AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2021ರ ಮೊದಲ ದಿನ | ಕ್ಯಾಮೆರಾ ಕಣ್ಣಿಗೆ ಕಂಡ ಬಗೆಬಗೆಯ ನೋಟಗಳು

2021ರ ಮೊದಲ ದಿನದ ಆಚರಣೆಗೆ ಹಲವು ಆಯಾಮಗಳಿದ್ದವು. ರೈತರ ಪ್ರತಿಭಟನೆ, ತೀವ್ರ ಚಳಿ, ಕೊರೊನಾ ಭಯ.. ಹೀಗೆ ಹೊಸ ವರ್ಷದ ಆಚರಣೆಯಂದು ಛಾಯಾಚಿತ್ರಕಾರರ ಕಣ್ಣಿಗೆ ಕಂಡ ದೃಶ್ಯಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮ್ಮೆದುರು ತೆರೆದಿಟ್ಟಿದೆ.

guruganesh bhat
| Edited By: |

Updated on:Jan 01, 2021 | 8:03 PM

Share
ಲಾಸ್ ವೆಗಾಸ್​ನ ಯುವ ಪ್ರೇಮಿಗಳು, ಹೊಸ ವರ್ಷದ ಸಂಭ್ರಮದಲ್ಲಿ ಚುಂಬಿಸಿದ್ದು ಹೀಗೆ

ಲಾಸ್ ವೆಗಾಸ್​ನ ಯುವ ಪ್ರೇಮಿಗಳು, ಹೊಸ ವರ್ಷದ ಸಂಭ್ರಮದಲ್ಲಿ ಚುಂಬಿಸಿದ್ದು ಹೀಗೆ

1 / 14
ಹೊಸ ವರ್ಷದ ಸೂರ್ಯೋದಯವಾಗುತ್ತಿದ್ದಂತೆ ಕಾಶಿಯ ಗಂಗೆಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ಹೊಸ ವರ್ಷದ ಸೂರ್ಯೋದಯವಾಗುತ್ತಿದ್ದಂತೆ ಕಾಶಿಯ ಗಂಗೆಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.

2 / 14
ಅಮೃತಸರದ ಸ್ವರ್ಣ ಮಂದಿರ 
ಹೊಸ ವರ್ಷದ ಸೂರ್ಯರಶ್ಮಿಯಲ್ಲಿ ಹೊಂಬಣ್ಣದಿಂದ ಕಂಗೊಳಿಸಿತು.

ಅಮೃತಸರದ ಸ್ವರ್ಣ ಮಂದಿರ ಹೊಸ ವರ್ಷದ ಸೂರ್ಯರಶ್ಮಿಯಲ್ಲಿ ಹೊಂಬಣ್ಣದಿಂದ ಕಂಗೊಳಿಸಿತು.

3 / 14
ಅಮೃತಸರದಲ್ಲಿ ಸಾವಿರಾರು ಭಕ್ತರು ಪ್ರಾರ್ಥನೆ ಸಲ್ಲಿಸಿದರು.

ಅಮೃತಸರದಲ್ಲಿ ಸಾವಿರಾರು ಭಕ್ತರು ಪ್ರಾರ್ಥನೆ ಸಲ್ಲಿಸಿದರು.

4 / 14
ವರ್ಷದ ಮೊದಲ ದಿನ ಆದರೇನು..? ತನ್ನ ಕಾಯಕದಲ್ಲಿ ಮುಳುಗಿರುವ ರಾಜಸ್ಥಾನದ ವೃದ್ಧ ಕಂಡಿದ್ದು ಹೀಗೆ.

ವರ್ಷದ ಮೊದಲ ದಿನ ಆದರೇನು..? ತನ್ನ ಕಾಯಕದಲ್ಲಿ ಮುಳುಗಿರುವ ರಾಜಸ್ಥಾನದ ವೃದ್ಧ ಕಂಡಿದ್ದು ಹೀಗೆ.

5 / 14
ಅಖಿಲ ಭಾರತ ಅಖಾರಾ ಪರಿಷತ್​ನ ಸಾಧುಗಳು ಹೊಸ ವರ್ಷದ ಮೊದಲ ದಿನ ಗಂಗಾ ಪೂಜೆ ಸಲ್ಲಿಸಿದರು.

ಅಖಿಲ ಭಾರತ ಅಖಾರಾ ಪರಿಷತ್​ನ ಸಾಧುಗಳು ಹೊಸ ವರ್ಷದ ಮೊದಲ ದಿನ ಗಂಗಾ ಪೂಜೆ ಸಲ್ಲಿಸಿದರು.

6 / 14
ಶ್ರೀನಗರದಲ್ಲಿ ಉಗ್ರಗಾಮಿಗಳ ದಾಳಿಗೆ ಓರ್ವ ಅಕ್ಕಸಾಲಿಗ ಬಲಿಯಾಗಿದ್ದರು. ಈ ಘಟನೆ ಖಂಡಿಸಿ ಶಿವಸೇನಾ ಡೋಗ್ರಾ ಫ್ರಂಟ್ ಆ್ಯಕ್ಟಿವಿಸ್ಟ್​ನ ಕಾರ್ಯಕರ್ತರು ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟಿಸಿದರು.

ಶ್ರೀನಗರದಲ್ಲಿ ಉಗ್ರಗಾಮಿಗಳ ದಾಳಿಗೆ ಓರ್ವ ಅಕ್ಕಸಾಲಿಗ ಬಲಿಯಾಗಿದ್ದರು. ಈ ಘಟನೆ ಖಂಡಿಸಿ ಶಿವಸೇನಾ ಡೋಗ್ರಾ ಫ್ರಂಟ್ ಆ್ಯಕ್ಟಿವಿಸ್ಟ್​ನ ಕಾರ್ಯಕರ್ತರು ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟಿಸಿದರು.

7 / 14
ದೆಹಲಿ ಚಲೋ ಚಳವಳಿಯಲ್ಲಿ ಪಾಲ್ಗೊಂಡಿದ್ದ ರೈತ ಗಲ್ತಾನ್ ಸಿಂಗ್ ಇಂದು ಮೃತಪಟ್ಟರು. ಮೃತದೇಹದ ಎದುರು ಸೇರಿದ್ದ ರೈತ ಚಳವಳಿಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ದೆಹಲಿ ಚಲೋ ಚಳವಳಿಯಲ್ಲಿ ಪಾಲ್ಗೊಂಡಿದ್ದ ರೈತ ಗಲ್ತಾನ್ ಸಿಂಗ್ ಇಂದು ಮೃತಪಟ್ಟರು. ಮೃತದೇಹದ ಎದುರು ಸೇರಿದ್ದ ರೈತ ಚಳವಳಿಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

8 / 14
ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಪುನಃ ಪ್ರಾರಂಭಗೊಂಡವು.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಇಂದಿನಿಂದ ಶಾಲಾ ಕಾಲೇಜುಗಳು ಪುನಃ ಪ್ರಾರಂಭಗೊಂಡವು.

9 / 14
ಹೊಸ ವರ್ಷದ ಮೊದಲ ದಿನ ಜನಿಸಿದ ಮಕ್ಕಳು ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದವು.

ಹೊಸ ವರ್ಷದ ಮೊದಲ ದಿನ ಜನಿಸಿದ ಮಕ್ಕಳು ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದವು.

10 / 14
ಜಬ್ಲಾಪುರದ ಬೇದಾಘಾಟ್ ಜಲಪಾತಕ್ಕೆ 2021ರ ಮೊದಲ ದಿನದಂದು ಸಾವಿರಾರು ಪ್ರವಾಸಿಗರು ಭೇಟಿಯಿತ್ತರು.

ಜಬ್ಲಾಪುರದ ಬೇದಾಘಾಟ್ ಜಲಪಾತಕ್ಕೆ 2021ರ ಮೊದಲ ದಿನದಂದು ಸಾವಿರಾರು ಪ್ರವಾಸಿಗರು ಭೇಟಿಯಿತ್ತರು.

11 / 14
ಸಾಮಾಜಿಕ ಅಂತರ ಮರೆತು ಮಿರ್ಜಾಪುರದ ವಿಂಧ್ಯಾವಾಸಿನಿ ದೇಗುಲಕ್ಕೆ ಭೇಟಿಯಿತ್ತ ಭಕ್ತರು

ಸಾಮಾಜಿಕ ಅಂತರ ಮರೆತು ಮಿರ್ಜಾಪುರದ ವಿಂಧ್ಯಾವಾಸಿನಿ ದೇಗುಲಕ್ಕೆ ಭೇಟಿಯಿತ್ತ ಭಕ್ತರು

12 / 14
ಗೋರಖ್​ಪುರದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಗುಂಪೊಂದು ಪ್ರಯತ್ನಿಸಿದ ಬಗೆ

ಗೋರಖ್​ಪುರದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಗುಂಪೊಂದು ಪ್ರಯತ್ನಿಸಿದ ಬಗೆ

13 / 14
ಬುದ್ಧ ಗಯಾದ ಮಹಾ ಬೋಧಿ ದೇವಸ್ಥಾನದಲ್ಲಿ ಬೌದ್ಧ ಬಿಕ್ಕುಗಳು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.

ಬುದ್ಧ ಗಯಾದ ಮಹಾ ಬೋಧಿ ದೇವಸ್ಥಾನದಲ್ಲಿ ಬೌದ್ಧ ಬಿಕ್ಕುಗಳು ವಿಶ್ವ ಶಾಂತಿಗಾಗಿ ಪ್ರಾರ್ಥಿಸಿದರು.

14 / 14

Published On - 8:02 pm, Fri, 1 January 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್