ಈ ರೀತಿಯ ಟ್ವಿಸ್ಟ್ ಕೊಟ್ಟರೆ ಹೇಗೆ? ಶಾಕ್​ನಲ್ಲಿ ಸಂಜನಾ ಬುರ್ಲಿ ಫ್ಯಾನ್ಸ್

ಸ್ನೇಹಾ ಪಾತ್ರದಲ್ಲಿ ಸಂಜನಾ ನಟಿಸುತ್ತಿದ್ದಾರೆ. ಅವರು ಡಿಸಿ ಪಾತ್ರ ಮಾಡುತ್ತಿದ್ದಾರೆ. ಕನಸನ್ನು ಈಡೇರಿಸಿಕೊಂಡ ಬೆನ್ನಲ್ಲೇ ಅವರ ಪಾತ್ರವೇ ಕೊನೆ ಆಗಿದೆ ಎಂಬುದು ಬೇಸರದ ವಿಚಾರ. ಇತ್ತೀಚಿನ ಎಪಿಸೋಡ್ ಶಾಕಿಂಗ್ ಆಗಿದೆ.

|

Updated on:Oct 25, 2024 | 1:09 PM

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಹಾಗೂ ಯಾರೂ ಬಯಸದ ಟ್ವಿಸ್ಟ್ ಬಂದಿದೆ. ಸಂಜನಾ ಪಾತ್ರವನ್ನೇ ಕೊನೆ ಮಾಡಲು ನಿರ್ದೇಶಕರು ಮುಂದಾದಂತೆ ಇದೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಯಾರೂ ಊಹಿಸದ ಹಾಗೂ ಯಾರೂ ಬಯಸದ ಟ್ವಿಸ್ಟ್ ಬಂದಿದೆ. ಸಂಜನಾ ಪಾತ್ರವನ್ನೇ ಕೊನೆ ಮಾಡಲು ನಿರ್ದೇಶಕರು ಮುಂದಾದಂತೆ ಇದೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

1 / 5
ಸ್ನೇಹಾ ಪಾತ್ರದಲ್ಲಿ ಸಂಜನಾ ನಟಿಸುತ್ತಿದ್ದಾರೆ. ಅವರು ಡಿಸಿ ಪಾತ್ರ ಮಾಡುತ್ತಿದ್ದಾರೆ. ಕನಸನ್ನು ಈಡೇರಿಸಿಕೊಂಡ ಬೆನ್ನಲ್ಲೇ ಅವರ ಪಾತ್ರವೇ ಕೊನೆ ಆಗಿದೆ ಎಂಬುದು ಬೇಸರದ ವಿಚಾರ. ಇತ್ತೀಚಿನ ಎಪಿಸೋಡ್ ಶಾಕಿಂಗ್ ಆಗಿದೆ.

ಸ್ನೇಹಾ ಪಾತ್ರದಲ್ಲಿ ಸಂಜನಾ ನಟಿಸುತ್ತಿದ್ದಾರೆ. ಅವರು ಡಿಸಿ ಪಾತ್ರ ಮಾಡುತ್ತಿದ್ದಾರೆ. ಕನಸನ್ನು ಈಡೇರಿಸಿಕೊಂಡ ಬೆನ್ನಲ್ಲೇ ಅವರ ಪಾತ್ರವೇ ಕೊನೆ ಆಗಿದೆ ಎಂಬುದು ಬೇಸರದ ವಿಚಾರ. ಇತ್ತೀಚಿನ ಎಪಿಸೋಡ್ ಶಾಕಿಂಗ್ ಆಗಿದೆ.

2 / 5
ಸ್ನೇಹಾ ಕಾರಿನಲ್ಲಿ ಆಗಮಿಸುತ್ತಾ ಇರುತ್ತಾರೆ. ಈ ವೇಳೆ ಕಾರು ಅಪಘಾತ ಆಗುತ್ತದೆ. ಈ ವೇಳೆ ಸ್ನೇಹಾ ತಲೆಗೆ ಗಂಭೀರ ಗಾಯಗಳಾಗುತ್ತವೆ. ರಕ್ತ ಸೋರಿ ಹೋಗುತ್ತದೆ. ಯಾರೂ ಸಹಾಯಕ್ಕೂ ಬರುವುದಿಲ್ಲ. ನಂತರ ಹೇಗೋ ಸ್ನೇಹಾನ ಆಸ್ಪತ್ರೆಗೆ ಸೇರಿಸಲಾಗುತ್ತದೆ.

ಸ್ನೇಹಾ ಕಾರಿನಲ್ಲಿ ಆಗಮಿಸುತ್ತಾ ಇರುತ್ತಾರೆ. ಈ ವೇಳೆ ಕಾರು ಅಪಘಾತ ಆಗುತ್ತದೆ. ಈ ವೇಳೆ ಸ್ನೇಹಾ ತಲೆಗೆ ಗಂಭೀರ ಗಾಯಗಳಾಗುತ್ತವೆ. ರಕ್ತ ಸೋರಿ ಹೋಗುತ್ತದೆ. ಯಾರೂ ಸಹಾಯಕ್ಕೂ ಬರುವುದಿಲ್ಲ. ನಂತರ ಹೇಗೋ ಸ್ನೇಹಾನ ಆಸ್ಪತ್ರೆಗೆ ಸೇರಿಸಲಾಗುತ್ತದೆ.

3 / 5
‘ನಿಮ್ಮ ಕಡೆಯವರನ್ನು ಬದುಕಿಸಲು ಸಾಧ್ಯವಾಗಿಲ್ಲ’ ಎಂದು ವೈದ್ಯರು ಕಂಠಿಗೆ ಹೇಳುತ್ತಾರೆ. ಈ ಮೂಲಕ ಸ್ನೇಹಾ ಮೃತಪಟ್ಟಿದ್ದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಈ ರೀತಿಯ ಟ್ವಿಸ್ಟ್​ನ ಯಾರೂ ಊಹಿಸಿರಲಿಲ್ಲ.

‘ನಿಮ್ಮ ಕಡೆಯವರನ್ನು ಬದುಕಿಸಲು ಸಾಧ್ಯವಾಗಿಲ್ಲ’ ಎಂದು ವೈದ್ಯರು ಕಂಠಿಗೆ ಹೇಳುತ್ತಾರೆ. ಈ ಮೂಲಕ ಸ್ನೇಹಾ ಮೃತಪಟ್ಟಿದ್ದನ್ನು ವೈದ್ಯರು ಖಚಿತ ಪಡಿಸಿದ್ದಾರೆ. ಈ ರೀತಿಯ ಟ್ವಿಸ್ಟ್​ನ ಯಾರೂ ಊಹಿಸಿರಲಿಲ್ಲ.

4 / 5
ಸದ್ಯ ಸಂಜನಾ ಬುರ್ಲಿ ಫ್ಯಾನ್ಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಸ್ನೇಹಾ ಪಾತ್ರ ಕೊನೆ ಆಗಬಾರದು ಎಂದು ಕೋರುತ್ತಿದ್ದಾರೆ. ‘ಪ್ರಮುಖ ಪಾತ್ರವೇ ಕೊನೆ ಆದರೆ ಹೇಗೆ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಸದ್ಯ ಸಂಜನಾ ಬುರ್ಲಿ ಫ್ಯಾನ್ಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕುತ್ತಿದ್ದಾರೆ. ಸ್ನೇಹಾ ಪಾತ್ರ ಕೊನೆ ಆಗಬಾರದು ಎಂದು ಕೋರುತ್ತಿದ್ದಾರೆ. ‘ಪ್ರಮುಖ ಪಾತ್ರವೇ ಕೊನೆ ಆದರೆ ಹೇಗೆ’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

5 / 5

Published On - 12:58 pm, Fri, 25 October 24

Follow us
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಕಿವೀಸ್ ಬ್ಯಾಟರ್ ಎದುರು ಹಿಂದಿಯಲ್ಲಿ ಮಾತನಾಡಿ ಪೇಚಿಗೆ ಸಿಲುಕಿದ ಪಂತ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
ಮುಡಾ ಪ್ರಕರಣ; ಕೋರ್ಟ್ ಆದೇಶ ಮರುಪರಿಶೀಲನೆ ಕೋರುವ ಅವಕಾಶವಿದೆ: ಪರಮೇಶ್ವರ್
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
1 ರನ್​ಗೆ ಸುಸ್ತಾದ ಕೊಹ್ಲಿ; ಹಳೆಯ ದೌರ್ಬಲ್ಯಕ್ಕೆ ಮತ್ತೊಮ್ಮೆ ಬಲಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಫೂಜೆಯಲ್ಲಿ ನಿಖಿಲ್ ಪತ್ನಿ ರೇವತಿ ಮತ್ತು ಹೆಚ್ ಡಿ ಕುಮಾರಸ್ವಾಮಿ ಸಹ ಭಾಗಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಹಾಸನಾಂಬೆ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಭಕ್ತರು ಹೇಳೋದೇನು ನೋಡಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ
ಬಿಜೆಪಿ ಪ್ರಬಲ ಪ್ರತಿಸ್ಪರ್ಧಿ ಎಂದಿದ್ದ ನನಗೆ ಟಿಕೆಟ್ ವಂಚಿಸಲಾಗಿದೆ: ಖಾದ್ರಿ
ಮಂಗಳೂರಿನಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ವಾರ್
ಮಂಗಳೂರಿನಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ವಾರ್
ಹಾಸನಾಂಬ ದೇವಿ ದರ್ಶನ​​ ಲೈವ್​
ಹಾಸನಾಂಬ ದೇವಿ ದರ್ಶನ​​ ಲೈವ್​
ಇಂದಿನಿಂದ ಹಾಸನಾಂಬ ದರ್ಶನಕ್ಕೆ ಅವಕಾಶ: ಶುಕ್ರವಾರ ಹರಿದು ಬಂದ ಭಕ್ತಸಾಗರ
ಇಂದಿನಿಂದ ಹಾಸನಾಂಬ ದರ್ಶನಕ್ಕೆ ಅವಕಾಶ: ಶುಕ್ರವಾರ ಹರಿದು ಬಂದ ಭಕ್ತಸಾಗರ
ಜನಸಾಮಾನ್ಯರಿಗೆ ‘ಬಿಗ್ ಬಾಸ್​’ ಮನೆ ಪ್ರವೇಶಕ್ಕೆ ಕೊನೆಗೂ ಸಿಕ್ಕಿತು ಅವಕಾಶ
ಜನಸಾಮಾನ್ಯರಿಗೆ ‘ಬಿಗ್ ಬಾಸ್​’ ಮನೆ ಪ್ರವೇಶಕ್ಕೆ ಕೊನೆಗೂ ಸಿಕ್ಕಿತು ಅವಕಾಶ