- Kannada News Photo gallery Mahesh Babu and Namrata Shirodkar enjoy meal with SSMB 28 team in Mumbai: Photos go viral
‘SSMB 28’ ಟೀಮ್ ಜೊತೆ ಭೋಜನ ಸವಿದ ಮಹೇಶ್ ಬಾಬು; ಫೋಟೋ ವೈರಲ್
Mahesh Babu | Namrata Shirodkar: ‘SSMB 28’ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ತಂಡದ ಸದಸ್ಯರನ್ನು ಮಹೇಶ್ ಬಾಬು ಅವರು ಮುಂಬೈನಲ್ಲಿ ಭೇಟಿ ಆಗಿದ್ದಾರೆ.
Updated on:Dec 07, 2022 | 3:51 PM

Mahesh Babu and Namrata Shirodkar enjoy meal with SSMB 28 team in Mumbai: Photos go viral

Mahesh Babu and Namrata Shirodkar enjoy meal with SSMB 28 team in Mumbai: Photos go viral

‘SSMB 28’ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ತಂಡದ ಸದಸ್ಯರನ್ನು ಮಹೇಶ್ ಬಾಬು ಅವರು ಮುಂಬೈನಲ್ಲಿ ಭೇಟಿ ಆಗಿದ್ದಾರೆ. ಈ ವೇಳೆ ಪತ್ನಿ ನಮ್ರತಾ ಶಿರೋಡ್ಕರ್ ಕೂಡ ಸಾತ್ ನೀಡಿದ್ದಾರೆ.

ಎಲ್ಲರ ಜೊತೆಗೆ ಸೇರಿ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಅವರು ಭೋಜನ ಸವಿದಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಅವು ವೈರಲ್ ಆಗಿವೆ.

ಮಹೇಶ್ ಬಾಬು ಮತ್ತು ನಮ್ರತಾ ಅವರು ಶೀಘ್ರದಲ್ಲೇ ರೆಸ್ಟೋರೆಂಟ್ ಬಿಸ್ನೆಸ್ ಆರಂಭಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ದಂಪತಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
Published On - 3:46 pm, Wed, 7 December 22
Related Photo Gallery

ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈಗೆ ಸಿಹಿ ಸುದ್ದಿ

IPL 2025: ಸೋಲಿನ ಬೆನ್ನಲ್ಲೇ ಕಣ್ಣೀರಿಟ್ಟ ಹಾರ್ದಿಕ್ ಪಾಂಡ್ಯ

ವಿದೇಶಿ ಗರ್ಲ್ಫ್ರೆಂಡ್ ಜೊತೆ ಹೋಟೆಲ್ ರೂಮ್ನಲ್ಲಿ ಕಾಣಿಸಿಕೊಂಡ ಯಶಸ್ವಿ

ಒಮನ್ನಲ್ಲಿ ಜಿಮ್ ಟ್ರೇನರ್ಗಳ ಕಣ್ಣು ಕೆಂಪು ಮಾಡಿದ ರಶ್ಮಿಕಾ ಮಂದಣ್ಣ

ಧೋನಿಗೆ ಮತ್ತೊಮ್ಮೆ ನಾಯಕತ್ವ; ಫ್ಯಾನ್ಸ್ಗೆ ಹಬ್ಬದೂಟ

ಆತ್ಮಹತ್ಯೆ ಶರಣಾದ ವಿನಯ್ ಯಾರು? ಬಿಜೆಪಿ ನಾಯಕರು ಸಿಡಿದೇಳಲು ಕಾರಣವೇನು?

ಪದೇ ಪದೇ ಎದೆನೋವು ಬಂದರೆ ತಕ್ಷಣ ಹೀಗೆ ಮಾಡಿ

2025 ರ ಐಪಿಎಲ್ನಲ್ಲಿ ಪವರ್ ಕಳೆದುಕೊಂಡ ಅಭಿಷೇಕ್ ಶರ್ಮಾ

ಸೆಂಚುರಿ ಬಳಿಕ ಮೌನಕ್ಕೆ ಶರಣಾದ ಕಿಶನ್ ಬ್ಯಾಟ್

ಐಪಿಎಲ್ ನಡುವೆ ಮನೆಗೆ ತೆರಳಿದ ಗುಜರಾತ್ ತಂಡದ ಸ್ಟಾರ್ ವೇಗಿ
ಪಾಕಿಸ್ತಾನಕ್ಕೆ ಹೋದ ಅನುಭವವನ್ನು ಬಿಚ್ಚಿಟ್ಟ ಗ್ಲೋಬಲ್ ಕನ್ನಡಿಗ

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ಗೆ ಪಂಜಾಬ್ ಬೌಲರ್ಸ್ ಸುಸ್ತು

ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?

ಪೊನ್ನಣ್ಣ ಮತ್ತು ಮಂತರ್ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು

ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು

ಒಂದೇ ಊರಿನವರಾದರೂ ನಾನು ವಿನಯ್ರನ್ನು ನೋಡಿರಲಿಲ್ಲ: ಶಾಸಕ

ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ

ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್

ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್

ಛತ್ತೀಸ್ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
