AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raashi Khanna: ಪ್ರಶಸ್ತಿ ಗೆದ್ದು ಫೋಸು ಕೊಟ್ಟ ನಟಿ ರಾಶಿ ಖನ್ನಾ

Raashi Khanna: ನಟಿ ರಾಶಿ ಖನ್ನಾಗೆ 'ಸ್ಟೆಲ್ಲರ್ ಫರ್ಮಾಪರ್ ಆಫ್​ ದಿ ಇಯರ್' ಪ್ರಶಸ್ತಿಯನ್ನು ಸಂಸ್ಥೆಯೊಂದು ನೀಡಿದೆ. ಇದೇ ಖುಷಿಯಲ್ಲಿ ಗ್ಲಾಮರಸ್ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ ನಟಿ.

ಮಂಜುನಾಥ ಸಿ.
|

Updated on: Sep 14, 2023 | 10:52 PM

ನಟಿ ರಾಶಿ ಖನ್ನಾ ಪ್ರಶಸ್ತಿಯನ್ನು ಗೆದ್ದ ಖುಷಿಯಲ್ಲಿ ಗ್ಲಾಮರಸ್​ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ.

ನಟಿ ರಾಶಿ ಖನ್ನಾ ಪ್ರಶಸ್ತಿಯನ್ನು ಗೆದ್ದ ಖುಷಿಯಲ್ಲಿ ಗ್ಲಾಮರಸ್​ ಆಗಿ ಫೋಟೊಕ್ಕೆ ಫೋಸು ನೀಡಿದ್ದಾರೆ.

1 / 7
'ಸ್ಟೆಲ್ಲರ್ ಫರ್ಮಾಪರ್ ಆಫ್​ ದಿ ಇಯರ್' ಪ್ರಶಸ್ತಿಯನ್ನು ರಾಶಿ ಖನ್ನಾ ಗೆದ್ದಿದ್ದಾರೆ.

'ಸ್ಟೆಲ್ಲರ್ ಫರ್ಮಾಪರ್ ಆಫ್​ ದಿ ಇಯರ್' ಪ್ರಶಸ್ತಿಯನ್ನು ರಾಶಿ ಖನ್ನಾ ಗೆದ್ದಿದ್ದಾರೆ.

2 / 7
ರಾಶಿ ಖನ್ನಾಗೆ ವರ್ಷದ ಅತ್ಯುತ್ತಮ ಫರ್ಮಾಪರ್ ಪ್ರಶಸ್ತಿ ನೀಡಿರುವುದು ಗ್ಲೋಬಲ್ ಸ್ಪಾ ಇಂಡಿಯಾ

ರಾಶಿ ಖನ್ನಾಗೆ ವರ್ಷದ ಅತ್ಯುತ್ತಮ ಫರ್ಮಾಪರ್ ಪ್ರಶಸ್ತಿ ನೀಡಿರುವುದು ಗ್ಲೋಬಲ್ ಸ್ಪಾ ಇಂಡಿಯಾ

3 / 7
ರಾಶಿ ಖನ್ನಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ರಾಶಿ ಖನ್ನಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

4 / 7
ರಾಶಿ ಖನ್ನಾ ಯಾವುದೇ ಕನ್ನಡ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.

ರಾಶಿ ಖನ್ನಾ ಯಾವುದೇ ಕನ್ನಡ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ.

5 / 7
ಜೂ ಎನ್​ಟಿಆರ್, ವಿಜಯ್ ದೇವರಕೊಂಡ, ರವಿತೇಜ, ಮೋಹನ್​ಲಾಲ್ ಅಂಥಹಾ ಸ್ಟಾರ್ ನಟರೊಟ್ಟಿಗೆ ರಾಶಿ ನಟಿಸಿದ್ದಾರೆ.

ಜೂ ಎನ್​ಟಿಆರ್, ವಿಜಯ್ ದೇವರಕೊಂಡ, ರವಿತೇಜ, ಮೋಹನ್​ಲಾಲ್ ಅಂಥಹಾ ಸ್ಟಾರ್ ನಟರೊಟ್ಟಿಗೆ ರಾಶಿ ನಟಿಸಿದ್ದಾರೆ.

6 / 7
ಪ್ರಸ್ತುತ ಹಿಂದಿಯ ಒಂದು ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಪ್ರಸ್ತುತ ಹಿಂದಿಯ ಒಂದು ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

7 / 7
Follow us
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ