ಕಾಳಿ ವೇಷದಲ್ಲಿ ಮಿಂಚಿದ ಮೆಕ್ ಅಪ್ ಕಲಾವಿದೆ; ಪೋಟೋಗಳು ಇವೆ
ಶಾಲಾ ಮಕ್ಕಳಿಗಾಗಿ ನಡೆಯುವ ವಿವಿಧ ವೇಷ ಭೂಷಣ ಸ್ಪರ್ಧೆಗಳಿಗೆ ಮಕ್ಕಳಿಗೆ ಮೆಕ್ ಅಪ್ ಮಾಡುತ್ತಾರೆ. ಮದುವೆ ಸಮಾರಂಭಗಳಲ್ಲಿ ವಧುವಿಗೆ ಶೃಂಗಾರ ಮಾಡುವುದು ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ರೂಪಾ ಸುರೇಶ್ ಗಮನ ಸೆಳೆದಿದ್ದಾರೆ.
Updated on: Oct 14, 2021 | 1:21 PM
Share

ರೊಬೋಟ್ ಚಿತ್ರದ ಮೆಕ್ ಅಪ್ ಮ್ಯಾನ್ಗಳ ಬಳಿ ತರಬೇತಿ ಪಡೆದ ರೂಪಾ ಸುರೇಶ್ ದಾವಣಗೆರೆಯಲ್ಲಿ ಸ್ಪೆಷಲ್ ಮೆಕ್ ಅಪ್ ಕಲಾವಿದೆಯಾಗಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ದಾವಣಗೆರೆ ನಗರದ ಗುಂಡಿ ಸಭಾಂಗಣದಲ್ಲಿ ನಡೆದ ದಸರಾ ಉತ್ಸವದಲ್ಲಿ ಕಾಳಿ ವೇಷ ಹಾಕಿ ರೂಪಾ ಸುರೇಶ್ ಗಮನ ಸೆಳೆದಿದ್ದಾರೆ.

ವೇಷಕ್ಕೆ ತಕ್ಕಂತೆ ಹಾವ ಭಾವ. ಮೇಲಾಗಿ ಸಾಕ್ಷಾತ್ ಕಾಳಿಯ ಅವತಾರವೇ ಎನ್ನುವ ರೀತಿಯಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ರೂಪಾ ಸುರೇಶ್ ದಾವಣಗೆರೆ ನಗರದ ವಿನೋಭನಗರದ ನಿವಾಸಿ. ಇವರು ಮೆಕ್ ಅಪ್ನಲ್ಲಿ ಖ್ಯಾತಿ ಗಳಿಸಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ನಡೆಯುವ ಡಾಂಡಿಯಾ ನೃತ್ಯ, ವೇಷ ಭೂಷಣ ಸ್ಪರ್ಧೆಗಳಲ್ಲಿ ರೂಪಾ ಸುರೇಶ್ ಭಾಗವಹಿಸುತ್ತಾರೆ.
Related Photo Gallery
ಬೆಳಗಾವಿ ಜಿಲ್ಲಾ ಪಂಚಾಯತ್ನಲ್ಲಿ ಉದ್ಯೋಗವಕಾಶ; 17 ಹುದ್ದೆಗೆ ಅರ್ಜಿ ಆಹ್ವಾನ
‘ಕರಾವಳಿ’ ಕಿರಿಕ್: ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇಕೆ? ವಿವರಿಸಿದ ಚಿತ್ರತಂಡ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಇಳಿಮುಖ: ಪ್ರಲ್ಹಾದ ಜೋಶಿ ಕಿಡಿ
ಉಚಿತ 200 ಯೂನಿಟ್ ವಿದ್ಯುತ್ ಪಡೆಯಲು ಇಲ್ಲಿದೆ ಪರ್ಯಾಯ ಸರಳ ದಾರಿಗಳು
3 ತಿಂಗಳು ಜೈಲು ಶಿಕ್ಷೆ: ಬಾಲಿವುಡ್ ನಟ ರಾಜ್ಪಾಲ್ ಯಾದವ್ಗೆ ಬಿಗ್ ಶಾಕ್
ಬೇಬಿ ಯಡಿಯೂರಪ್ಪ ತಮ್ಮ ನಾಯಕರ ಮೇಲಿರುವ ಕೇಸ್ಗಳ ಬಗ್ಗೆ ಮಾತನಾಡಲಿ: BKH
ವಯನಾಡು ಭೂಕುಸಿತ, ಮೃತರ ಸಂಖ್ಯೆ 7ಕ್ಕೆ ಏರಿಕೆ
'ನಮ್ಮಿಬ್ರನ್ನ ಊರಿಗೆ ಕರ್ಕೊಂಡು ಹೋಗಿ': 112ಕ್ಕೆ ಕರೆ ಮಾಡಿ ದಂಪತಿ ಕಿರಿಕ್!
ಮಣಿಪಾಲ ಬಳಿ ಕಂದಕಕ್ಕೆ ಉರುಳಿದ ಶಾಲಾ ಬಸ್
ಜಿಬಿಎ ಚುನಾವಣೆಗೆ ಕಾಲಾವಕಾಶ ವಿಸ್ತರಣೆಗೆ ಮನವಿ: ಸುಪ್ರೀಂಗೆ ಸರ್ಕಾರ ಅರ್ಜಿ
ಡಿಕೆಶಿ ಸಿಟಿ ರೌಂಡ್ಸ್: ಫುಟ್ಪಾತ್ ತೆರವು ವೀಕ್ಷಿಸಿ ಹೇಳಿದ್ದೇನು ನೋಡಿ
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಸಿಎಂ ಭೇಟಿಗೆ ಆಗಮಿಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ!
ಮೈಸೂರು ದಸರಾದಲ್ಲಿ ಕಂಬಳ ಬೇಡ: ಪ್ರತಾಪ್ ಸಿಂಹ
ರೀಲ್ಸ್ ಮಾಡುವಾಗ ಜಾರಿ ಬಿದ್ದ ವೈಷ್ಣವಿ ಗೌಡ
ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಗೆ ಚುಡಾಯಿಸಿ ಡಿಕ್ಕಿ ಹೊಡೆದ ಮಿನಿ ಟ್ರಕ್ ಚಾಲಕ
ನಾಲ್ಕು ತಿಂಗಳ ಬಳಿಕ ಇರಾನ್ನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆ
‘ಮದರ್ ಪ್ರಾಮಿಸ್’ ಪಾಸಿಟಿವ್ ವಿಮರ್ಶೆ ನೋಡಿ ಡಾಲಿ ಖುಷ್




