ಫೋಟೊಶೂಟ್ ಹಿಂದಿನ ಕಷ್ಟಗಳನ್ನು ಚಿತ್ರಗಳ ಮೂಲಕ ತೋರಿಸಿದ ಪೂಜಾ ಹೆಗ್ಡೆ

Pooja Hegde: ನಟಿಯರು ಫೊಟೊಶೂಟ್ ಮಾಡಿಸಿಕೊಂಡು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಅವರ ಫೋಟೊಗಳು ಸುಂದರವಾಗಿ ಕಾಣಲು ಎಷ್ಟು ಮಂದಿ ಕೆಲಸ ಮಾಡಿರುತ್ತಾರೆ ಗೊತ್ತೆ? ಪೂಜಾ ಹೆಗ್ಡೆ ಬಿಹೈಂಡ್​ ದಿ ಸೀನ್ಸ್ ಫೋಟೊಗಳ ಮೇಲೆ ಒಮ್ಮೆ ಕಣ್ಣಾಡಿಸಿ ನಿಮಗೇ ತಿಳಿಯುತ್ತದೆ.

|

Updated on: Sep 10, 2023 | 10:32 PM

ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

1 / 7
ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

2 / 7
ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

3 / 7
ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

4 / 7
ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

5 / 7
ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

6 / 7
ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ

ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ

7 / 7
Follow us
ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು
ಕಾವೇರಿ ಹೋರಾಟದ ಬಗ್ಗೆ ವಿನೋದ್ ರಾಜ್​ ದಿಟ್ಟ ಮಾತು
ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಯಾದಗಿರಿ: ಕೋಳಿ ಪಂದ್ಯದ ವೇಳೆ ಹುಂಜಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಕಿಮ್ಸ್​ ಆವರಣದಲ್ಲೇ ಡಿಜೆ ಹಾಡಿಗೆ ಕುಣಿದ ವಿದ್ಯಾರ್ಥಿಗಳು; ವಿಡಿಯೋ ನೋಡಿ
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ಗಣೇಶನ ಪೆಂಡಾಲ್​ನಲ್ಲಿ ಚಂದ್ರಯಾನ-3 ಯಶೋಗಾಥೆ, ನೆಟ್ಟಿಗರು ಮೂಕವಿಸ್ಮಿತ!
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ನಿಮ್ಮ ಅಮ್ಮನಿಗೂ ಗೊತ್ತಾಯಿತು ನೋಡಿ ನಿಮ್ಮ ಕೆಲಸದ ಬಗ್ಗೆ
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಸಖತ್​​ ಡ್ಯಾನ್ಸ್​​: Video
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಇನ್​ಸ್ಪೆಕ್ಟರ್​ ಸೇವೆಗೆ ಪ್ರಧಾನಿ ಮೋದಿ ಶ್ಲಾಘನೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಕೀರ್ತಿ ಪತಾಕೆ ಹಾರಿಸ್ತೀವಿ ಅಂತಿದ್ದಾರೆ ಯಾದಗಿರಿಯ ಈ ಕ್ರೀಡಾಪಟುಗಳು, ಆದರೆ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
ಗಣೇಶೋತ್ಸವದಲ್ಲಿ ಕಾಂತಾರಾ ಚಿತ್ರದ ಪಂಜುರ್ಲಿ ನೃತ್ಯ ಪ್ರದರ್ಶನ
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​
‘ಕಾವೇರಿಗೆ ನಾನು ಜೀವ ಕೊಡ್ತೀನಿ’ ಎಂದ ನಟ ರಾಘವೇಂದ್ರ ರಾಜ್​ಕುಮಾರ್​