AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗವಿಮಠದ ಜಾತ್ರೆಯ ರಥಬೀದಿಯಲ್ಲಿ ರಾಮಜಪ; ರಂಗೋಲಿಯಲ್ಲಿ ಅರಳಿದ ರಾಮ ಮಂದಿರ

ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಆರಂಭವಾಗಿದೆ. ಹೀಗಾಗಿ ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ.

ಸಂಜಯ್ಯಾ ಚಿಕ್ಕಮಠ
| Edited By: |

Updated on:Jan 27, 2024 | 12:34 PM

Share
ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಇಂದಿನಿಂದ ಆರಂಭವಾಗಿದೆ. ಇಂದು ಸಂಜೆ 5.30 ಕ್ಕೆ ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಮಠದ ರಥೋತ್ಸವ ಕ್ಕೆ ಸಾಕ್ಷಿಯಾಗಲಿದ್ದಾರೆ.

ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಇಂದಿನಿಂದ ಆರಂಭವಾಗಿದೆ. ಇಂದು ಸಂಜೆ 5.30 ಕ್ಕೆ ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಮಠದ ರಥೋತ್ಸವ ಕ್ಕೆ ಸಾಕ್ಷಿಯಾಗಲಿದ್ದಾರೆ.

1 / 7
ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ. ರಥಬೀದಿಯ ರಂಗೋಲಿಗಳಲ್ಲಿ ರಾಮಜಪವಾಗಿದೆ.

ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ. ರಥಬೀದಿಯ ರಂಗೋಲಿಗಳಲ್ಲಿ ರಾಮಜಪವಾಗಿದೆ.

2 / 7
ಕೆಲ ದಿನಗಳ ಹಿಂದಷ್ಟೇ ರಾಮ ಮಂದಿರ ಉದ್ಘಾಟನೆಯಾಗಿದ್ದು, ಮಠದ ರಥಬೀದಿಯ ರಂಗೋಲಿಯಲ್ಲಿ ರಾಮ ಮತ್ತು ರಾಮ ಮಂದಿರದ ಚಿತ್ರಗಳು ಕಣ್ಮಣ ಸೆಳೆಯುತ್ತಿವೆ. ಮಠದ ಮೈದಾನದಲ್ಲಿ ಇಂದು ರಥೋತ್ಸವ ನಡೆಯಲಿದೆ.

ಕೆಲ ದಿನಗಳ ಹಿಂದಷ್ಟೇ ರಾಮ ಮಂದಿರ ಉದ್ಘಾಟನೆಯಾಗಿದ್ದು, ಮಠದ ರಥಬೀದಿಯ ರಂಗೋಲಿಯಲ್ಲಿ ರಾಮ ಮತ್ತು ರಾಮ ಮಂದಿರದ ಚಿತ್ರಗಳು ಕಣ್ಮಣ ಸೆಳೆಯುತ್ತಿವೆ. ಮಠದ ಮೈದಾನದಲ್ಲಿ ಇಂದು ರಥೋತ್ಸವ ನಡೆಯಲಿದೆ.

3 / 7
ಸುತ್ತೂರು ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಥಸಾಗುವ ಮಾರ್ಗದಲ್ಲಿ ರಂಗೋಲಿಯನ್ನು ಹಾಕಲಾಗಿದೆ.

ಸುತ್ತೂರು ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಥಸಾಗುವ ಮಾರ್ಗದಲ್ಲಿ ರಂಗೋಲಿಯನ್ನು ಹಾಕಲಾಗಿದೆ.

4 / 7
ಆದರೆ ಹತ್ತಕ್ಕೂ ಹೆಚ್ಚು ರಂಗೋಲಿಗಳು ರಾಮ ಮಂದಿರ, ರಾಮ, ರಾಮ ಸೀತೆಯೊಂದಿಗೆ ಇರೋ ಅನೇಕ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿದೆ.

ಆದರೆ ಹತ್ತಕ್ಕೂ ಹೆಚ್ಚು ರಂಗೋಲಿಗಳು ರಾಮ ಮಂದಿರ, ರಾಮ, ರಾಮ ಸೀತೆಯೊಂದಿಗೆ ಇರೋ ಅನೇಕ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿದೆ.

5 / 7
ರಾಮ ಮಂದಿರದ ರಂಗೋಲಿಯನ್ನು ಹಾಕಿ, ರಂಗೋಲಿ ಕೆಳಗೆ ರಾಮನ ಗುಣಗಾನ ಮಾಡುವ ಅನೇಕ ಬರಹಗಳನ್ನು ಕೂಡಾ ಬರೆಯಲಾಗಿದೆ.

ರಾಮ ಮಂದಿರದ ರಂಗೋಲಿಯನ್ನು ಹಾಕಿ, ರಂಗೋಲಿ ಕೆಳಗೆ ರಾಮನ ಗುಣಗಾನ ಮಾಡುವ ಅನೇಕ ಬರಹಗಳನ್ನು ಕೂಡಾ ಬರೆಯಲಾಗಿದೆ.

6 / 7
ಇನ್ನು ನಾರಿಶಕ್ತಿ, ಚಂದ್ರಯಾನ, ಕಾಯಕ ದೇವೋಭವ ಸೇರಿದಂತೆ ಅನೇಕ ಜಾಗೃತಿಯ ರಂಗೋಲಿಗಳು ಕೂಡಾ ಇದ್ದು, ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿವೆ.

ಇನ್ನು ನಾರಿಶಕ್ತಿ, ಚಂದ್ರಯಾನ, ಕಾಯಕ ದೇವೋಭವ ಸೇರಿದಂತೆ ಅನೇಕ ಜಾಗೃತಿಯ ರಂಗೋಲಿಗಳು ಕೂಡಾ ಇದ್ದು, ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿವೆ.

7 / 7

Published On - 12:31 pm, Sat, 27 January 24

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ