- Kannada News Photo gallery Stock Market Updates on November 2nd Markets snaps 4 day rally Bharti Airtel slumps 3.05 percent on profit booking
Stock Market Updates: ನಾಲ್ಕು ದಿನಗಳ ಗೂಳಿ ಓಟಕ್ಕೆ ತಡೆ; ಯಾವ್ಯಾವ ಕಂಪನಿಗಳಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ನೋಡಿ
ಸತತ ನಾಲ್ಕು ದಿನಗಳಿಂದ ಗಳಿಕೆಯ ಓಟ ಮುಂದುವರಿಸಿದ್ದ ಷೇರುಮಾರುಕಟ್ಟೆಯ ಓಟಕ್ಕೆ ಬುಧವಾರ ತಡೆ ಬಿದ್ದಿದೆ. ಮಂಗಳವಾರ 61,000 ಗಡಿ ದಾಟುವ ಮೂಲಕ 9 ತಿಂಗಳ ಬಳಿಕ ಗರಿಷ್ಠ ವಹಿವಾಟು ದಾಖಲಿಸಿದ್ದ ಸೆನ್ಸೆಕ್ಸ್ ಬುಧವಾರ 215.26 ಅಂಶ ಕುಸಿತ ಕಂಡು 60,906.09ರಲ್ಲಿ ವಹಿವಾಟು ಮುಗಿಸಿದೆ. ಎನ್ಎಸ್ಇ ನಿಫ್ಟಿ ಕೂಡ 62.55 ಅಂಶ ಕುಸಿದು 18,082.85ರಲ್ಲಿ ವಹಿವಾಟು ಮುಗಿಸಿತು.
Updated on: Nov 02, 2022 | 6:36 PM

Stock Market Updates on November 2nd Markets snaps 4 day rally Bharti Airtel slumps 3.05 percent on profit booking

Stock market updates on novemver 2nd Markets snaps 4 day rally Bharti Airtel slumps 3.05 percent on profit booking

ಐಟಿಸಿ ಷೇರು ಮೌಲ್ಯದಲ್ಲಿ ಶೇಕಡಾ 1.47ರ ವೃದ್ಧಿಯಾಗಿದೆ.

ಅಪೋಲೊ ಆಸ್ಪತ್ರೆ ಷೇರು ಮೌಲ್ಯದಲ್ಲಿ ಶೇಕಡಾ 2.84ರ ಕುಸಿತವಾಗಿದೆ.

ಹಿಂಡಾಲ್ಕೊ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 1.67ರ ವೃದ್ಧಿ ಕಂಡುಬಂತು.

ಕಳೆದ ವಾರವಷ್ಟೇ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿ, ನಿವ್ವಳ ಆದಾಯದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದಿದ್ದ ಮಾರುತಿ ಸುಜುಕಿ ಇಂಡಿಯಾ ಷೇರು ಮೌಲ್ಯದಲ್ಲಿ ಶೇಕಡಾ 2.38ರ ಕುಸಿತ ಕಂಡುಬಂದಿದೆ.

ಸನ್ ಫಾರ್ಮಾ ಕಂಪನಿಯ ಷೇರು ಮೌಲ್ಯದಲ್ಲಿ ಶೇಕಡಾ 1.48 ಗಳಿಕೆ ದಾಖಲಾಗಿದೆ.
Related Photo Gallery

ಭಾರತ-ಪಾಕಿಸ್ತಾನದ ನಡುವೆ ಇಂದು ಏನೇನಾಯ್ತು?

"ಸೂರ್ಯಪುತ್ರ ಶನಿದೇವ" ನೃತ್ಯ ನಾಟಕ ಪ್ರದರ್ಶನ

ಇರುವೆಗಳು ದಿನಕ್ಕೆ ಇಷ್ಟು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತವೆಯಂತೆ

ಬಸ್ ಪದದ ಫುಲ್ ಫಾರ್ಮ್ ಏನೆಂಬುದು ನಿಮ್ಗೆ ಗೊತ್ತಾ?

IPL 2025: ಈ ಸಲ ಕ್ಯಾಪ್ ನಮ್ದೆ

IPL 2025: ಐಪಿಎಲ್ನಲ್ಲಿ ಹೊಸ ಇತಿಹಾಸ ರಚಿಸಿದ ಮುಂಬೈ ಇಂಡಿಯನ್ಸ್

IPL 2025: ಮುಂಚೂಣಿಯಲ್ಲಿ RCB: ಪಾತಾಳದಲ್ಲಿ CSK

Virat Kohli: ನಿಧಾನವೇ ಪ್ರಧಾನ... ಅನಗತ್ಯ ದಾಖಲೆ ಬರೆದ ವಿರಾಟ್ ಕೊಹ್ಲಿ

ಚಿಕ್ಕಬಳ್ಳಾಪುರ: ಟೊಮ್ಯಾಟೊ ಬೆಲೆ ಕುಸಿತ, ಬೆಳೆ ನಾಶಪಡಿಸುತ್ತಿರುವ ರೈತರು

ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಶುಭ ಸುದ್ದಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ

ಸ್ಪಿನ್ ಲೆಜೆಂಡ್ ಆರ್. ಅಶ್ವಿನ್ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್

ಪ್ರಧಾನಿ ಹೇಳಿದಂತೆ ಪಾಕ್ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್ಗೇನು ಗೊತ್ತು: ಕಾಶಪ್ಪನವರ್, ಶಾಸಕ

ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
