Mokshita Pai: ಬೇರೆಯವರ ನೋವಿಗೆ ಕಣ್ಣೀರು ಹಾಕಿದ ಮೋಕ್ಷಿತಾ ಪೈ

ಬಿಗ್ ಬಾಸ್​ನಲ್ಲಿ ಒಂದು ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ಆಡುವಾಗ ಸ್ಪರ್ಧಿಗಳಿಗೆ ಇತರರು ಡಿಸ್ಟರ್ಬ್ ಮಾಡಲು ಅವಕಾಶ ಇತ್ತು. ಅನೇಕರು ನೀರನ್ನು ಸೋಕುತ್ತಿದ್ದರು. ಕೆಲವರು ದಿಂಬುಗಳಲ್ಲಿ ಹೊಡೆಯುತ್ತಿದ್ದರು. ಇದರಿಂದ ತೊಂದರೆ ಆಗಿದೆ.

|

Updated on: Oct 23, 2024 | 9:40 AM

ಮೋಕ್ಷಿತಾ ಪೈ ಅವರು ಭಾವನಾತ್ಮಕ ಜೀವಿ. ಅವರು ಸದಾ ಬೇರೆಯವರ ನೋವಿಗೆ ಮಿಡಿಯುತ್ತಾರೆ. ಮಾನವೀಯತೆ ಮುಖ್ಯ ಎಂದು ವಾದಿಸುತ್ತಾರೆ. ಅವರು ಈಗ ದೊಡ್ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ.

ಮೋಕ್ಷಿತಾ ಪೈ ಅವರು ಭಾವನಾತ್ಮಕ ಜೀವಿ. ಅವರು ಸದಾ ಬೇರೆಯವರ ನೋವಿಗೆ ಮಿಡಿಯುತ್ತಾರೆ. ಮಾನವೀಯತೆ ಮುಖ್ಯ ಎಂದು ವಾದಿಸುತ್ತಾರೆ. ಅವರು ಈಗ ದೊಡ್ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ.

1 / 5
ಬಿಗ್ ಬಾಸ್​ನಲ್ಲಿ ಒಂದು ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ಆಡುವಾಗ ಸ್ಪರ್ಧಿಗಳಿಗೆ ಇತರರು ಡಿಸ್ಟರ್ಬ್ ಮಾಡಲು ಅವಕಾಶ ಇತ್ತು. ಅನೇಕರು ನೀರನ್ನು ಸೋಕುತ್ತಿದ್ದರು. ಕೆಲವರು ದಿಂಬುಗಳಲ್ಲಿ ಹೊಡೆಯುತ್ತಿದ್ದರು. ಇದರಿಂದ ತೊಂದರೆ ಆಗಿದೆ.

ಬಿಗ್ ಬಾಸ್​ನಲ್ಲಿ ಒಂದು ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ಆಡುವಾಗ ಸ್ಪರ್ಧಿಗಳಿಗೆ ಇತರರು ಡಿಸ್ಟರ್ಬ್ ಮಾಡಲು ಅವಕಾಶ ಇತ್ತು. ಅನೇಕರು ನೀರನ್ನು ಸೋಕುತ್ತಿದ್ದರು. ಕೆಲವರು ದಿಂಬುಗಳಲ್ಲಿ ಹೊಡೆಯುತ್ತಿದ್ದರು. ಇದರಿಂದ ತೊಂದರೆ ಆಗಿದೆ.

2 / 5
ಕೆಲವರು ಬಿದ್ದು ನೋವು ಮಾಡಿಕೊಂಡಿದ್ದಾರೆ. ಇದರಿಂದ ಮೋಕ್ಷಿತಾಗೆ ಸಾಕಷ್ಟು ಬೇಸರ ಆಗಿದೆ. ಅವರು ಕಣ್ಣೀರು ಹಾಕಿದ್ದಾರೆ. ‘ಮಾನವೀಯತೆ ಮುಖ್ಯ’ ಎಂದು ಮೋಕ್ಷಿತಾ ಅವರು ಹೇಳಿಕೊಂಡಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿದ್ದಾರೆ.

ಕೆಲವರು ಬಿದ್ದು ನೋವು ಮಾಡಿಕೊಂಡಿದ್ದಾರೆ. ಇದರಿಂದ ಮೋಕ್ಷಿತಾಗೆ ಸಾಕಷ್ಟು ಬೇಸರ ಆಗಿದೆ. ಅವರು ಕಣ್ಣೀರು ಹಾಕಿದ್ದಾರೆ. ‘ಮಾನವೀಯತೆ ಮುಖ್ಯ’ ಎಂದು ಮೋಕ್ಷಿತಾ ಅವರು ಹೇಳಿಕೊಂಡಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿದ್ದಾರೆ.

3 / 5
ಮೋಕ್ಷಿತಾ ಪೈ ಅವರ ಮಾತನ್ನು ಅನೇಕರು ಒಪ್ಪಿದ್ದಾರೆ. ಟಾಸ್ಕ್​ಗೋಸ್ಕರ ಮಾನವೀಯತೆ ಮರೆಯಬಾರದು ಎಂಬ ಮೋಕ್ಷಿತಾ ಮಾತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.  

ಮೋಕ್ಷಿತಾ ಪೈ ಅವರ ಮಾತನ್ನು ಅನೇಕರು ಒಪ್ಪಿದ್ದಾರೆ. ಟಾಸ್ಕ್​ಗೋಸ್ಕರ ಮಾನವೀಯತೆ ಮರೆಯಬಾರದು ಎಂಬ ಮೋಕ್ಷಿತಾ ಮಾತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.  

4 / 5
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವರ ಪಟ್ಟಿಯಲ್ಲಿ ಮೋಕ್ಷಿತಾ ಕೂಡ ಇದ್ದಾರೆ. ಅವರು ಟಾಸ್ಕ್​ಗಳನ್ನು ಉತ್ತಮವಾಗಿ ನಿರ್ವವಹಿಸುತ್ತಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವರ ಪಟ್ಟಿಯಲ್ಲಿ ಮೋಕ್ಷಿತಾ ಕೂಡ ಇದ್ದಾರೆ. ಅವರು ಟಾಸ್ಕ್​ಗಳನ್ನು ಉತ್ತಮವಾಗಿ ನಿರ್ವವಹಿಸುತ್ತಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ.

5 / 5
Follow us
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
Nithya Bhavishya: ಈ ರಾಶಿಯ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್; ಮುಗಿಬಿದ್ದ ಅಭಿಮಾನಿಗಳು
ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್; ಮುಗಿಬಿದ್ದ ಅಭಿಮಾನಿಗಳು
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾರ್ಕಿಂಗ್​ಗೆ ಅವಕಾಶ ನೀಡದ ಸೆಕ್ಯುರಿಟಿ ಮೇಲೆ ಮಹಿಳೆಯಿಂದ ಅಟ್ಯಾಕ್
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!
ಪಾಕ್ ಪರ ಘೋಷಣೆ ಕೂಗಿದ್ದಕ್ಕೆ 21 ಬಾರಿ ಭಾರತ್ ಮಾತಾಕಿ ಜೈ ಹೇಳಿಸಿದ ಕೋರ್ಟ್!