AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಪುರಾತನ ಸಂಗ್ರಹವೇ ಆದರೂ ಇದರಲ್ಲಿ ಜೀವಂತಿಕೆ ಇದೆ ನೋಡಬನ್ನೀ’ ಅನ್ನುತ್ತಾರೆ ಹೈದರಾಬಾದಿನ ಈ ಹಿರಿಯ

ಅನೇಕ ಮಂದಿಗೆ ಪುರಾತನ ವಸ್ತುಗಳು ಅಂದರೆ ಅದು ಎಂದೆಂದಿಗೂ ಕುತೂಹಲದ ಗೂಡು, ಅವು ಎಂದಿಗೂ ನಿರ್ಜೀವ ಅಲ್ಲ, ಅವು ಪ್ರೀತಿಯ ಸೆಲೆ, ಅದರ ಮೇಲೆ ಅವರಿಗೆ ಏನೋ ವ್ಯಾಮೋಹ. ಅವು ಸಂಗ್ರಹ ಯೋಗ್ಯ. ಅದನ್ನು ಸುರಕ್ಷಿತವಾಗಿಡು ಬಯಸುತ್ತಾರೆ. ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹೈದರಾಬಾದಿನಲ್ಲಿ ಹಿರಿಯರೊಬ್ಬರು ತಮ್ಮ ಮನೆಯನ್ನೇ ಪುರಾತನ ಸಂಗ್ರಹಾಲಯ ಮಾಡಿಕೊಂಡಿದ್ದಾರೆ. ನೀವೂ ನೋಡಿ

TV9 Web
| Updated By: ಸಾಧು ಶ್ರೀನಾಥ್​

Updated on: Dec 08, 2021 | 10:29 AM

1. Hyderabad Krishnamurthy wants to pass antique collections to next-generation - ಹೇಳಿ ಕೇಳಿ ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹಿರಿಯರಾದ ಕೃಷ್ಣಮೂರ್ತಿ ಅವರು ಇಂತಹ ಒಂದು ಸೊಗಸಾದ ಹಳೆಯ ಮ್ಯೂಸಿಯಂ ತೆರೆದು ಅದರಲ್ಲಿ ಸಾವಿರಾರು ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಮುಂದಿನ ಪೀಳಿಗೆಯವರಿಗಾಗಿ...

1. Hyderabad Krishnamurthy wants to pass antique collections to next-generation - ಹೇಳಿ ಕೇಳಿ ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹಿರಿಯರಾದ ಕೃಷ್ಣಮೂರ್ತಿ ಅವರು ಇಂತಹ ಒಂದು ಸೊಗಸಾದ ಹಳೆಯ ಮ್ಯೂಸಿಯಂ ತೆರೆದು ಅದರಲ್ಲಿ ಸಾವಿರಾರು ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಮುಂದಿನ ಪೀಳಿಗೆಯವರಿಗಾಗಿ...

1 / 4
2. Hyderabad antique collections Y Krishnamurthy - ಹೈದರಾಬಾದಿನ ಕೃಷ್ಣಮೂರ್ತಿ ಅವರಿಗೆ ಈ ಪುರಾತನ ವಸ್ತುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ತಪನ

2. Hyderabad antique collections Y Krishnamurthy - ಹೈದರಾಬಾದಿನ ಕೃಷ್ಣಮೂರ್ತಿ ಅವರಿಗೆ ಈ ಪುರಾತನ ವಸ್ತುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ತಪನ

2 / 4
3. Hyderabad antique collections - ಹೈದರಾಬಾದಿನಲ್ಲಿ 81 ವರ್ಷದ ಈ ಹಿರಿಯ, ಕೃಷ್ಣಮೂರ್ತಿ ಅವರ ಜೀವನ ಪ್ರೀತಿಯನ್ನು ಒಮ್ಮೆ ನೀವೂ ನೋಡಿ

3. Hyderabad antique collections - ಹೈದರಾಬಾದಿನಲ್ಲಿ 81 ವರ್ಷದ ಈ ಹಿರಿಯ, ಕೃಷ್ಣಮೂರ್ತಿ ಅವರ ಜೀವನ ಪ್ರೀತಿಯನ್ನು ಒಮ್ಮೆ ನೀವೂ ನೋಡಿ

3 / 4
4. Hyderabad Krishnamurthy Museum with 900 antique collections: ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಗೃಹೋಪಯೋಗಿ ಅಮೂಲ್ಯ ಪರಿಕರಗಳು ಇವು. ಇವು ಒಂದೊಂದೂ ನೂರಾರು ಕತೆಗಳ ಹೇಳುತಾವೆ - ಆಲಿಸುವ, ಪರಾಂಬರಿಸುವ ಮನಸುಗಳಿಗೆ.

4. Hyderabad Krishnamurthy Museum with 900 antique collections: ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಗೃಹೋಪಯೋಗಿ ಅಮೂಲ್ಯ ಪರಿಕರಗಳು ಇವು. ಇವು ಒಂದೊಂದೂ ನೂರಾರು ಕತೆಗಳ ಹೇಳುತಾವೆ - ಆಲಿಸುವ, ಪರಾಂಬರಿಸುವ ಮನಸುಗಳಿಗೆ.

4 / 4
Follow us
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್