AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬ; ಮಕ್ಕಳಿಗೆ ಸಾಥ್ ನೀಡುವ ಮೂಲಕ ಬಾಲ್ಯ ನೆನೆದ ಪೋಷಕರು, ಶಿಕ್ಷಕರು

ಆಷಾಡ ಮಾಸದಲ್ಲಿ ಅತಿ ಹೆಚ್ಚು ಗಾಳಿ ಬೀಸುತ್ತದೆ. ಹೀಗಾಗಿ ಮಕ್ಕಳು ಆಷಾಡದಲ್ಲಿ ಗಾಳಿಪಟ ಹಾರಾಟ ಮಾಡುವುದು ಸಹಜ ಸಂಗತಿ. ಇದೀಗ ಕೋಟೆನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಲಾಗಿದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸಾಥ್ ನೀಡುವ ಮೂಲಕ ಬಾಲ್ಯ ನೆನೆದಿದ್ದಾರೆ. ಈ ಕುರಿತು ಒಂದು ಝಲಕ್ ಇಲ್ಲಿದೆ.

ಕಿರಣ್ ಹನುಮಂತ್​ ಮಾದಾರ್
|

Updated on: Jul 28, 2024 | 5:14 PM

Share
ಬಣ್ಣ ಬಣ್ಣದ ಗಾಳಿಪಟಗಳನ್ನಿಡಿದು ಬರುತ್ತಿರುವ ಮಕ್ಕಳು. ಆಕಾಶದೆತ್ತರಕ್ಕೆ ಗಾಳಿಪಟ ಹಾರಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳು. ಮಕ್ಕಳ ಜತೆ ಗಾಳಿಪಟ ಹಾರಿಸುತ್ತ ಬಾಲ್ಯಕ್ಕೆ ಜಾರಿ ಶಿಕ್ಷಕರು, ಪೋಷಕರು. ಈ ದೃಶ್ಯಗಳು ಕಂಡು ಬಂದಿದ್ದು
ಕೋಟೆನಾಡು ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿ.

ಬಣ್ಣ ಬಣ್ಣದ ಗಾಳಿಪಟಗಳನ್ನಿಡಿದು ಬರುತ್ತಿರುವ ಮಕ್ಕಳು. ಆಕಾಶದೆತ್ತರಕ್ಕೆ ಗಾಳಿಪಟ ಹಾರಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳು. ಮಕ್ಕಳ ಜತೆ ಗಾಳಿಪಟ ಹಾರಿಸುತ್ತ ಬಾಲ್ಯಕ್ಕೆ ಜಾರಿ ಶಿಕ್ಷಕರು, ಪೋಷಕರು. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿ.

1 / 6
ಹೌದು, ಎಸ್​ಆರ್​​ಎಸ್ ಸಂಸ್ಥೆ ಕಿಟೆ ಡೇ ಹೆಸರಿನಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಿತು. ನೂರಾರು ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ರು. ಗಾಳಿಪಟದಂತೆ ಮಕ್ಕಳು ಎತ್ತರಕ್ಕೆ ಏರಬೇಕೆಂಬ ಸಂದೇಶ ಈ ಆಚರಣೆಯಲ್ಲಿದೆ ಎಂದು ಶಿಕ್ಷಕರು ಹೇಳಿದರು.

ಹೌದು, ಎಸ್​ಆರ್​​ಎಸ್ ಸಂಸ್ಥೆ ಕಿಟೆ ಡೇ ಹೆಸರಿನಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಿತು. ನೂರಾರು ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ರು. ಗಾಳಿಪಟದಂತೆ ಮಕ್ಕಳು ಎತ್ತರಕ್ಕೆ ಏರಬೇಕೆಂಬ ಸಂದೇಶ ಈ ಆಚರಣೆಯಲ್ಲಿದೆ ಎಂದು ಶಿಕ್ಷಕರು ಹೇಳಿದರು.

2 / 6
ಇನ್ನು ಆಕಾಶದೆತ್ತರಕ್ಕೆ ಗಾಳಿಪಟಗಳನ್ನು ಹಾರಿಸುತ್ತ ಕುಣಿದು ಕುಪ್ಪಳಿಸಿದ್ರು. ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ಸಾಥ್ ನೀಡಿದರು. ಆ ಮೂಲಕ ತಮ್ಮ ಬಾಲ್ಯವನ್ನು ನೆನೆದು ಮಕ್ಕಳ ಜತೆಗೆ ಮಕ್ಕಳಾದರು. ಮಕ್ಕಳು ಮತ್ತು ಪೋಷಕರು ಗಾಳಿಪಟ ಹಬ್ಬದಲ್ಲಿ ಮಿಂದೆದ್ದು ಖುಷಿಪಟ್ಟರು.

ಇನ್ನು ಆಕಾಶದೆತ್ತರಕ್ಕೆ ಗಾಳಿಪಟಗಳನ್ನು ಹಾರಿಸುತ್ತ ಕುಣಿದು ಕುಪ್ಪಳಿಸಿದ್ರು. ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ಸಾಥ್ ನೀಡಿದರು. ಆ ಮೂಲಕ ತಮ್ಮ ಬಾಲ್ಯವನ್ನು ನೆನೆದು ಮಕ್ಕಳ ಜತೆಗೆ ಮಕ್ಕಳಾದರು. ಮಕ್ಕಳು ಮತ್ತು ಪೋಷಕರು ಗಾಳಿಪಟ ಹಬ್ಬದಲ್ಲಿ ಮಿಂದೆದ್ದು ಖುಷಿಪಟ್ಟರು.

3 / 6
ಅಂತೆಯೇ ಮಕ್ಕಳಿಗೆ ಈರೀತಿಯ ಚಟುವಟಿಕೆಗಳ ಅಗತ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿಂದು ಗಾಳಿಪಟಗಳೇ ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದ್ದವು.

ಅಂತೆಯೇ ಮಕ್ಕಳಿಗೆ ಈರೀತಿಯ ಚಟುವಟಿಕೆಗಳ ಅಗತ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ರು. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದ ಜಯದೇವ ಕ್ರೀಡಾಂಗಣದಲ್ಲಿಂದು ಗಾಳಿಪಟಗಳೇ ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದ್ದವು.

4 / 6
ಚಿಣ್ಣರು ಸೂತ್ರದಾರ ಹಿಡಿದು ಗಾಳಿಪಟದ ಏರಿಳಿತ ಕಂಡು ಏಂಜಾಯ್ ಮಾಡಿದ್ರು. ಮಕ್ಕಳ ಜತೆಗೆ ಶಿಕ್ಷಕರು ಮತ್ತು ಪೋಷಕರು ಸಹ ಮಕ್ಕಳಾಗಿ ಬಾಲ್ಯವ ನೆನೆದು ಪುಳಿಕತರಾದರು.

ಚಿಣ್ಣರು ಸೂತ್ರದಾರ ಹಿಡಿದು ಗಾಳಿಪಟದ ಏರಿಳಿತ ಕಂಡು ಏಂಜಾಯ್ ಮಾಡಿದ್ರು. ಮಕ್ಕಳ ಜತೆಗೆ ಶಿಕ್ಷಕರು ಮತ್ತು ಪೋಷಕರು ಸಹ ಮಕ್ಕಳಾಗಿ ಬಾಲ್ಯವ ನೆನೆದು ಪುಳಿಕತರಾದರು.

5 / 6
ಒಟ್ಟಿನಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಲಾಗಿದ್ದು, ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸಾಥ್ ನೀಡುವ ಮೂಲಕ ಬಾಲ್ಯ ನೆನೆದಿದ್ದಾರೆ.

ಒಟ್ಟಿನಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ ಗಾಳಿಪಟ ಹಬ್ಬವನ್ನೇ ಆಚರಿಸಲಾಗಿದ್ದು, ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಸಾಥ್ ನೀಡುವ ಮೂಲಕ ಬಾಲ್ಯ ನೆನೆದಿದ್ದಾರೆ.

6 / 6
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು