AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗವಿಮಠದ ಜಾತ್ರೆಯ ರಥಬೀದಿಯಲ್ಲಿ ರಾಮಜಪ; ರಂಗೋಲಿಯಲ್ಲಿ ಅರಳಿದ ರಾಮ ಮಂದಿರ

ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಆರಂಭವಾಗಿದೆ. ಹೀಗಾಗಿ ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ.

ಸಂಜಯ್ಯಾ ಚಿಕ್ಕಮಠ
| Updated By: ಆಯೇಷಾ ಬಾನು|

Updated on:Jan 27, 2024 | 12:34 PM

Share
ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಇಂದಿನಿಂದ ಆರಂಭವಾಗಿದೆ. ಇಂದು ಸಂಜೆ 5.30 ಕ್ಕೆ ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಮಠದ ರಥೋತ್ಸವ ಕ್ಕೆ ಸಾಕ್ಷಿಯಾಗಲಿದ್ದಾರೆ.

ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಇಂದಿನಿಂದ ಆರಂಭವಾಗಿದೆ. ಇಂದು ಸಂಜೆ 5.30 ಕ್ಕೆ ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಮಠದ ರಥೋತ್ಸವ ಕ್ಕೆ ಸಾಕ್ಷಿಯಾಗಲಿದ್ದಾರೆ.

1 / 7
ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ. ರಥಬೀದಿಯ ರಂಗೋಲಿಗಳಲ್ಲಿ ರಾಮಜಪವಾಗಿದೆ.

ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ. ರಥಬೀದಿಯ ರಂಗೋಲಿಗಳಲ್ಲಿ ರಾಮಜಪವಾಗಿದೆ.

2 / 7
ಕೆಲ ದಿನಗಳ ಹಿಂದಷ್ಟೇ ರಾಮ ಮಂದಿರ ಉದ್ಘಾಟನೆಯಾಗಿದ್ದು, ಮಠದ ರಥಬೀದಿಯ ರಂಗೋಲಿಯಲ್ಲಿ ರಾಮ ಮತ್ತು ರಾಮ ಮಂದಿರದ ಚಿತ್ರಗಳು ಕಣ್ಮಣ ಸೆಳೆಯುತ್ತಿವೆ. ಮಠದ ಮೈದಾನದಲ್ಲಿ ಇಂದು ರಥೋತ್ಸವ ನಡೆಯಲಿದೆ.

ಕೆಲ ದಿನಗಳ ಹಿಂದಷ್ಟೇ ರಾಮ ಮಂದಿರ ಉದ್ಘಾಟನೆಯಾಗಿದ್ದು, ಮಠದ ರಥಬೀದಿಯ ರಂಗೋಲಿಯಲ್ಲಿ ರಾಮ ಮತ್ತು ರಾಮ ಮಂದಿರದ ಚಿತ್ರಗಳು ಕಣ್ಮಣ ಸೆಳೆಯುತ್ತಿವೆ. ಮಠದ ಮೈದಾನದಲ್ಲಿ ಇಂದು ರಥೋತ್ಸವ ನಡೆಯಲಿದೆ.

3 / 7
ಸುತ್ತೂರು ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಥಸಾಗುವ ಮಾರ್ಗದಲ್ಲಿ ರಂಗೋಲಿಯನ್ನು ಹಾಕಲಾಗಿದೆ.

ಸುತ್ತೂರು ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಥಸಾಗುವ ಮಾರ್ಗದಲ್ಲಿ ರಂಗೋಲಿಯನ್ನು ಹಾಕಲಾಗಿದೆ.

4 / 7
ಆದರೆ ಹತ್ತಕ್ಕೂ ಹೆಚ್ಚು ರಂಗೋಲಿಗಳು ರಾಮ ಮಂದಿರ, ರಾಮ, ರಾಮ ಸೀತೆಯೊಂದಿಗೆ ಇರೋ ಅನೇಕ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿದೆ.

ಆದರೆ ಹತ್ತಕ್ಕೂ ಹೆಚ್ಚು ರಂಗೋಲಿಗಳು ರಾಮ ಮಂದಿರ, ರಾಮ, ರಾಮ ಸೀತೆಯೊಂದಿಗೆ ಇರೋ ಅನೇಕ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿದೆ.

5 / 7
ರಾಮ ಮಂದಿರದ ರಂಗೋಲಿಯನ್ನು ಹಾಕಿ, ರಂಗೋಲಿ ಕೆಳಗೆ ರಾಮನ ಗುಣಗಾನ ಮಾಡುವ ಅನೇಕ ಬರಹಗಳನ್ನು ಕೂಡಾ ಬರೆಯಲಾಗಿದೆ.

ರಾಮ ಮಂದಿರದ ರಂಗೋಲಿಯನ್ನು ಹಾಕಿ, ರಂಗೋಲಿ ಕೆಳಗೆ ರಾಮನ ಗುಣಗಾನ ಮಾಡುವ ಅನೇಕ ಬರಹಗಳನ್ನು ಕೂಡಾ ಬರೆಯಲಾಗಿದೆ.

6 / 7
ಇನ್ನು ನಾರಿಶಕ್ತಿ, ಚಂದ್ರಯಾನ, ಕಾಯಕ ದೇವೋಭವ ಸೇರಿದಂತೆ ಅನೇಕ ಜಾಗೃತಿಯ ರಂಗೋಲಿಗಳು ಕೂಡಾ ಇದ್ದು, ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿವೆ.

ಇನ್ನು ನಾರಿಶಕ್ತಿ, ಚಂದ್ರಯಾನ, ಕಾಯಕ ದೇವೋಭವ ಸೇರಿದಂತೆ ಅನೇಕ ಜಾಗೃತಿಯ ರಂಗೋಲಿಗಳು ಕೂಡಾ ಇದ್ದು, ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿವೆ.

7 / 7

Published On - 12:31 pm, Sat, 27 January 24

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು