AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋಟೊಶೂಟ್ ಹಿಂದಿನ ಕಷ್ಟಗಳನ್ನು ಚಿತ್ರಗಳ ಮೂಲಕ ತೋರಿಸಿದ ಪೂಜಾ ಹೆಗ್ಡೆ

Pooja Hegde: ನಟಿಯರು ಫೊಟೊಶೂಟ್ ಮಾಡಿಸಿಕೊಂಡು ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಅವರ ಫೋಟೊಗಳು ಸುಂದರವಾಗಿ ಕಾಣಲು ಎಷ್ಟು ಮಂದಿ ಕೆಲಸ ಮಾಡಿರುತ್ತಾರೆ ಗೊತ್ತೆ? ಪೂಜಾ ಹೆಗ್ಡೆ ಬಿಹೈಂಡ್​ ದಿ ಸೀನ್ಸ್ ಫೋಟೊಗಳ ಮೇಲೆ ಒಮ್ಮೆ ಕಣ್ಣಾಡಿಸಿ ನಿಮಗೇ ತಿಳಿಯುತ್ತದೆ.

ಮಂಜುನಾಥ ಸಿ.
|

Updated on: Sep 10, 2023 | 10:32 PM

ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

ನೀಳಕಾಯದ ಪೂಜಾ ಹೆಗ್ಡೆಗೆ ಮೇಕಪ್ ಹಾಕಲು ಪಾಪ ಆ ಕಲಾವಿದೆ ಪಡುತ್ತಿರುವ ಕಷ್ಟ ನೋಡಿ.

1 / 7
ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

ಪೂಜಾ ಹೆಗ್ಡೆಯನ್ನು ತಯಾರು ಮಾಡಲು ನಾಲ್ಕು ಜನ ಕೆಲಸ ಮಾಡುತ್ತಿದ್ದಾರೆ.

2 / 7
ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

ಕೊನೆಯ ಕ್ಷಣದಲ್ಲೂ ಮೇಕಪ್ ಮತ್ತು ಡ್ರೆಸ್ಸಿಂಗ್ ಮುಗಿದಿಲ್ಲ.

3 / 7
ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

ಕ್ಯಾಮೆರಾ ಮುಂದೆ ನಿಂತಾಗಲು ಟಚಪ್, ಕೇಶವಿನ್ಯಾಸ ಇತರೆ ಕಾರ್ಯಗಳು ನಡೆಯುತ್ತಲೇ ಇವೆ.

4 / 7
ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

ಎಲ್ಲ ಮುಗಿದು ಕೊನೆಗೆ ಫೋಟೊಶೂಟ್ ಆರಂಭವಾದಾಗ, ಕ್ಯಾಮೆರಾ ಮುಂದೆ ಕಾಣುವುದು ಪೂಜಾ ಮಾತ್ರ.

5 / 7
ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

ಇಂಥಹಾ ಫೋಟೊಶೂಟ್ ಹಿಂದೆ ಪೂಜಾ ಹೆಗ್ಡೆಯ ತಂಡ ಕೆಲಸ ಮಾಡಿರುತ್ತದೆ.

6 / 7
ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ

ಗ್ಲಾಮರಸ್ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿಕೊಂಡಿರುವ ಪೂಜಾ ಹೆಗ್ಡೆ

7 / 7
Follow us
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ