AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಟ್ಟ ಮೂತಿ ಮಾಡಿ ಫೋಸು ಕೊಟ್ಟಿರುವ ಸುಂದರಿ ಯಾರೆಂದು ಗುರುತಿಸಬಲ್ಲಿರಾ?

ಹೀಗೆ ಸೊಟ್ಟ ಮೂತಿ ಮಾಡಿಕೊಂಡು ಸೆಲ್ಫಿಗೆ ಫೋಸು ಕೊಟ್ಟಿರುವ ನಟಿಯನ್ನು ಗುರುತಿಸಬಲ್ಲಿರಾ?

ಮಂಜುನಾಥ ಸಿ.
|

Updated on: Aug 12, 2023 | 11:38 PM

Share
ಸೊಟ್ಟ ಮೂತಿ ಫೋಸು ಕೊಟ್ಟಿರುವ ಸುಂದರಿ ನಟಿ ಸಮಂತಾ ಋತ್ ಪ್ರಭು

ಸೊಟ್ಟ ಮೂತಿ ಫೋಸು ಕೊಟ್ಟಿರುವ ಸುಂದರಿ ನಟಿ ಸಮಂತಾ ಋತ್ ಪ್ರಭು

1 / 8
ಏನು ಮರೆತರೂ ವ್ಯಾಯಾಮ ಮಾಡುವುದನ್ನು ಮರೆಯುವುದಿಲ್ಲ ನಟಿ ಸಮಂತಾ

ಏನು ಮರೆತರೂ ವ್ಯಾಯಾಮ ಮಾಡುವುದನ್ನು ಮರೆಯುವುದಿಲ್ಲ ನಟಿ ಸಮಂತಾ

2 / 8
ಕೈ ಬೆರಳಿನ ಉಗುರುಗಳಿಗೆ ಮಾಡಿಕೊಂಡಿರುವ ಹೊಸ ಡಿಸೈನ್ ತೋರಿಸುತ್ತಿರುವ ಸಮಂತಾ

ಕೈ ಬೆರಳಿನ ಉಗುರುಗಳಿಗೆ ಮಾಡಿಕೊಂಡಿರುವ ಹೊಸ ಡಿಸೈನ್ ತೋರಿಸುತ್ತಿರುವ ಸಮಂತಾ

3 / 8
ಸಮಂತಾರ ಮುದ್ದಿನ ನಾಯಿಗಳಿವು, ಅಂದಹಾಗೆ ಸಮಂತಾ ಬೆಕ್ಕುಗಳನ್ನೂ ಸಹ ಸಾಕಿದ್ದಾರೆ

ಸಮಂತಾರ ಮುದ್ದಿನ ನಾಯಿಗಳಿವು, ಅಂದಹಾಗೆ ಸಮಂತಾ ಬೆಕ್ಕುಗಳನ್ನೂ ಸಹ ಸಾಕಿದ್ದಾರೆ

4 / 8
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಮಂತಾ ಓದುತ್ತಿರುವುದು ಮಾತ್ರ ಸಾಮಾಜಿಕ ಜಾಲತಾಣದಿಂದ ದೂರವಾಗುವ ಪ್ರೇರೇಪಿಸುವ ಪುಸ್ತಕ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಮಂತಾ ಓದುತ್ತಿರುವುದು ಮಾತ್ರ ಸಾಮಾಜಿಕ ಜಾಲತಾಣದಿಂದ ದೂರವಾಗುವ ಪ್ರೇರೇಪಿಸುವ ಪುಸ್ತಕ

5 / 8
ತಮ್ಮ ಮುದ್ದಿನ ಸಾಕು ಪ್ರಾಣಿಯನ್ನು ಇನ್ನಷ್ಟು ಮುದ್ದಿಸುತ್ತಿರುವ ನಟಿ ಸಮಂತಾ

ತಮ್ಮ ಮುದ್ದಿನ ಸಾಕು ಪ್ರಾಣಿಯನ್ನು ಇನ್ನಷ್ಟು ಮುದ್ದಿಸುತ್ತಿರುವ ನಟಿ ಸಮಂತಾ

6 / 8
ಪ್ರವಾಸದ ಖುಷಿಯಲ್ಲಿ ಫೋಟೊಕ್ಕೆ ಹೀಗೆ ಫೋಸು ನೀಡಿದ್ದಾರೆ ನಟಿ ಸಮಂತಾ

ಪ್ರವಾಸದ ಖುಷಿಯಲ್ಲಿ ಫೋಟೊಕ್ಕೆ ಹೀಗೆ ಫೋಸು ನೀಡಿದ್ದಾರೆ ನಟಿ ಸಮಂತಾ

7 / 8
ಪ್ರವಾಸದ ನಡುವೆ ಕಾಫಿ ಕುಡಿವ ಮನಸ್ಸಾದಾಗ ರೆಸ್ಟೊರೆಂಟ್ ಹೊಕ್ಕಿರವ ಸಮಂತಾ

ಪ್ರವಾಸದ ನಡುವೆ ಕಾಫಿ ಕುಡಿವ ಮನಸ್ಸಾದಾಗ ರೆಸ್ಟೊರೆಂಟ್ ಹೊಕ್ಕಿರವ ಸಮಂತಾ

8 / 8
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?