AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್​ ಖಾನ್​ರನ್ನು​ ಟೀಕಿಸಿದ ಕಂಗನಾ ರಣಾವತ್​; ಸರಿಯಾಗಿ ತಿರುಗೇಟು ನೀಡಿದ ರಾಖಿ

ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ

TV9 Web
| Edited By: |

Updated on:Feb 22, 2022 | 8:52 PM

Share
ಕಂಗನಾ ರಣಾವತ್ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಸಿನಿಮಾಗಿಂತ ಹೆಚ್ಚಾಗಿ ಅವರು ಕಾಂಟ್ರವರ್ಸಿಗಳ ಮೂಲಕವೇ ಸುದ್ದಿಯಾಗುತ್ತಾರೆ. ಈಗ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಅವರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ.

ಕಂಗನಾ ರಣಾವತ್ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಸಿನಿಮಾಗಿಂತ ಹೆಚ್ಚಾಗಿ ಅವರು ಕಾಂಟ್ರವರ್ಸಿಗಳ ಮೂಲಕವೇ ಸುದ್ದಿಯಾಗುತ್ತಾರೆ. ಈಗ ಕಂಗನಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸಲ್ಮಾನ್ ಖಾನ್ ಅವರನ್ನು ಟೀಕಿಸಿ ಪೇಚಿಗೆ ಸಿಲುಕಿದ್ದಾರೆ.

1 / 5
ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ. ಈ ಟ್ರೇಲರ್​ನಲ್ಲಿ ಬರುವ ಒಂದು ಮಾತು ರಾಖಿ ಸಿಟ್ಟಿಗೆ ಕಾರಣವಾಗಿದೆ.

ಕಂಗನಾ ರಣಾವತ್​ ಈ ಬಾರಿ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅದೂ ನಿರೂಪಕಿಯಾಗಿ. ಎಂಎಕ್ಸ್​ ಪ್ಲೇಯರ್​ ಹಾಗೂ ಆಲ್ಟ್​ ಬಾಲಾಜಿ ನಡೆಸಿಕೊಡುತ್ತಿರುವ ‘ಲಾಕ್​ ಅಪ್​’ ಶೋಗೆ ಕಂಗನಾ ನಿರೂಪಕಿ. ಈ ಶೋನ ಟ್ರೇಲರ್ ರಿಲೀಸ್​ ಆಗಿದೆ. ಈ ಟ್ರೇಲರ್​ನಲ್ಲಿ ಬರುವ ಒಂದು ಮಾತು ರಾಖಿ ಸಿಟ್ಟಿಗೆ ಕಾರಣವಾಗಿದೆ.

2 / 5
ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ್ದ ಅನೇಕ ಸ್ಪರ್ಧಿಗಳು ‘ಲಾಕ್​ ಅಪ್​’ ಶೋನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್​ ಖಾನ್​ ಅವರನ್ನು ಭಾಯ್​ ಎಂದೇ ಎಲ್ಲರೂ ಕರೆಯುತ್ತಾರೆ. ಇದಕ್ಕೆ ಟಾಂಟ್ ನೀಡುವ ರೀತಿಯಲ್ಲಿ ಕಂಗನಾ ಡೈಲಾಗ್​ ಬರುತ್ತದೆ. ‘ಯೇ ಭಾಯ್​​ ಕಾ ಘರ್​ ನಹಿ ಹೇ’ (ಇದು ನಿನ್ನ ಸಹೋದರನ ಮನೆ ಅಲ್ಲ) ಎಂಬ ಡೈಲಾಗ್​ ರಾಖಿಗೆ ಕೋಪ ತರಿಸಿದೆ.

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸಿದ್ದ ಅನೇಕ ಸ್ಪರ್ಧಿಗಳು ‘ಲಾಕ್​ ಅಪ್​’ ಶೋನಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್​ ಖಾನ್​ ಅವರನ್ನು ಭಾಯ್​ ಎಂದೇ ಎಲ್ಲರೂ ಕರೆಯುತ್ತಾರೆ. ಇದಕ್ಕೆ ಟಾಂಟ್ ನೀಡುವ ರೀತಿಯಲ್ಲಿ ಕಂಗನಾ ಡೈಲಾಗ್​ ಬರುತ್ತದೆ. ‘ಯೇ ಭಾಯ್​​ ಕಾ ಘರ್​ ನಹಿ ಹೇ’ (ಇದು ನಿನ್ನ ಸಹೋದರನ ಮನೆ ಅಲ್ಲ) ಎಂಬ ಡೈಲಾಗ್​ ರಾಖಿಗೆ ಕೋಪ ತರಿಸಿದೆ.

3 / 5
ರಾಖಿ ಬಿಗ್​ ಬಾಸ್​ ಸ್ಪರ್ಧಿ ಆಗಿದ್ದರು. ಕೆಲವು ಸೀಸನ್​ಲ್ಲಿ ಅವರು ಪಾಲ್ಗೊಂಡಿದ್ದಾರೆ. ಹೀಗಾಗಿ ಸಲ್ಲು ಜತೆ ಅವರಿಗೆ ಒಳ್ಳೆಯ ಬಾಂಡಿಂಗ್​ ಇದೆ. ಸಲ್ಮಾನ್​ ಖಾನ್​ ವಿರುದ್ಧ ಈ ರೀತಿ ಮಾತನಾಡಿರುವುದಕ್ಕೆ ರಾಖಿಗೆ ಕೋಪ ಬಂದಿದೆ.

ರಾಖಿ ಬಿಗ್​ ಬಾಸ್​ ಸ್ಪರ್ಧಿ ಆಗಿದ್ದರು. ಕೆಲವು ಸೀಸನ್​ಲ್ಲಿ ಅವರು ಪಾಲ್ಗೊಂಡಿದ್ದಾರೆ. ಹೀಗಾಗಿ ಸಲ್ಲು ಜತೆ ಅವರಿಗೆ ಒಳ್ಳೆಯ ಬಾಂಡಿಂಗ್​ ಇದೆ. ಸಲ್ಮಾನ್​ ಖಾನ್​ ವಿರುದ್ಧ ಈ ರೀತಿ ಮಾತನಾಡಿರುವುದಕ್ಕೆ ರಾಖಿಗೆ ಕೋಪ ಬಂದಿದೆ.

4 / 5
‘ಕೇಳು ಸಹೋದರಿ, ನಮ್ಮ ಭಾಯ್​ ಹಲವು ವರ್ಷಗಳಿಂದ ಶೋ ನಡೆಸಿಕೊಡುತ್ತಿದ್ದಾರೆ. ನಿಮಗೆ ಧೈರ್ಯವಿದ್ದರೆ, ನೀವು ಒಂದು ಶೋ ನಡೆಸಿ. ನಮ್ಮ ಭಾಯ್​ಗೆ ಧೈರ್ಯವಿದೆ, ನಿಮಗೆ ಇಲ್ಲ’ ಎಂದು ಟೀಕಿಸಿದ್ದಾರೆ ರಾಖಿ.

‘ಕೇಳು ಸಹೋದರಿ, ನಮ್ಮ ಭಾಯ್​ ಹಲವು ವರ್ಷಗಳಿಂದ ಶೋ ನಡೆಸಿಕೊಡುತ್ತಿದ್ದಾರೆ. ನಿಮಗೆ ಧೈರ್ಯವಿದ್ದರೆ, ನೀವು ಒಂದು ಶೋ ನಡೆಸಿ. ನಮ್ಮ ಭಾಯ್​ಗೆ ಧೈರ್ಯವಿದೆ, ನಿಮಗೆ ಇಲ್ಲ’ ಎಂದು ಟೀಕಿಸಿದ್ದಾರೆ ರಾಖಿ.

5 / 5

Published On - 8:50 pm, Tue, 22 February 22

Follow Us
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ