Siddeshwar swamiji: ಭವ್ಯ ವ್ಯಕ್ತಿತ್ವ ದಿವ್ಯ ಸಂದೇಶ ನೀಡಿದ ಸಿದ್ದೇಶ್ವರ ಶ್ರೀಗಳು ಸರಳ ಜೀವನದ ಮಾರ್ಗ; ಫೋಟೋಗಳಲ್ಲಿ

ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಜನವರಿ 3 ಸಾಂಯಕಾಲ 6 ಗಂಟೆಗೆ ಲಿಂಗಕ್ಯರಾದರು.

| Updated By: ವಿವೇಕ ಬಿರಾದಾರ

Updated on:Jan 03, 2023 | 1:27 AM

Siddeshwar swamiji biography in photos

ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಜನವರಿ 3 ಸಾಂಯಕಾಲ 6 ಗಂಟೆಗೆ ಶಿವನಲ್ಲಿ ಲೀನವಾದರು.

1 / 16
Siddeshwar swamiji biography in photos

ಸಿದ್ದೇಶ್ವರ ಸ್ವಮೀಜಿ ಮನೆ: ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು 1941ರ ಅ. 24ರಂದು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದರು.

2 / 16
Siddeshwar swamiji biography in photos

ತಂದೆ ಹೆಸರು ಓಗೆಪ್ಪಗೌಡ ಸಿದ್ದಗೊಂಡ ಪಾಟೀಲ್, ತಾಯಿ ಹೆಸರು ಸಂಗಮ್ಮ ಓಗೆಪ್ಪಗೌಡ ಪಾಟೀಲ್. ಶ್ರೀಗಳ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ, ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ 6 ಮಕ್ಕಳು.

3 / 16
Siddeshwar swamiji biography in photos

ಸಿದ್ದೇಶ್ವರ ಶ್ರೀಗಳು ಬಿಜ್ಜರಗಿಯಲ್ಲೇ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ, 8ರಿಂದ 10ನೇ ತರಗತಿಯನ್ನು ಚಡಚಣದಲ್ಲಿ ಪೂರ್ಣಗೊಳಿಸಿದರು.

4 / 16
Siddeshwar swamiji biography in photos

ವಿಜಯಪುರದ ವಿಜಯ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು. ಇವರು ಪಿಯು ಶಿಕ್ಷಣ ಪಡೆಯುವಾಗ ತಮಶೆಟ್ಟಿ ಕುಟುಂಬದ ಮನೆಯಲ್ಲಿ ವಾಸವಿದ್ದರು.

5 / 16
Siddeshwar swamiji biography in photos

ತಮಶೆಟ್ಟಿ ಕುಟುಂಬದ ಮನೆಯಲ್ಲಿ ವಾಸವಿದ್ದಾಗ ಶ್ರೀಗಳು ಬಳಸುತ್ತಿದ್ದ ಮಣೆ

6 / 16
Siddeshwar swamiji biography in photos

ಬಾಲ್ಯದಲ್ಲೇ ಆಧ್ಯಾತ್ಮದತ್ತ ಒಲವು ತೋರಿದ್ದ ಶ್ರೀಗಳು ಮಿತಭಾಷಿ, ಮುಗ್ಧತೆ, ಏಕಾಂಗಿತನ ಬಯಸುತ್ತಿದ್ದರಯ.

7 / 16
Siddeshwar swamiji biography in photos

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ನಂತರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

8 / 16
Siddeshwar swamiji biography in photos

ನೈತಿಕ ಶಿಕ್ಷಣ, ನೀತಿಕಥೆ, ಆಧ್ಯಾತ್ಮದ ಬಗ್ಗೆ ಓದುತ್ತಿದ್ದರು. ಶಾಲೆಯಲ್ಲಿದ್ದಾಗಲೇ ದಿವ್ಯದೃಷ್ಟಿಯನ್ನ ಪಡೆದಿದ್ದರು.

9 / 16
Siddeshwar swamiji biography in photos

ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿಯವರ, ಗುರುವಿನ ಆಶಯದಂತೆ ಭವ ಬಂಧನವನ್ನು ತೊರೆದು ಆಧ್ಯಾತ್ಮದತ್ತ ಒಲವು ಬೆಳಸಿಕೊಂಡರು.

10 / 16
Siddeshwar swamiji biography in photos

ಶ್ರೀಗಳಿಗೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಇತ್ತು. ವಿಶ್ವದ ಹಲವು ರಾಷ್ಟ್ರಗಳ ಧರ್ಮಗ್ರಂಥ ಅಧ್ಯಯನ ಮಾಡಿದ್ದರು. ಆಧ್ಯಾತ್ಮ, ಧಾರ್ಮಿಕ, ತತ್ವಶಾಸ್ತ್ರದ ಸಾಹಿತ್ಯ ಓದಿಕೊಂಡಿದ್ದರು. ಎಲ್ಲ ಪರಂಪರೆಗಳನ್ನು ಬಲ್ಲವರಾಗಿದ್ದರು.

11 / 16
Siddeshwar swamiji biography in photos

ಇವರ ಜ್ಞಾನದ ಸಿಂಚನಕ್ಕೆ, ಆಧ್ಯಾತ್ಮಿಕ ಪ್ರವಚನಕ್ಕೆ ವಿಶ್ವದೆಲ್ಲೆಡೆ ಪ್ರಖ್ಯಾತಿ ಪಡೆದಿದ್ದಾರೆ. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು.

12 / 16
Siddeshwar swamiji biography in photos

ಎಲ್ಲೂ ಹಾರ ತುರಾಯಿ ಸ್ವೀಕರಿಸ್ತಿರಲಿಲ್ಲ. ಜೀವನ್ಮುಖಿ ಸಂದೇಶಗಳ ಮೂಲಕ ಜೀವಚೈತನ್ಯ, ಯಾರನ್ನೂ ವಿರೋಧಿಸುವ ಮನಸ್ಥಿತಿ ಹೊಂದಿರಲಿಲ್ಲ.

13 / 16
Siddeshwar swamiji biography in photos

ಸನ್ಮಾನ, ಗೌರವ, ಬಿರುದುಗಳ ವ್ಯಾಮೋಹವಿರಲಿಲ್ಲ. ಪದ್ಮಶ್ರೀ, ವಿವಿಗಳ ಗೌರವ ಡಾಕ್ಟರೇಟ್ ಪಡೆದಿರಲಿಲ್ಲ. ಪ್ರಶಸ್ತಿಗಳನ್ನ ಸೌಜನ್ಯದಿಂದ ತಿರಸ್ಕರಿಸಿದ್ದರು. ತಮಗಾಗಿ ಬಿಡಿಗಾಸನ್ನು ಸಂಪಾದಿಸಿಕೊಳ್ಳಲಿಲ್ಲ.

14 / 16
Siddeshwar swamiji biography in photos

ಶ್ರೀಗಳು ಧರಿಸ್ತಿದ್ದ ಅಂಗಿಗೆ ಜೇಬುಗಳೇ ಇರಲಿಲ್ಲ. 2 ಜತೆ ಬಿಳಿ ಪಂಚೆ, ಅಂಗಿ ಮಾತ್ರ ಹೊಂದಿದ್ದರು. ತಮ್ಮ ಬಟ್ಟೆ ತಾವೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು.

15 / 16
Siddeshwar swamiji biography in photos

ಸಿದ್ದೇಶ್ವರ ಶ್ರೀಗಳು, ಗುರುಗಳಾದ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಭಕ್ತವೃಂದ

16 / 16

Published On - 1:25 am, Tue, 3 January 23

Follow us
ನಿಖಿಲ್​ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ: HDK
ನಿಖಿಲ್​ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ: HDK
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್