Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್​ರನ್ನು​ ಟೀಕಿಸಿದ ಕಂಗನಾ ರಣಾವತ್​; ಸರಿಯಾಗಿ ತಿರುಗೇಟು ನೀಡಿದ ರಾಖಿ

ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 22, 2022 | 8:52 PM

ಕಂಗನಾ ರಣಾವತ್ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಸಿನಿಮಾಗಿಂತ ಹೆಚ್ಚಾಗಿ ಅವರು ಕಾಂಟ್ರವರ್ಸಿಗಳ ಮೂಲಕವೇ ಸುದ್ದಿಯಾಗುತ್ತಾರೆ. ಈಗ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಅವರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ.

ಕಂಗನಾ ರಣಾವತ್ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಸಿನಿಮಾಗಿಂತ ಹೆಚ್ಚಾಗಿ ಅವರು ಕಾಂಟ್ರವರ್ಸಿಗಳ ಮೂಲಕವೇ ಸುದ್ದಿಯಾಗುತ್ತಾರೆ. ಈಗ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಅವರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ.

1 / 5
ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ. ಈ ಟ್ರೇಲರ್​ನಲ್ಲಿ ಬರುವ ಒಂದು ಮಾತು ರಾಖಿ ಸಿಟ್ಟಿಗೆ ಕಾರಣವಾಗಿದೆ.

ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ. ಈ ಟ್ರೇಲರ್​ನಲ್ಲಿ ಬರುವ ಒಂದು ಮಾತು ರಾಖಿ ಸಿಟ್ಟಿಗೆ ಕಾರಣವಾಗಿದೆ.

2 / 5
ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ್ದ ಅನೇಕ ಸ್ಪರ್ಧಿಗಳು ‘ಲಾಕ್​ ಅಪ್​’ ಶೋನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್​ ಖಾನ್​ ಅವರನ್ನು ಭಾಯ್​ ಎಂದೇ ಎಲ್ಲರೂ ಕರೆಯುತ್ತಾರೆ. ಇದಕ್ಕೆ ಟಾಂಟ್ ನೀಡುವ ರೀತಿಯಲ್ಲಿ ಕಂಗನಾ ಡೈಲಾಗ್​ ಬರುತ್ತದೆ. ‘ಯೇ ಭಾಯ್​​ ಕಾ ಘರ್​ ನಹಿ ಹೇ’ (ಇದು ನಿನ್ನ ಸಹೋದರನ ಮನೆ ಅಲ್ಲ) ಎಂಬ ಡೈಲಾಗ್​ ರಾಖಿಗೆ ಕೋಪ ತರಿಸಿದೆ.

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ್ದ ಅನೇಕ ಸ್ಪರ್ಧಿಗಳು ‘ಲಾಕ್​ ಅಪ್​’ ಶೋನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್​ ಖಾನ್​ ಅವರನ್ನು ಭಾಯ್​ ಎಂದೇ ಎಲ್ಲರೂ ಕರೆಯುತ್ತಾರೆ. ಇದಕ್ಕೆ ಟಾಂಟ್ ನೀಡುವ ರೀತಿಯಲ್ಲಿ ಕಂಗನಾ ಡೈಲಾಗ್​ ಬರುತ್ತದೆ. ‘ಯೇ ಭಾಯ್​​ ಕಾ ಘರ್​ ನಹಿ ಹೇ’ (ಇದು ನಿನ್ನ ಸಹೋದರನ ಮನೆ ಅಲ್ಲ) ಎಂಬ ಡೈಲಾಗ್​ ರಾಖಿಗೆ ಕೋಪ ತರಿಸಿದೆ.

3 / 5
ರಾಖಿ ಬಿಗ್​ ಬಾಸ್​ ಸ್ಪರ್ಧಿ ಆಗಿದ್ದರು. ಕೆಲವು ಸೀಸನ್​ಲ್ಲಿ ಅವರು ಪಾಲ್ಗೊಂಡಿದ್ದಾರೆ. ಹೀಗಾಗಿ ಸಲ್ಲು ಜತೆ ಅವರಿಗೆ ಒಳ್ಳೆಯ ಬಾಂಡಿಂಗ್​ ಇದೆ. ಸಲ್ಮಾನ್​ ಖಾನ್​ ವಿರುದ್ಧ ಈ ರೀತಿ ಮಾತನಾಡಿರುವುದಕ್ಕೆ ರಾಖಿಗೆ ಕೋಪ ಬಂದಿದೆ.

ರಾಖಿ ಬಿಗ್​ ಬಾಸ್​ ಸ್ಪರ್ಧಿ ಆಗಿದ್ದರು. ಕೆಲವು ಸೀಸನ್​ಲ್ಲಿ ಅವರು ಪಾಲ್ಗೊಂಡಿದ್ದಾರೆ. ಹೀಗಾಗಿ ಸಲ್ಲು ಜತೆ ಅವರಿಗೆ ಒಳ್ಳೆಯ ಬಾಂಡಿಂಗ್​ ಇದೆ. ಸಲ್ಮಾನ್​ ಖಾನ್​ ವಿರುದ್ಧ ಈ ರೀತಿ ಮಾತನಾಡಿರುವುದಕ್ಕೆ ರಾಖಿಗೆ ಕೋಪ ಬಂದಿದೆ.

4 / 5
‘ಕೇಳು ಸಹೋದರಿ, ನಮ್ಮ ಭಾಯ್​ ಹಲವು ವರ್ಷಗಳಿಂದ ಶೋ ನಡೆಸಿಕೊಡುತ್ತಿದ್ದಾರೆ. ನಿಮಗೆ ಧೈರ್ಯವಿದ್ದರೆ, ನೀವು ಒಂದು ಶೋ ನಡೆಸಿ. ನಮ್ಮ ಭಾಯ್​ಗೆ ಧೈರ್ಯವಿದೆ, ನಿಮಗೆ ಇಲ್ಲ’ ಎಂದು ಟೀಕಿಸಿದ್ದಾರೆ ರಾಖಿ.

‘ಕೇಳು ಸಹೋದರಿ, ನಮ್ಮ ಭಾಯ್​ ಹಲವು ವರ್ಷಗಳಿಂದ ಶೋ ನಡೆಸಿಕೊಡುತ್ತಿದ್ದಾರೆ. ನಿಮಗೆ ಧೈರ್ಯವಿದ್ದರೆ, ನೀವು ಒಂದು ಶೋ ನಡೆಸಿ. ನಮ್ಮ ಭಾಯ್​ಗೆ ಧೈರ್ಯವಿದೆ, ನಿಮಗೆ ಇಲ್ಲ’ ಎಂದು ಟೀಕಿಸಿದ್ದಾರೆ ರಾಖಿ.

5 / 5

Published On - 8:50 pm, Tue, 22 February 22

Follow us
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ