AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddeshwar swamiji: ಭವ್ಯ ವ್ಯಕ್ತಿತ್ವ ದಿವ್ಯ ಸಂದೇಶ ನೀಡಿದ ಸಿದ್ದೇಶ್ವರ ಶ್ರೀಗಳು ಸರಳ ಜೀವನದ ಮಾರ್ಗ; ಫೋಟೋಗಳಲ್ಲಿ

ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಜನವರಿ 3 ಸಾಂಯಕಾಲ 6 ಗಂಟೆಗೆ ಲಿಂಗಕ್ಯರಾದರು.

TV9 Web
| Edited By: |

Updated on:Jan 03, 2023 | 1:27 AM

Share
Siddeshwar swamiji biography in photos

ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಜನವರಿ 3 ಸಾಂಯಕಾಲ 6 ಗಂಟೆಗೆ ಶಿವನಲ್ಲಿ ಲೀನವಾದರು.

1 / 16
Siddeshwar swamiji biography in photos

ಸಿದ್ದೇಶ್ವರ ಸ್ವಮೀಜಿ ಮನೆ: ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು 1941ರ ಅ. 24ರಂದು ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದರು.

2 / 16
Siddeshwar swamiji biography in photos

ತಂದೆ ಹೆಸರು ಓಗೆಪ್ಪಗೌಡ ಸಿದ್ದಗೊಂಡ ಪಾಟೀಲ್, ತಾಯಿ ಹೆಸರು ಸಂಗಮ್ಮ ಓಗೆಪ್ಪಗೌಡ ಪಾಟೀಲ್. ಶ್ರೀಗಳ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ, ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ 6 ಮಕ್ಕಳು.

3 / 16
Siddeshwar swamiji biography in photos

ಸಿದ್ದೇಶ್ವರ ಶ್ರೀಗಳು ಬಿಜ್ಜರಗಿಯಲ್ಲೇ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ, 8ರಿಂದ 10ನೇ ತರಗತಿಯನ್ನು ಚಡಚಣದಲ್ಲಿ ಪೂರ್ಣಗೊಳಿಸಿದರು.

4 / 16
Siddeshwar swamiji biography in photos

ವಿಜಯಪುರದ ವಿಜಯ ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದರು. ಇವರು ಪಿಯು ಶಿಕ್ಷಣ ಪಡೆಯುವಾಗ ತಮಶೆಟ್ಟಿ ಕುಟುಂಬದ ಮನೆಯಲ್ಲಿ ವಾಸವಿದ್ದರು.

5 / 16
Siddeshwar swamiji biography in photos

ತಮಶೆಟ್ಟಿ ಕುಟುಂಬದ ಮನೆಯಲ್ಲಿ ವಾಸವಿದ್ದಾಗ ಶ್ರೀಗಳು ಬಳಸುತ್ತಿದ್ದ ಮಣೆ

6 / 16
Siddeshwar swamiji biography in photos

ಬಾಲ್ಯದಲ್ಲೇ ಆಧ್ಯಾತ್ಮದತ್ತ ಒಲವು ತೋರಿದ್ದ ಶ್ರೀಗಳು ಮಿತಭಾಷಿ, ಮುಗ್ಧತೆ, ಏಕಾಂಗಿತನ ಬಯಸುತ್ತಿದ್ದರಯ.

7 / 16
Siddeshwar swamiji biography in photos

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ನಂತರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

8 / 16
Siddeshwar swamiji biography in photos

ನೈತಿಕ ಶಿಕ್ಷಣ, ನೀತಿಕಥೆ, ಆಧ್ಯಾತ್ಮದ ಬಗ್ಗೆ ಓದುತ್ತಿದ್ದರು. ಶಾಲೆಯಲ್ಲಿದ್ದಾಗಲೇ ದಿವ್ಯದೃಷ್ಟಿಯನ್ನ ಪಡೆದಿದ್ದರು.

9 / 16
Siddeshwar swamiji biography in photos

ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿಯವರ, ಗುರುವಿನ ಆಶಯದಂತೆ ಭವ ಬಂಧನವನ್ನು ತೊರೆದು ಆಧ್ಯಾತ್ಮದತ್ತ ಒಲವು ಬೆಳಸಿಕೊಂಡರು.

10 / 16
Siddeshwar swamiji biography in photos

ಶ್ರೀಗಳಿಗೆ ಕನ್ನಡ, ಇಂಗ್ಲಿಷ್ ಭಾಷೆಯಲ್ಲಿ ಪಾಂಡಿತ್ಯ ಇತ್ತು. ವಿಶ್ವದ ಹಲವು ರಾಷ್ಟ್ರಗಳ ಧರ್ಮಗ್ರಂಥ ಅಧ್ಯಯನ ಮಾಡಿದ್ದರು. ಆಧ್ಯಾತ್ಮ, ಧಾರ್ಮಿಕ, ತತ್ವಶಾಸ್ತ್ರದ ಸಾಹಿತ್ಯ ಓದಿಕೊಂಡಿದ್ದರು. ಎಲ್ಲ ಪರಂಪರೆಗಳನ್ನು ಬಲ್ಲವರಾಗಿದ್ದರು.

11 / 16
Siddeshwar swamiji biography in photos

ಇವರ ಜ್ಞಾನದ ಸಿಂಚನಕ್ಕೆ, ಆಧ್ಯಾತ್ಮಿಕ ಪ್ರವಚನಕ್ಕೆ ವಿಶ್ವದೆಲ್ಲೆಡೆ ಪ್ರಖ್ಯಾತಿ ಪಡೆದಿದ್ದಾರೆ. ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು.

12 / 16
Siddeshwar swamiji biography in photos

ಎಲ್ಲೂ ಹಾರ ತುರಾಯಿ ಸ್ವೀಕರಿಸ್ತಿರಲಿಲ್ಲ. ಜೀವನ್ಮುಖಿ ಸಂದೇಶಗಳ ಮೂಲಕ ಜೀವಚೈತನ್ಯ, ಯಾರನ್ನೂ ವಿರೋಧಿಸುವ ಮನಸ್ಥಿತಿ ಹೊಂದಿರಲಿಲ್ಲ.

13 / 16
Siddeshwar swamiji biography in photos

ಸನ್ಮಾನ, ಗೌರವ, ಬಿರುದುಗಳ ವ್ಯಾಮೋಹವಿರಲಿಲ್ಲ. ಪದ್ಮಶ್ರೀ, ವಿವಿಗಳ ಗೌರವ ಡಾಕ್ಟರೇಟ್ ಪಡೆದಿರಲಿಲ್ಲ. ಪ್ರಶಸ್ತಿಗಳನ್ನ ಸೌಜನ್ಯದಿಂದ ತಿರಸ್ಕರಿಸಿದ್ದರು. ತಮಗಾಗಿ ಬಿಡಿಗಾಸನ್ನು ಸಂಪಾದಿಸಿಕೊಳ್ಳಲಿಲ್ಲ.

14 / 16
Siddeshwar swamiji biography in photos

ಶ್ರೀಗಳು ಧರಿಸ್ತಿದ್ದ ಅಂಗಿಗೆ ಜೇಬುಗಳೇ ಇರಲಿಲ್ಲ. 2 ಜತೆ ಬಿಳಿ ಪಂಚೆ, ಅಂಗಿ ಮಾತ್ರ ಹೊಂದಿದ್ದರು. ತಮ್ಮ ಬಟ್ಟೆ ತಾವೇ ಸ್ವಚ್ಛಗೊಳಿಸಿಕೊಳ್ಳುತ್ತಿದ್ದರು.

15 / 16
Siddeshwar swamiji biography in photos

ಸಿದ್ದೇಶ್ವರ ಶ್ರೀಗಳು, ಗುರುಗಳಾದ ಜ್ಞಾನ ಯೋಗಾಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಭಕ್ತವೃಂದ

16 / 16

Published On - 1:25 am, Tue, 3 January 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್