AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Durga Puja: ನವರಾತ್ರಿಯ ಮೊದಲ ದಿನ ಹಳದಿ ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

Navratri Colours: ಕೆಲವು ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಶುಭವಂತೆ. ಅದರ ಪ್ರಕಾರ ದಿರಿಸನ್ನು ಧರಿಸಿ ಸಂಭ್ರಮಿಸುವುದು ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆ. ಅದರಂತೆ ಮೊದಲ ದಿನವಾದ ಹಳದಿ (ಅರಿಶಿಣ) ಬಣ್ಣ ಶುಭದಾಯಕ. ಆ ಬಣ್ಣದಲ್ಲಿ ವೈವಿಧ್ಯಮಯ ದಿರಿಸನ್ನು ಧರಿಸಿರುವ ಬಾಲಿವುಡ್ ತಾರೆಯರ ಚಿತ್ರಗಳು ಇಲ್ಲಿವೆ. ಈ ಮೂಲಕ ನೀವು ಕೂಡ ನಿಮ್ಮ ಆಸಕ್ತಿಯ ದಿರಿಸನ್ನು ಧರಿಸಿ ಸಂಭ್ರಮವನ್ನು ಆಚರಿಸಬಹುದು.

TV9 Web
| Edited By: |

Updated on: Oct 07, 2021 | 2:51 PM

Share
ಅರಿಶಿಣ ಬಣ್ಣವು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ದೀಪಿಕಾ ಧರಿಸಿರುವ ಈ ಮಾದರಿಯ ಸೀರೆ ನಿಮ್ಮ ಹಬ್ಬದ ಸಡಗರ ಹೆಚ್ಚಿಸಬಹುದು.

ಅರಿಶಿಣ ಬಣ್ಣವು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ದೀಪಿಕಾ ಧರಿಸಿರುವ ಈ ಮಾದರಿಯ ಸೀರೆ ನಿಮ್ಮ ಹಬ್ಬದ ಸಡಗರ ಹೆಚ್ಚಿಸಬಹುದು.

1 / 7
ಕೃತಿ ಸನೋನ್ ಧರಿಸಿರುವ ಸಾಂಪ್ರದಾಯಿಕ, ಆಧುನಿಕತೆಯ ಮಿಶ್ರಣದಂತಿರುವ ಅನಾರ್ಕಲಿ ಉಡುಪು ಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಕೃತಿ ಸನೋನ್ ಧರಿಸಿರುವ ಸಾಂಪ್ರದಾಯಿಕ, ಆಧುನಿಕತೆಯ ಮಿಶ್ರಣದಂತಿರುವ ಅನಾರ್ಕಲಿ ಉಡುಪು ಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

2 / 7
ದಸರಾದ ಸಂದರ್ಭದಲ್ಲಿ ಕರೀನಾ ಕಪೂರ್ ಧರಿಸಿರುವ ಈ ಮಾದರಿಯ ಸೀರೆಯೂ ವಿಶೇಷವಾಗಿ ಹೊಂದುತ್ತದೆ.

ದಸರಾದ ಸಂದರ್ಭದಲ್ಲಿ ಕರೀನಾ ಕಪೂರ್ ಧರಿಸಿರುವ ಈ ಮಾದರಿಯ ಸೀರೆಯೂ ವಿಶೇಷವಾಗಿ ಹೊಂದುತ್ತದೆ.

3 / 7
ಜಾಹ್ನವಿ ಕಪೂರ್ ಮಾದರಿಯಲ್ಲಿ ಸಾಂಪ್ರದಾಯಿಕ ಸೀರೆ ತೊಡುವುದರ ಮೂಲಕ ಕೂಡ ಹಬ್ಬದ ಸಂಭ್ರಮವನ್ನು ಅತ್ಯಂತ ಸಂತಸದಿಂದ ಆಚರಿಸಬಹುದು.

ಜಾಹ್ನವಿ ಕಪೂರ್ ಮಾದರಿಯಲ್ಲಿ ಸಾಂಪ್ರದಾಯಿಕ ಸೀರೆ ತೊಡುವುದರ ಮೂಲಕ ಕೂಡ ಹಬ್ಬದ ಸಂಭ್ರಮವನ್ನು ಅತ್ಯಂತ ಸಂತಸದಿಂದ ಆಚರಿಸಬಹುದು.

4 / 7
ಆಲಿಯಾ ಭಟ್ ಧರಿಸಿರುವ ಅನಾರ್ಕಲಿ ಮಾದರಿಯ ಕುರ್ತಾ ಹಬ್ಬದ ಮೊದಲ ದಿನದ ಸಂಭ್ರಮ ಹೆಚ್ಚಿಸುವಲ್ಲಿ ಜೊತೆಯಾಗಬಹುದು.

ಆಲಿಯಾ ಭಟ್ ಧರಿಸಿರುವ ಅನಾರ್ಕಲಿ ಮಾದರಿಯ ಕುರ್ತಾ ಹಬ್ಬದ ಮೊದಲ ದಿನದ ಸಂಭ್ರಮ ಹೆಚ್ಚಿಸುವಲ್ಲಿ ಜೊತೆಯಾಗಬಹುದು.

5 / 7
ತಾರಾ ಸುತಾರಿಯಾ ಧರಿಸಿರುವ ಈ ಮಾದರಿಯ ಲೆಹಂಗಾ ನಿಮ್ಮ ಹಬ್ಬದ ಸಂತೋಷಕ್ಕೆ ಜೊತೆಯಾಗಬಹುದು.

ತಾರಾ ಸುತಾರಿಯಾ ಧರಿಸಿರುವ ಈ ಮಾದರಿಯ ಲೆಹಂಗಾ ನಿಮ್ಮ ಹಬ್ಬದ ಸಂತೋಷಕ್ಕೆ ಜೊತೆಯಾಗಬಹುದು.

6 / 7
ಖುಷಿ ಕಪೂರ್ ಧರಿಸಿರುವ ಈ ಹಳದಿ ಬಣ್ಣದ ಲೆಹಂಗಾ, ಹಬ್ಬಕ್ಕೆ ಉತ್ತಮ ಆಯ್ಕೆಯಾಗಬಲ್ಲದು.

ಖುಷಿ ಕಪೂರ್ ಧರಿಸಿರುವ ಈ ಹಳದಿ ಬಣ್ಣದ ಲೆಹಂಗಾ, ಹಬ್ಬಕ್ಕೆ ಉತ್ತಮ ಆಯ್ಕೆಯಾಗಬಲ್ಲದು.

7 / 7
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ