AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Durga Puja: ನವರಾತ್ರಿಯ ಮೊದಲ ದಿನ ಹಳದಿ ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

Navratri Colours: ಕೆಲವು ನಂಬಿಕೆಗಳ ಪ್ರಕಾರ, ನವರಾತ್ರಿಯಲ್ಲಿ ಒಂದೊಂದು ದಿನಕ್ಕೆ ಒಂದೊಂದು ಬಣ್ಣ ಶುಭವಂತೆ. ಅದರ ಪ್ರಕಾರ ದಿರಿಸನ್ನು ಧರಿಸಿ ಸಂಭ್ರಮಿಸುವುದು ಹಬ್ಬದ ಸಡಗರವನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆ. ಅದರಂತೆ ಮೊದಲ ದಿನವಾದ ಹಳದಿ (ಅರಿಶಿಣ) ಬಣ್ಣ ಶುಭದಾಯಕ. ಆ ಬಣ್ಣದಲ್ಲಿ ವೈವಿಧ್ಯಮಯ ದಿರಿಸನ್ನು ಧರಿಸಿರುವ ಬಾಲಿವುಡ್ ತಾರೆಯರ ಚಿತ್ರಗಳು ಇಲ್ಲಿವೆ. ಈ ಮೂಲಕ ನೀವು ಕೂಡ ನಿಮ್ಮ ಆಸಕ್ತಿಯ ದಿರಿಸನ್ನು ಧರಿಸಿ ಸಂಭ್ರಮವನ್ನು ಆಚರಿಸಬಹುದು.

TV9 Web
| Edited By: |

Updated on: Oct 07, 2021 | 2:51 PM

Share
ಅರಿಶಿಣ ಬಣ್ಣವು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ದೀಪಿಕಾ ಧರಿಸಿರುವ ಈ ಮಾದರಿಯ ಸೀರೆ ನಿಮ್ಮ ಹಬ್ಬದ ಸಡಗರ ಹೆಚ್ಚಿಸಬಹುದು.

ಅರಿಶಿಣ ಬಣ್ಣವು ಸಂತೋಷದ ಸಂಕೇತ. ಈ ಹಿನ್ನೆಲೆಯಲ್ಲಿ ದೀಪಿಕಾ ಧರಿಸಿರುವ ಈ ಮಾದರಿಯ ಸೀರೆ ನಿಮ್ಮ ಹಬ್ಬದ ಸಡಗರ ಹೆಚ್ಚಿಸಬಹುದು.

1 / 7
ಕೃತಿ ಸನೋನ್ ಧರಿಸಿರುವ ಸಾಂಪ್ರದಾಯಿಕ, ಆಧುನಿಕತೆಯ ಮಿಶ್ರಣದಂತಿರುವ ಅನಾರ್ಕಲಿ ಉಡುಪು ಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ಕೃತಿ ಸನೋನ್ ಧರಿಸಿರುವ ಸಾಂಪ್ರದಾಯಿಕ, ಆಧುನಿಕತೆಯ ಮಿಶ್ರಣದಂತಿರುವ ಅನಾರ್ಕಲಿ ಉಡುಪು ಹಬ್ಬದ ಸಂತಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

2 / 7
ದಸರಾದ ಸಂದರ್ಭದಲ್ಲಿ ಕರೀನಾ ಕಪೂರ್ ಧರಿಸಿರುವ ಈ ಮಾದರಿಯ ಸೀರೆಯೂ ವಿಶೇಷವಾಗಿ ಹೊಂದುತ್ತದೆ.

ದಸರಾದ ಸಂದರ್ಭದಲ್ಲಿ ಕರೀನಾ ಕಪೂರ್ ಧರಿಸಿರುವ ಈ ಮಾದರಿಯ ಸೀರೆಯೂ ವಿಶೇಷವಾಗಿ ಹೊಂದುತ್ತದೆ.

3 / 7
ಜಾಹ್ನವಿ ಕಪೂರ್ ಮಾದರಿಯಲ್ಲಿ ಸಾಂಪ್ರದಾಯಿಕ ಸೀರೆ ತೊಡುವುದರ ಮೂಲಕ ಕೂಡ ಹಬ್ಬದ ಸಂಭ್ರಮವನ್ನು ಅತ್ಯಂತ ಸಂತಸದಿಂದ ಆಚರಿಸಬಹುದು.

ಜಾಹ್ನವಿ ಕಪೂರ್ ಮಾದರಿಯಲ್ಲಿ ಸಾಂಪ್ರದಾಯಿಕ ಸೀರೆ ತೊಡುವುದರ ಮೂಲಕ ಕೂಡ ಹಬ್ಬದ ಸಂಭ್ರಮವನ್ನು ಅತ್ಯಂತ ಸಂತಸದಿಂದ ಆಚರಿಸಬಹುದು.

4 / 7
ಆಲಿಯಾ ಭಟ್ ಧರಿಸಿರುವ ಅನಾರ್ಕಲಿ ಮಾದರಿಯ ಕುರ್ತಾ ಹಬ್ಬದ ಮೊದಲ ದಿನದ ಸಂಭ್ರಮ ಹೆಚ್ಚಿಸುವಲ್ಲಿ ಜೊತೆಯಾಗಬಹುದು.

ಆಲಿಯಾ ಭಟ್ ಧರಿಸಿರುವ ಅನಾರ್ಕಲಿ ಮಾದರಿಯ ಕುರ್ತಾ ಹಬ್ಬದ ಮೊದಲ ದಿನದ ಸಂಭ್ರಮ ಹೆಚ್ಚಿಸುವಲ್ಲಿ ಜೊತೆಯಾಗಬಹುದು.

5 / 7
ತಾರಾ ಸುತಾರಿಯಾ ಧರಿಸಿರುವ ಈ ಮಾದರಿಯ ಲೆಹಂಗಾ ನಿಮ್ಮ ಹಬ್ಬದ ಸಂತೋಷಕ್ಕೆ ಜೊತೆಯಾಗಬಹುದು.

ತಾರಾ ಸುತಾರಿಯಾ ಧರಿಸಿರುವ ಈ ಮಾದರಿಯ ಲೆಹಂಗಾ ನಿಮ್ಮ ಹಬ್ಬದ ಸಂತೋಷಕ್ಕೆ ಜೊತೆಯಾಗಬಹುದು.

6 / 7
ಖುಷಿ ಕಪೂರ್ ಧರಿಸಿರುವ ಈ ಹಳದಿ ಬಣ್ಣದ ಲೆಹಂಗಾ, ಹಬ್ಬಕ್ಕೆ ಉತ್ತಮ ಆಯ್ಕೆಯಾಗಬಲ್ಲದು.

ಖುಷಿ ಕಪೂರ್ ಧರಿಸಿರುವ ಈ ಹಳದಿ ಬಣ್ಣದ ಲೆಹಂಗಾ, ಹಬ್ಬಕ್ಕೆ ಉತ್ತಮ ಆಯ್ಕೆಯಾಗಬಲ್ಲದು.

7 / 7
Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು