AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಪುರಾತನ ಸಂಗ್ರಹವೇ ಆದರೂ ಇದರಲ್ಲಿ ಜೀವಂತಿಕೆ ಇದೆ ನೋಡಬನ್ನೀ’ ಅನ್ನುತ್ತಾರೆ ಹೈದರಾಬಾದಿನ ಈ ಹಿರಿಯ

ಅನೇಕ ಮಂದಿಗೆ ಪುರಾತನ ವಸ್ತುಗಳು ಅಂದರೆ ಅದು ಎಂದೆಂದಿಗೂ ಕುತೂಹಲದ ಗೂಡು, ಅವು ಎಂದಿಗೂ ನಿರ್ಜೀವ ಅಲ್ಲ, ಅವು ಪ್ರೀತಿಯ ಸೆಲೆ, ಅದರ ಮೇಲೆ ಅವರಿಗೆ ಏನೋ ವ್ಯಾಮೋಹ. ಅವು ಸಂಗ್ರಹ ಯೋಗ್ಯ. ಅದನ್ನು ಸುರಕ್ಷಿತವಾಗಿಡು ಬಯಸುತ್ತಾರೆ. ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹೈದರಾಬಾದಿನಲ್ಲಿ ಹಿರಿಯರೊಬ್ಬರು ತಮ್ಮ ಮನೆಯನ್ನೇ ಪುರಾತನ ಸಂಗ್ರಹಾಲಯ ಮಾಡಿಕೊಂಡಿದ್ದಾರೆ. ನೀವೂ ನೋಡಿ

TV9 Web
| Edited By: |

Updated on: Dec 08, 2021 | 10:29 AM

Share
1. Hyderabad Krishnamurthy wants to pass antique collections to next-generation - ಹೇಳಿ ಕೇಳಿ ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹಿರಿಯರಾದ ಕೃಷ್ಣಮೂರ್ತಿ ಅವರು ಇಂತಹ ಒಂದು ಸೊಗಸಾದ ಹಳೆಯ ಮ್ಯೂಸಿಯಂ ತೆರೆದು ಅದರಲ್ಲಿ ಸಾವಿರಾರು ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಮುಂದಿನ ಪೀಳಿಗೆಯವರಿಗಾಗಿ...

1. Hyderabad Krishnamurthy wants to pass antique collections to next-generation - ಹೇಳಿ ಕೇಳಿ ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹಿರಿಯರಾದ ಕೃಷ್ಣಮೂರ್ತಿ ಅವರು ಇಂತಹ ಒಂದು ಸೊಗಸಾದ ಹಳೆಯ ಮ್ಯೂಸಿಯಂ ತೆರೆದು ಅದರಲ್ಲಿ ಸಾವಿರಾರು ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಮುಂದಿನ ಪೀಳಿಗೆಯವರಿಗಾಗಿ...

1 / 4
2. Hyderabad antique collections Y Krishnamurthy - ಹೈದರಾಬಾದಿನ ಕೃಷ್ಣಮೂರ್ತಿ ಅವರಿಗೆ ಈ ಪುರಾತನ ವಸ್ತುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ತಪನ

2. Hyderabad antique collections Y Krishnamurthy - ಹೈದರಾಬಾದಿನ ಕೃಷ್ಣಮೂರ್ತಿ ಅವರಿಗೆ ಈ ಪುರಾತನ ವಸ್ತುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ತಪನ

2 / 4
3. Hyderabad antique collections - ಹೈದರಾಬಾದಿನಲ್ಲಿ 81 ವರ್ಷದ ಈ ಹಿರಿಯ, ಕೃಷ್ಣಮೂರ್ತಿ ಅವರ ಜೀವನ ಪ್ರೀತಿಯನ್ನು ಒಮ್ಮೆ ನೀವೂ ನೋಡಿ

3. Hyderabad antique collections - ಹೈದರಾಬಾದಿನಲ್ಲಿ 81 ವರ್ಷದ ಈ ಹಿರಿಯ, ಕೃಷ್ಣಮೂರ್ತಿ ಅವರ ಜೀವನ ಪ್ರೀತಿಯನ್ನು ಒಮ್ಮೆ ನೀವೂ ನೋಡಿ

3 / 4
4. Hyderabad Krishnamurthy Museum with 900 antique collections: ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಗೃಹೋಪಯೋಗಿ ಅಮೂಲ್ಯ ಪರಿಕರಗಳು ಇವು. ಇವು ಒಂದೊಂದೂ ನೂರಾರು ಕತೆಗಳ ಹೇಳುತಾವೆ - ಆಲಿಸುವ, ಪರಾಂಬರಿಸುವ ಮನಸುಗಳಿಗೆ.

4. Hyderabad Krishnamurthy Museum with 900 antique collections: ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಗೃಹೋಪಯೋಗಿ ಅಮೂಲ್ಯ ಪರಿಕರಗಳು ಇವು. ಇವು ಒಂದೊಂದೂ ನೂರಾರು ಕತೆಗಳ ಹೇಳುತಾವೆ - ಆಲಿಸುವ, ಪರಾಂಬರಿಸುವ ಮನಸುಗಳಿಗೆ.

4 / 4
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ
ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ಮಿಥುನ ರಾಶಿಯ ಫಲಾಫಲ ತಿಳಿಯಿರಿ