AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದು ಪುರಾತನ ಸಂಗ್ರಹವೇ ಆದರೂ ಇದರಲ್ಲಿ ಜೀವಂತಿಕೆ ಇದೆ ನೋಡಬನ್ನೀ’ ಅನ್ನುತ್ತಾರೆ ಹೈದರಾಬಾದಿನ ಈ ಹಿರಿಯ

ಅನೇಕ ಮಂದಿಗೆ ಪುರಾತನ ವಸ್ತುಗಳು ಅಂದರೆ ಅದು ಎಂದೆಂದಿಗೂ ಕುತೂಹಲದ ಗೂಡು, ಅವು ಎಂದಿಗೂ ನಿರ್ಜೀವ ಅಲ್ಲ, ಅವು ಪ್ರೀತಿಯ ಸೆಲೆ, ಅದರ ಮೇಲೆ ಅವರಿಗೆ ಏನೋ ವ್ಯಾಮೋಹ. ಅವು ಸಂಗ್ರಹ ಯೋಗ್ಯ. ಅದನ್ನು ಸುರಕ್ಷಿತವಾಗಿಡು ಬಯಸುತ್ತಾರೆ. ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹೈದರಾಬಾದಿನಲ್ಲಿ ಹಿರಿಯರೊಬ್ಬರು ತಮ್ಮ ಮನೆಯನ್ನೇ ಪುರಾತನ ಸಂಗ್ರಹಾಲಯ ಮಾಡಿಕೊಂಡಿದ್ದಾರೆ. ನೀವೂ ನೋಡಿ

TV9 Web
| Edited By: |

Updated on: Dec 08, 2021 | 10:29 AM

Share
1. Hyderabad Krishnamurthy wants to pass antique collections to next-generation - ಹೇಳಿ ಕೇಳಿ ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹಿರಿಯರಾದ ಕೃಷ್ಣಮೂರ್ತಿ ಅವರು ಇಂತಹ ಒಂದು ಸೊಗಸಾದ ಹಳೆಯ ಮ್ಯೂಸಿಯಂ ತೆರೆದು ಅದರಲ್ಲಿ ಸಾವಿರಾರು ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಮುಂದಿನ ಪೀಳಿಗೆಯವರಿಗಾಗಿ...

1. Hyderabad Krishnamurthy wants to pass antique collections to next-generation - ಹೇಳಿ ಕೇಳಿ ಮುತ್ತಿನನಗರಿ ಹೈದರಾಬಾದ್​ಗೇ ಪುರಾತನ ಇತಿಹಾಸವಿದೆ. ಅಂತಹುದರಲ್ಲಿ ಹಿರಿಯರಾದ ಕೃಷ್ಣಮೂರ್ತಿ ಅವರು ಇಂತಹ ಒಂದು ಸೊಗಸಾದ ಹಳೆಯ ಮ್ಯೂಸಿಯಂ ತೆರೆದು ಅದರಲ್ಲಿ ಸಾವಿರಾರು ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ಮುಂದಿನ ಪೀಳಿಗೆಯವರಿಗಾಗಿ...

1 / 4
2. Hyderabad antique collections Y Krishnamurthy - ಹೈದರಾಬಾದಿನ ಕೃಷ್ಣಮೂರ್ತಿ ಅವರಿಗೆ ಈ ಪುರಾತನ ವಸ್ತುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ತಪನ

2. Hyderabad antique collections Y Krishnamurthy - ಹೈದರಾಬಾದಿನ ಕೃಷ್ಣಮೂರ್ತಿ ಅವರಿಗೆ ಈ ಪುರಾತನ ವಸ್ತುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ತಪನ

2 / 4
3. Hyderabad antique collections - ಹೈದರಾಬಾದಿನಲ್ಲಿ 81 ವರ್ಷದ ಈ ಹಿರಿಯ, ಕೃಷ್ಣಮೂರ್ತಿ ಅವರ ಜೀವನ ಪ್ರೀತಿಯನ್ನು ಒಮ್ಮೆ ನೀವೂ ನೋಡಿ

3. Hyderabad antique collections - ಹೈದರಾಬಾದಿನಲ್ಲಿ 81 ವರ್ಷದ ಈ ಹಿರಿಯ, ಕೃಷ್ಣಮೂರ್ತಿ ಅವರ ಜೀವನ ಪ್ರೀತಿಯನ್ನು ಒಮ್ಮೆ ನೀವೂ ನೋಡಿ

3 / 4
4. Hyderabad Krishnamurthy Museum with 900 antique collections: ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಗೃಹೋಪಯೋಗಿ ಅಮೂಲ್ಯ ಪರಿಕರಗಳು ಇವು. ಇವು ಒಂದೊಂದೂ ನೂರಾರು ಕತೆಗಳ ಹೇಳುತಾವೆ - ಆಲಿಸುವ, ಪರಾಂಬರಿಸುವ ಮನಸುಗಳಿಗೆ.

4. Hyderabad Krishnamurthy Museum with 900 antique collections: ವಿಶ್ವದ ನಾನಾ ಭಾಗಗಳಿಂದ ಸಂಗ್ರಹಿಸಿರುವ ಗೃಹೋಪಯೋಗಿ ಅಮೂಲ್ಯ ಪರಿಕರಗಳು ಇವು. ಇವು ಒಂದೊಂದೂ ನೂರಾರು ಕತೆಗಳ ಹೇಳುತಾವೆ - ಆಲಿಸುವ, ಪರಾಂಬರಿಸುವ ಮನಸುಗಳಿಗೆ.

4 / 4
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್