AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Durga Puja: ನವರಾತ್ರಿಯ ಮೊದಲ ದಿನ ಹಳದಿ ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

Navratri Colours: ಕೆಲವು ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಶುಭವಂತೆ. ಅದರ ಪ್ರಕಾರ ದಿರಿಸನ್ನು ಧರಿಸಿ ಸಂಭ್ರಮಿಸುವುದು ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆ. ಅದರಂತೆ ಮೊದಲ ದಿನವಾದ ಹಳದಿ (ಅರಿಶಿಣ) ಬಣ್ಣ ಶುಭದಾಯಕ. ಆ ಬಣ್ಣದಲ್ಲಿ ವೈವಿಧ್ಯಮಯ ದಿರಿಸನ್ನು ಧರಿಸಿರುವ ಬಾಲಿವುಡ್ ತಾರೆಯರ ಚಿತ್ರಗಳು ಇಲ್ಲಿವೆ. ಈ ಮೂಲಕ ನೀವು ಕೂಡ ನಿಮ್ಮ ಆಸಕ್ತಿಯ ದಿರಿಸನ್ನು ಧರಿಸಿ ಸಂಭ್ರಮವನ್ನು ಆಚರಿಸಬಹುದು.

TV9 Web
| Edited By: |

Updated on: Oct 07, 2021 | 2:51 PM

Share
ಅರಿಶಿಣ ಬಣ್ಣವು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ದೀಪಿಕಾ ಧರಿಸಿರುವ ಈ ಮಾದರಿಯ ಸೀರೆ ನಿಮ್ಮ ಹಬ್ಬದ ಸಡಗರ ಹೆಚ್ಚಿಸಬಹುದು.

ಅರಿಶಿಣ ಬಣ್ಣವು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ದೀಪಿಕಾ ಧರಿಸಿರುವ ಈ ಮಾದರಿಯ ಸೀರೆ ನಿಮ್ಮ ಹಬ್ಬದ ಸಡಗರ ಹೆಚ್ಚಿಸಬಹುದು.

1 / 7
ಕೃತಿ ಸನೋನ್ ಧರಿಸಿರುವ ಸಾಂಪ್ರದಾಯಿಕ, ಆಧುನಿಕತೆಯ ಮಿಶ್ರಣದಂತಿರುವ ಅನಾರ್ಕಲಿ ಉಡುಪು ಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಕೃತಿ ಸನೋನ್ ಧರಿಸಿರುವ ಸಾಂಪ್ರದಾಯಿಕ, ಆಧುನಿಕತೆಯ ಮಿಶ್ರಣದಂತಿರುವ ಅನಾರ್ಕಲಿ ಉಡುಪು ಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

2 / 7
ದಸರಾದ ಸಂದರ್ಭದಲ್ಲಿ ಕರೀನಾ ಕಪೂರ್ ಧರಿಸಿರುವ ಈ ಮಾದರಿಯ ಸೀರೆಯೂ ವಿಶೇಷವಾಗಿ ಹೊಂದುತ್ತದೆ.

ದಸರಾದ ಸಂದರ್ಭದಲ್ಲಿ ಕರೀನಾ ಕಪೂರ್ ಧರಿಸಿರುವ ಈ ಮಾದರಿಯ ಸೀರೆಯೂ ವಿಶೇಷವಾಗಿ ಹೊಂದುತ್ತದೆ.

3 / 7
ಜಾಹ್ನವಿ ಕಪೂರ್ ಮಾದರಿಯಲ್ಲಿ ಸಾಂಪ್ರದಾಯಿಕ ಸೀರೆ ತೊಡುವುದರ ಮೂಲಕ ಕೂಡ ಹಬ್ಬದ ಸಂಭ್ರಮವನ್ನು ಅತ್ಯಂತ ಸಂತಸದಿಂದ ಆಚರಿಸಬಹುದು.

ಜಾಹ್ನವಿ ಕಪೂರ್ ಮಾದರಿಯಲ್ಲಿ ಸಾಂಪ್ರದಾಯಿಕ ಸೀರೆ ತೊಡುವುದರ ಮೂಲಕ ಕೂಡ ಹಬ್ಬದ ಸಂಭ್ರಮವನ್ನು ಅತ್ಯಂತ ಸಂತಸದಿಂದ ಆಚರಿಸಬಹುದು.

4 / 7
ಆಲಿಯಾ ಭಟ್ ಧರಿಸಿರುವ ಅನಾರ್ಕಲಿ ಮಾದರಿಯ ಕುರ್ತಾ ಹಬ್ಬದ ಮೊದಲ ದಿನದ ಸಂಭ್ರಮ ಹೆಚ್ಚಿಸುವಲ್ಲಿ ಜೊತೆಯಾಗಬಹುದು.

ಆಲಿಯಾ ಭಟ್ ಧರಿಸಿರುವ ಅನಾರ್ಕಲಿ ಮಾದರಿಯ ಕುರ್ತಾ ಹಬ್ಬದ ಮೊದಲ ದಿನದ ಸಂಭ್ರಮ ಹೆಚ್ಚಿಸುವಲ್ಲಿ ಜೊತೆಯಾಗಬಹುದು.

5 / 7
ತಾರಾ ಸುತಾರಿಯಾ ಧರಿಸಿರುವ ಈ ಮಾದರಿಯ ಲೆಹಂಗಾ ನಿಮ್ಮ ಹಬ್ಬದ ಸಂತೋಷಕ್ಕೆ ಜೊತೆಯಾಗಬಹುದು.

ತಾರಾ ಸುತಾರಿಯಾ ಧರಿಸಿರುವ ಈ ಮಾದರಿಯ ಲೆಹಂಗಾ ನಿಮ್ಮ ಹಬ್ಬದ ಸಂತೋಷಕ್ಕೆ ಜೊತೆಯಾಗಬಹುದು.

6 / 7
ಖುಷಿ ಕಪೂರ್ ಧರಿಸಿರುವ ಈ ಹಳದಿ ಬಣ್ಣದ ಲೆಹಂಗಾ, ಹಬ್ಬಕ್ಕೆ ಉತ್ತಮ ಆಯ್ಕೆಯಾಗಬಲ್ಲದು.

ಖುಷಿ ಕಪೂರ್ ಧರಿಸಿರುವ ಈ ಹಳದಿ ಬಣ್ಣದ ಲೆಹಂಗಾ, ಹಬ್ಬಕ್ಕೆ ಉತ್ತಮ ಆಯ್ಕೆಯಾಗಬಲ್ಲದು.

7 / 7
Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು