಲ್ ಸ್ಕೆಚ್ ಮೂಲಕ ಸ್ವಾಗತ
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
5 ವಿಕೆಟ್​ ಕಬಳಿಸಿ ಅತ್ಯಂತ ಹೀನಾಯ ದಾಖಲೆ ಬರೆದ ಅರ್ಷದೀಪ್ ಸಿಂಗ್
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ
‘ಕಲ್ಟ್’ ಸಿನಿಮಾ ನೋಡಿ ಕಣ್ಣೀರು ಹಾಕಿದ ಸಿಎಂ ಸಿದ್ದರಾಮಯ್ಯ