AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋಟೊಶೂಟ್ ಹಿಂದಿನ ಕಷ್ಟಗಳನ್ನು ಚಿತ್ರಗಳ ಮೂಲಕ ತೋರಿಸಿದ ಪೂಜಾ ಹೆಗ್ಡೆ

Pooja Hegde: ನಟಿಯರು ಫೊಟೊಶೂಟ್ ಮಾಡಿಸಿಕೊಂಡು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಅವರ ಫೋಟೊಗಳು ಸುಂದರವಾಗಿ ಕಾಣಲು ಎಷ್ಟು ಮಂದಿ ಕೆಲಸ ಮಾಡಿರುತ್ತಾರೆ ಗೊತ್ತೆ? ಪೂಜಾ ಹೆಗ್ಡೆ ಬಿಹೈಂಡ್​ ದಿ ಸೀನ್ಸ್ ಫೋಟೊಗಳ ಮೇಲೆ ಒಮ್ಮೆ ಕಣ್ಣಾಡಿಸಿ ನಿಮಗೇ ತಿಳಿಯುತ್ತದೆ.

ಮಂಜುನಾಥ ಸಿ.
|

Updated on: Sep 10, 2023 | 10:32 PM

Share
ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

1 / 7
ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

2 / 7
ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

3 / 7
ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

4 / 7
ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

5 / 7
ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

6 / 7
ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ

ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ

7 / 7
Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ