AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kavaledurga Fort : ಪಶ್ಚಿಮ ಘಟ್ಟಗಳ ನಡುವೆ ಕಣ್ಮನ ಸೆಳೆಯುವ ‘ಕವಲೆದುರ್ಗ ಕೋಟೆ’

ಕರ್ನಾಟಕದಲ್ಲಿ ಹಚ್ಚ ಹಸಿರಿನ ಪ್ರಕೃತಿಗೆ ಮೈಯೊಡ್ಡಿ ನಿಂತ ಹಲವಾರು ಪ್ರವಾಸಿತಾಣಗಳಿವೆ. ಈ ತಾಣಗಳು ಸಹಜವಾಗಿ ಪಕೃತಿ ಪ್ರೇಮಿಗಳ ಮನಸ್ಸನ್ನು ಸೆಳೆಯದೇ ಇರದು. ಅಂತಹ ಸ್ಥಳಗಳಲ್ಲಿ ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಆಕರ್ಷಣೀಯ ತಾಣಗಳಲ್ಲಿ ಕವಲೆದುರ್ಗ ಕೋಟೆ ಕೂಡ ಒಂದು. ಐತಿಹಾಸಿಕ ಹಿನ್ನಲೆಯನ್ನು ಹೊಂದಿರುವ ಈ ತಾಣವು ಚಾರಣ ಪ್ರಿಯರಗೆ ಹೇಳಿ ಮಾಡಿಸಿದ ಪ್ರವಾಸಿತಾಣವಾಗಿದೆ.

ಸಾಯಿನಂದಾ
| Edited By: |

Updated on:May 03, 2024 | 11:50 AM

Share
ಕವಲೆದುರ್ಗ ಕೋಟೆ ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಲೇದುರ್ಗವು  ಹಚ್ಚ ಹಸಿರಿನ ಪ್ರಕೃತಿಯ ನಡುವೆ ಮೈಯೊಡ್ಡಿ ಮಲಗಿದಂತಿದೆ. ತೀರ್ಥಹಳ್ಳಿ ತಾಲೂಕಿನಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲೇ ಈ ಆಕರ್ಷಕ ಪ್ರವಾಸಿ ತಾಣವಿದೆ. ಒಂಬತ್ತನೇ ಶತಮಾನದ ಐತಿಹಾಸಿಕ ಕೋಟೆಯಾಗಿದ್ದು, ಶತಮಾನಗಳ ಹಿಂಡೆ ರಾಜವೈಭೋಗದಿಂದ ಮೆರೆಯುತ್ತಿದ್ದ ಕವಲೆದುರ್ಗ ಈಗ  ಪಾಳುಬಿದ್ದ ಕೋಟೆಯಾಗಿದೆ. ಆದರೆ ಇವತ್ತಿಗೂ ಇಲ್ಲಿ ನಾನಾ ರೀತಿಯ ಆಕರ್ಷಣೆಯನ್ನು ಕಾಣಬಹುದು.

ಕವಲೆದುರ್ಗ ಕೋಟೆ ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಕವಲೇದುರ್ಗವು ಹಚ್ಚ ಹಸಿರಿನ ಪ್ರಕೃತಿಯ ನಡುವೆ ಮೈಯೊಡ್ಡಿ ಮಲಗಿದಂತಿದೆ. ತೀರ್ಥಹಳ್ಳಿ ತಾಲೂಕಿನಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲೇ ಈ ಆಕರ್ಷಕ ಪ್ರವಾಸಿ ತಾಣವಿದೆ. ಒಂಬತ್ತನೇ ಶತಮಾನದ ಐತಿಹಾಸಿಕ ಕೋಟೆಯಾಗಿದ್ದು, ಶತಮಾನಗಳ ಹಿಂಡೆ ರಾಜವೈಭೋಗದಿಂದ ಮೆರೆಯುತ್ತಿದ್ದ ಕವಲೆದುರ್ಗ ಈಗ ಪಾಳುಬಿದ್ದ ಕೋಟೆಯಾಗಿದೆ. ಆದರೆ ಇವತ್ತಿಗೂ ಇಲ್ಲಿ ನಾನಾ ರೀತಿಯ ಆಕರ್ಷಣೆಯನ್ನು ಕಾಣಬಹುದು.

1 / 6
16 ನೇ ಶತಮಾನದಲ್ಲಿ ಕೆಳದಿ ನಾಯಕರ  ಆಳ್ವಿಕೆಗೆ ಒಳಪಟ್ಟಿದ್ದ  ಈ ಕೋಟೆಯು ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು.

16 ನೇ ಶತಮಾನದಲ್ಲಿ ಕೆಳದಿ ನಾಯಕರ ಆಳ್ವಿಕೆಗೆ ಒಳಪಟ್ಟಿದ್ದ ಈ ಕೋಟೆಯು ಕೆಳದಿ ಸಂಸ್ಥಾನದ ನಾಲ್ಕನೇಯ ಹಾಗೂ ಕೊನೆಯ ರಾಜಧಾನಿಯಾಗಿತ್ತು.

2 / 6
ಈ ಕವಲೆದುರ್ಗಯು ಮೂರು ಸುತ್ತುಗಳ ಕಲ್ಲಿನ ಗೋಡೆಗಳನ್ನು ಹೊಂದಿದೆ. ಅರಮನೆ, ಸ್ನಾನದ  ತೊಟ್ಟಿ, ಕಾವಲು ಕೊಠಡಿಗಳು ಮತ್ತು ಶಸ್ತ್ರಾಸ್ತ್ರ ಗೋದಾಮಿನ ಕೆಲವು ಅವಶೇಷಗಳನ್ನು ಕಾಣಬಹುದು.

ಈ ಕವಲೆದುರ್ಗಯು ಮೂರು ಸುತ್ತುಗಳ ಕಲ್ಲಿನ ಗೋಡೆಗಳನ್ನು ಹೊಂದಿದೆ. ಅರಮನೆ, ಸ್ನಾನದ ತೊಟ್ಟಿ, ಕಾವಲು ಕೊಠಡಿಗಳು ಮತ್ತು ಶಸ್ತ್ರಾಸ್ತ್ರ ಗೋದಾಮಿನ ಕೆಲವು ಅವಶೇಷಗಳನ್ನು ಕಾಣಬಹುದು.

3 / 6
ಕೋಟೆಯ ಮೇಲೆ ಸಿಹಿನೀರಿನ ಕೊಳವಿದ್ದು, ಬೆಟ್ಟದ ಮೇಲೆ ಶ್ರೀಕಾಂಥೇಶ್ವರ ದೇವಸ್ಥಾನ ಮತ್ತು ನಂದಿ ಮಂಟಪವು ಪ್ರವಾಸಿಗರ ಗಮನ ಸೆಳೆಯುತ್ತವೆ.

ಕೋಟೆಯ ಮೇಲೆ ಸಿಹಿನೀರಿನ ಕೊಳವಿದ್ದು, ಬೆಟ್ಟದ ಮೇಲೆ ಶ್ರೀಕಾಂಥೇಶ್ವರ ದೇವಸ್ಥಾನ ಮತ್ತು ನಂದಿ ಮಂಟಪವು ಪ್ರವಾಸಿಗರ ಗಮನ ಸೆಳೆಯುತ್ತವೆ.

4 / 6
ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಕವಲೆದುರ್ಗ ಕೋಟೆಯ  ಮೇಲ್ಭಾಗದವರೆಗೆ ನಡೆದುಕೊಂಡು ಹೋಗಬಹುದು. ಚಾರಣ ಪ್ರಿಯರಿಗೆ ಕವಲೆದುರ್ಗವನ್ನು ಅತ್ಯುತ್ತಮ ಸ್ಥಳವೆನ್ನಬಹುದು.

ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತ ಕವಲೆದುರ್ಗ ಕೋಟೆಯ ಮೇಲ್ಭಾಗದವರೆಗೆ ನಡೆದುಕೊಂಡು ಹೋಗಬಹುದು. ಚಾರಣ ಪ್ರಿಯರಿಗೆ ಕವಲೆದುರ್ಗವನ್ನು ಅತ್ಯುತ್ತಮ ಸ್ಥಳವೆನ್ನಬಹುದು.

5 / 6
ಕವಲೆ ದುರ್ಗ ಕೋಟೆಯನ್ನು ನಡೆದು ಕೊಂಡು ಹೋಗಿ ಈ ಸ್ಥಳವನ್ನು ತಲುಪಲು ಎರಡು ಮೂರು ಗಂಟೆಗಳು ಬೇಕಾಗುತ್ತದೆ. ಪ್ರಕೃತಿಯ ಸೊಬಗಿನಿಂದ ಕಂಗೊಳಿಸುವ ಈ ಕವಲೆದುರ್ಗ ಕೋಟೆಯ  ತುತ್ತತುದಿಯಲ್ಲಿ ನಿಂತು ಸಹ್ಯಾದ್ರಿ ಬೆಟ್ಟಗಳ ಸಾಲುಗಳನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹವಾಮಾನ ವರದಿ ಇಲ್ಲಿದೆ

ಕವಲೆ ದುರ್ಗ ಕೋಟೆಯನ್ನು ನಡೆದು ಕೊಂಡು ಹೋಗಿ ಈ ಸ್ಥಳವನ್ನು ತಲುಪಲು ಎರಡು ಮೂರು ಗಂಟೆಗಳು ಬೇಕಾಗುತ್ತದೆ. ಪ್ರಕೃತಿಯ ಸೊಬಗಿನಿಂದ ಕಂಗೊಳಿಸುವ ಈ ಕವಲೆದುರ್ಗ ಕೋಟೆಯ ತುತ್ತತುದಿಯಲ್ಲಿ ನಿಂತು ಸಹ್ಯಾದ್ರಿ ಬೆಟ್ಟಗಳ ಸಾಲುಗಳನ್ನು ಕಣ್ತುಂಬಿಸಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹವಾಮಾನ ವರದಿ ಇಲ್ಲಿದೆ

6 / 6

Published On - 11:49 am, Fri, 3 May 24

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್
ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್