AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ambareesh Birth Anniversary: ಅಂಬರೀಷ್​ ಜನ್ಮದಿನ; ರೆಬೆಲ್​ ಸ್ಟಾರ್ ಅಪರೂಪದ ಫೋಟೋಗಳು ಇಲ್ಲಿವೆ

Ambareesh Birthday: ಇಂದು (ಮೇ.29) ಅಂಬರೀಷ್ ಜನ್ಮದಿನ. ಅವರಿದ್ದಿದ್ದರೆ 70ನೇ ಜನ್ಮದಿನವನ್ನು ನಟ ಆಚರಿಸಿಕೊಳ್ಳಬೇಕಿತ್ತು. 1952ರ ಮೇ 29ರಂದು ಜನಿಸಿದ್ದ ಅಂಬರೀಷ್​ ಅವರ ಅಪರೂಪದ ಫೋಟೋಗಳು ಇಲ್ಲಿವೆ.

TV9 Web
| Updated By: shivaprasad.hs

Updated on: May 29, 2022 | 7:10 AM

ಇಂದು (ಮೇ.29) ಅಂಬರೀಷ್ ಜನ್ಮದಿನ. ಅವರಿದ್ದಿದ್ದರೆ 70ನೇ ಜನ್ಮದಿನವನ್ನು ನಟ ಆಚರಿಸಿಕೊಳ್ಳಬೇಕಿತ್ತು. 1952ರ ಮೇ 29ರಂದು ಜನಿಸಿದ್ದ ಅಂಬರೀಷ್​ ಅವರ ಅಪರೂಪದ ಫೋಟೋಗಳು ಇಲ್ಲಿವೆ.

ಇಂದು (ಮೇ.29) ಅಂಬರೀಷ್ ಜನ್ಮದಿನ. ಅವರಿದ್ದಿದ್ದರೆ 70ನೇ ಜನ್ಮದಿನವನ್ನು ನಟ ಆಚರಿಸಿಕೊಳ್ಳಬೇಕಿತ್ತು. 1952ರ ಮೇ 29ರಂದು ಜನಿಸಿದ್ದ ಅಂಬರೀಷ್​ ಅವರ ಅಪರೂಪದ ಫೋಟೋಗಳು ಇಲ್ಲಿವೆ.

1 / 7
ಚಿರಂಜೀವಿ ಹಾಗೂ ರಜಿನಿಕಾಂತ್ ಅವರೊಂದಿಗೆ ಅಂಬರೀಷ್

ಚಿರಂಜೀವಿ ಹಾಗೂ ರಜಿನಿಕಾಂತ್ ಅವರೊಂದಿಗೆ ಅಂಬರೀಷ್

2 / 7
ಅಂಬರೀಷ್ ಜನ್ಮದಿನದ ಕಾರ್ಯಕ್ರಮದಲ್ಲಿ ತೆಗೆದಿರುವ ಈ ಚಿತ್ರದಲ್ಲಿ ಚಿರಂಜೀವಿ, ರಜಿನಿಕಾಂತ್ ಅವರೊಂದಿಗೆ ಅಂಬರೀಷ್ ಇದ್ದಾರೆ. ಸುಮಲತಾ ಅಂಬರೀಷ್ ಕೂಡ ಜತೆಯಲ್ಲಿದ್ದಾರೆ.

ಚಿರಂಜೀವಿ, ರಜಿನಿಕಾಂತ್ ಅವರೊಂದಿಗೆ ಅಂಬರೀಷ್. ಸುಮಲತಾ ಅಂಬರೀಷ್ ಕೂಡ ಚಿತ್ರದಲ್ಲಿದ್ದಾರೆ.

3 / 7
ರಾಹುಲ್ ಗಾಂಧಿಯವರೊಂದಿಗೆ ಅಂಬರೀಷ್, ಸುಮಲತಾ. ಮಾಜಿ ಸಿಎಂ ಎಸ್.ಎಂ ಕೃಷ್ಣ ಕೂಡ ಚಿತ್ರದಲ್ಲಿದ್ದಾರೆ.

ರಾಹುಲ್ ಗಾಂಧಿಯವರೊಂದಿಗೆ ಅಂಬರೀಷ್, ಸುಮಲತಾ. ಮಾಜಿ ಸಿಎಂ ಎಸ್.ಎಂ ಕೃಷ್ಣ ಕೂಡ ಚಿತ್ರದಲ್ಲಿದ್ದಾರೆ.

4 / 7
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಅಂಬರೀಷ್.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವ ಅಂಬರೀಷ್.

5 / 7
ಕ್ಯಾಮೆರಾ ಹಿಡಿದಿರುವ ರೆಬೆಲ್ ಸ್ಟಾರ್.

ಕ್ಯಾಮೆರಾ ಹಿಡಿದಿರುವ ರೆಬೆಲ್ ಸ್ಟಾರ್.

6 / 7
ಗೌರವ ವಂದನೆ ಸ್ವೀಕರಿಸುತ್ತಿರುವ ಅಂಬರೀಷ್.

ಗೌರವ ವಂದನೆ ಸ್ವೀಕರಿಸುತ್ತಿರುವ ಅಂಬರೀಷ್.

7 / 7
Follow us
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡುತ್ತೇವೆ ಅಂತ ಕೇಂದ್ರ ಹೇಳಿಲ್ಲ: ಸಿಎಂ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಮಸೀದಿ ನೆಲಸಮ ಮಾಡುವ ವೇಳೆ ಸ್ಫೋಟ, ಮೂವರಿಗೆ ಗಾಯ
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್
ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್