AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲೈನ್ ಹೊಡಿಬೇಕು ಅಂದ್ರೆ ಒಂದು ಕಂಡೀಷನ್’; ರಾಕೇಶ್​ಗೆ ಷರತ್ತು ಹಾಕಿದ ದೀಪಿಕಾ ದಾಸ್

ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ರಿಸರ್ವ್ ಆಗಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಕಡಿಮೆ. ಇನ್ನು, ವಿವಾದದಿಂದಲೂ ಅವರು ದೂರ ಇದ್ದಿದ್ದೇ ಹೆಚ್ಚು.

TV9 Web
| Edited By: |

Updated on: Nov 04, 2022 | 4:36 PM

Share
ದೀಪಿಕಾ ದಾಸ್ ಅವರು ಎರಡನೇ ಬಾರಿಗೆ ಬಿಗ್ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಕ್ಯಾಪ್ಟನ್ ಆಗಿಯೂ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈಗ ದೀಪಿಕಾ ಅವರು ರಾಕೇಶ್​ಗೆ ಒಂದು ಷರತ್ತು ಹಾಕಿದ್ದಾರೆ.

ದೀಪಿಕಾ ದಾಸ್ ಅವರು ಎರಡನೇ ಬಾರಿಗೆ ಬಿಗ್ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಕ್ಯಾಪ್ಟನ್ ಆಗಿಯೂ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಈಗ ದೀಪಿಕಾ ಅವರು ರಾಕೇಶ್​ಗೆ ಒಂದು ಷರತ್ತು ಹಾಕಿದ್ದಾರೆ.

1 / 5
ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ರಿಸರ್ವ್ ಆಗಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಕಡಿಮೆ. ಇನ್ನು, ವಿವಾದದಿಂದಲೂ ಅವರು ದೂರ ಇದ್ದಿದ್ದೇ ಹೆಚ್ಚು.

ದೀಪಿಕಾ ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ರಿಸರ್ವ್ ಆಗಿ ಇರುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದು ಕಡಿಮೆ. ಇನ್ನು, ವಿವಾದದಿಂದಲೂ ಅವರು ದೂರ ಇದ್ದಿದ್ದೇ ಹೆಚ್ಚು.

2 / 5
ಈಗ ದೀಪಿಕಾ ದಾಸ್ ಅವರು ರಾಕೇಶ್ ಅಡಿಗಗೆ ಷರತ್ತೊಂದನ್ನು ಹಾಕಿದ್ದಾರೆ. ‘ನೀನು ನನಗೆ ಲೈನ್ ಹೊಡೆಯಬೇಕು ಎಂದರೆ ಟಾಸ್ಕ್​ನಲ್ಲಿ ನೀಡಿರೋ ಬಜರ್​​ ಹೊಡೆಯಬೇಕು’ ಎಂದಿದ್ದಾರೆ ದೀಪಿಕಾ.

ಈಗ ದೀಪಿಕಾ ದಾಸ್ ಅವರು ರಾಕೇಶ್ ಅಡಿಗಗೆ ಷರತ್ತೊಂದನ್ನು ಹಾಕಿದ್ದಾರೆ. ‘ನೀನು ನನಗೆ ಲೈನ್ ಹೊಡೆಯಬೇಕು ಎಂದರೆ ಟಾಸ್ಕ್​ನಲ್ಲಿ ನೀಡಿರೋ ಬಜರ್​​ ಹೊಡೆಯಬೇಕು’ ಎಂದಿದ್ದಾರೆ ದೀಪಿಕಾ.

3 / 5
ಇದನ್ನು ಕೇಳಿ ರಾಕೇಶ್ ಖುಷಿಯಾಗಿದ್ದಾರೆ. ‘ಬಜರ್ ಹೊಡೆಯೋದಷ್ಟೇ ಏಕೆ? ಬಜರ್​ನ ನಿನ್ನ ಪಕ್ಕದಲ್ಲೇ ತಂದು ಇಟ್ಟು ಬಿಡ್ತೀನಿ’ ಎಂದಿದ್ದಾರೆ ರಾಕೇಶ್. ಈ ಮಾತನ್ನು ಕೇಳಿ, ‘ರಾಕೇಶ್ ಇಂಡೈರೆಕ್ಟ್ ಆಗಿ ಫ್ಲರ್ಟ್​ ಮಾಡ್ತಾ ಇದಾನೆ’ ಎಂದು ನಕ್ಕಿದ್ದಾರೆ ದೀಪಿಕಾ.

ಇದನ್ನು ಕೇಳಿ ರಾಕೇಶ್ ಖುಷಿಯಾಗಿದ್ದಾರೆ. ‘ಬಜರ್ ಹೊಡೆಯೋದಷ್ಟೇ ಏಕೆ? ಬಜರ್​ನ ನಿನ್ನ ಪಕ್ಕದಲ್ಲೇ ತಂದು ಇಟ್ಟು ಬಿಡ್ತೀನಿ’ ಎಂದಿದ್ದಾರೆ ರಾಕೇಶ್. ಈ ಮಾತನ್ನು ಕೇಳಿ, ‘ರಾಕೇಶ್ ಇಂಡೈರೆಕ್ಟ್ ಆಗಿ ಫ್ಲರ್ಟ್​ ಮಾಡ್ತಾ ಇದಾನೆ’ ಎಂದು ನಕ್ಕಿದ್ದಾರೆ ದೀಪಿಕಾ.

4 / 5
ಇದಕ್ಕೆ ಉತ್ತರಿಸಿದ ರಾಕೇಶ್, ‘ಪರೋಕ್ಷವಾಗಿ ಅಲ್ಲ ನೇರವಾಗಿಯೇ ಫ್ಲರ್ಟ್ ಮಾಡ್ತಾ ಇದೀನಿ’ ಎಂದು ನಕ್ಕಿದ್ದಾನೆ.

ಇದಕ್ಕೆ ಉತ್ತರಿಸಿದ ರಾಕೇಶ್, ‘ಪರೋಕ್ಷವಾಗಿ ಅಲ್ಲ ನೇರವಾಗಿಯೇ ಫ್ಲರ್ಟ್ ಮಾಡ್ತಾ ಇದೀನಿ’ ಎಂದು ನಕ್ಕಿದ್ದಾನೆ.

5 / 5
Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್