Samantha: ‘ಶಾಕುಂತಲಂ’ಗಾಗಿ ಸೀರೆಯುಟ್ಟು ಮಿಂಚು ಹರಿಸಿದ ನಟಿ ಸಮಂತಾ

Samantha: ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದಾರೆ ಸಮಂತಾ. ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ.

|

Updated on: Mar 25, 2023 | 9:15 PM


ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ

ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ

1 / 5
ಕಾಳಿದಾನಸ ಶಾಂಕುಂತಲಾ ಕಾವ್ಯ ಆಧರಿಸಿ ನಿರ್ಮಿಸಿದ ಶಾಕುಂತಲಂ ಸಿನಿಮಾದಲ್ಲಿ ಶಕುಂತಲೆ ಪಾತ್ರದಲ್ಲಿ ನಟಿಸಿದ್ದಾರೆ ಸಮಂತಾ.

ಕಾಳಿದಾನಸ ಶಾಂಕುಂತಲಾ ಕಾವ್ಯ ಆಧರಿಸಿ ನಿರ್ಮಿಸಿದ ಶಾಕುಂತಲಂ ಸಿನಿಮಾದಲ್ಲಿ ಶಕುಂತಲೆ ಪಾತ್ರದಲ್ಲಿ ನಟಿಸಿದ್ದಾರೆ ಸಮಂತಾ.

2 / 5

ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದರು ಸಮಂತಾ

ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದರು ಸಮಂತಾ

3 / 5
ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟಿ ಸಮಂತಾ ಇದೀಗ ಮತ್ತೆ ಹಳೆ ಜೋಶ್​ನೊಂದಿಗೆ ಮರಳಿದ್ದಾರೆ.

ಅನಾರೋಗ್ಯದಿಂದ ಚೇತರಿಸಿಕೊಂಡಿರುವ ನಟಿ ಸಮಂತಾ ಇದೀಗ ಮತ್ತೆ ಹಳೆ ಜೋಶ್​ನೊಂದಿಗೆ ಮರಳಿದ್ದಾರೆ.

4 / 5
ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ, ಸಿಟಾಡೆಲ್ ವೆಬ್ ಸರಣಿ, ಬಾಲಿವುಡ್ ಸಿನಿಮಾ, ಇಂಗ್ಲೀಷ್ ಸಿನಿಮಾ ಅರೇಂಜ್​ಮೆಂಟ್ಸ್ ಆಫ್ ಲವ್​ ಇನ್ನಿತರೆಗಳಲ್ಲಿ ನಟಿಸುತ್ತಿದ್ದಾರೆ.

ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಖುಷಿ, ಸಿಟಾಡೆಲ್ ವೆಬ್ ಸರಣಿ, ಬಾಲಿವುಡ್ ಸಿನಿಮಾ, ಇಂಗ್ಲೀಷ್ ಸಿನಿಮಾ ಅರೇಂಜ್​ಮೆಂಟ್ಸ್ ಆಫ್ ಲವ್​ ಇನ್ನಿತರೆಗಳಲ್ಲಿ ನಟಿಸುತ್ತಿದ್ದಾರೆ.

5 / 5
Follow us
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ