AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವ್ಯಾಗೋಸ್ಕರ ಗುಡ್​ ಮಾರ್ನಿಂಗ್ ಸಾಂಗ್; ಬಂತು ಜಿಲೇಬಿ ಹಾಡು

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

ರಾಜೇಶ್ ದುಗ್ಗುಮನೆ
|

Updated on: Dec 03, 2024 | 8:59 AM

Share
ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

1 / 5
ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

2 / 5
ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

3 / 5
ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್​ನಲ್ಲಿ ‘ಜಿಲ್ ಜಿಲ್​ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್​ನಲ್ಲಿ ‘ಜಿಲ್ ಜಿಲ್​ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

4 / 5
ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್​ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.

ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್​ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.

5 / 5
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್