AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವ್ಯಾಗೋಸ್ಕರ ಗುಡ್​ ಮಾರ್ನಿಂಗ್ ಸಾಂಗ್; ಬಂತು ಜಿಲೇಬಿ ಹಾಡು

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

ರಾಜೇಶ್ ದುಗ್ಗುಮನೆ
|

Updated on: Dec 03, 2024 | 8:59 AM

Share
ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

1 / 5
ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

2 / 5
ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

3 / 5
ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್​ನಲ್ಲಿ ‘ಜಿಲ್ ಜಿಲ್​ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್​ನಲ್ಲಿ ‘ಜಿಲ್ ಜಿಲ್​ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

4 / 5
ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್​ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.

ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್​ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.

5 / 5
Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!