ನಿಜ ಜೀವನದಲ್ಲೂ ‘ಗೆಹರಾಯಿಯಾ’ ಕಥೆ; ಸಿದ್ಧಾಂತ್​ ಜತೆ ಫ್ಲರ್ಟ್​ ಮಾಡಿದ್ದ ಕಸಿನ್​ನ ಗರ್ಲ್​ಫ್ರೆಂಡ್​

ಬಾಲಿವುಡ್​​ ಹಂಗಾಮಾಗೆ ನೀಡಿದ ಸಂದರ್ಶನದ ರ‍್ಯಾಪಿಡ್​ ಫೈರ್​ ಪ್ರಶ್ನೆ ವೇಳೆ, ‘ಯಾವಾಗಲಾದರೂ ಕಸಿನ್​ ಗರ್ಲ್​ಫ್ರೆಂಡ್​ ಜತೆ ಫ್ಲರ್ಟ್​ ಮಾಡಿದ್ದೀರಾ?’ ಎಂದು ಸಿದ್ಧಾಂತ್​ಗೆ ಕೇಳಲಾಯಿತು. ಇದಕ್ಕೆ ಅವರು ಉತ್ತರಿಸಿದ್ದಾರೆ.

| Updated By: ರಾಜೇಶ್ ದುಗ್ಗುಮನೆ

Updated on: Jan 24, 2022 | 3:10 PM

ಇತ್ತೀಚೆಗೆ ರಿಲೀಸ್​ ಆದ ‘ಗೆಹರಾಯಿಯಾ’ ಟ್ರೇಲರ್ ಸಖತ್​ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸಿದ್ಧಾಂತ್​ ಚತುರ್ವೇದಿ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

ಇತ್ತೀಚೆಗೆ ರಿಲೀಸ್​ ಆದ ‘ಗೆಹರಾಯಿಯಾ’ ಟ್ರೇಲರ್ ಸಖತ್​ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸಿದ್ಧಾಂತ್​ ಚತುರ್ವೇದಿ ಹಾಗೂ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

1 / 6
ಈ ಸಿನಿಮಾದಲ್ಲಿ ಗರ್ಲ್​ಫ್ರೆಂಡ್​ ಕಸಿನ್ ಜತೆಗೆ ಸಿದ್ಧಾಂತ್​ ಫ್ಲರ್ಟ್​ ಮಾಡುತ್ತಾರೆ. ನಂತರ ಇದು ಮಿತಿಮೀರುತ್ತದೆ.

ಈ ಸಿನಿಮಾದಲ್ಲಿ ಗರ್ಲ್​ಫ್ರೆಂಡ್​ ಕಸಿನ್ ಜತೆಗೆ ಸಿದ್ಧಾಂತ್​ ಫ್ಲರ್ಟ್​ ಮಾಡುತ್ತಾರೆ. ನಂತರ ಇದು ಮಿತಿಮೀರುತ್ತದೆ.

2 / 6
ಸಿನಿಮಾದ ಹೀರೋ ಸಿದ್ಧಾಂತ್​ ಚತುರ್ವೇದಿಗೂ ನಿಜ ಜೀವನದಲ್ಲಿ ಹೀಗೆಯೇ ಆಗಿತ್ತು! ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾದ ಹೀರೋ ಸಿದ್ಧಾಂತ್​ ಚತುರ್ವೇದಿಗೂ ನಿಜ ಜೀವನದಲ್ಲಿ ಹೀಗೆಯೇ ಆಗಿತ್ತು! ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

3 / 6
ಬಾಲಿವುಡ್​​ ಹಂಗಾಮಾಗೆ ನೀಡಿದ ಸಂದರ್ಶನದ ರ‍್ಯಾಪಿಡ್​ ಫೈರ್​ ಪ್ರಶ್ನೆ ವೇಳೆ, ‘ಯಾವಾಗಲಾದರೂ ಕಸಿನ್​ ಗರ್ಲ್​ಫ್ರೆಂಡ್​ ಜತೆ ಫ್ಲರ್ಟ್​ ಮಾಡಿದ್ದೀರಾ?’ ಎಂದು ಸಿದ್ಧಾಂತ್​ಗೆ ಕೇಳಲಾಯಿತು.

ಬಾಲಿವುಡ್​​ ಹಂಗಾಮಾಗೆ ನೀಡಿದ ಸಂದರ್ಶನದ ರ‍್ಯಾಪಿಡ್​ ಫೈರ್​ ಪ್ರಶ್ನೆ ವೇಳೆ, ‘ಯಾವಾಗಲಾದರೂ ಕಸಿನ್​ ಗರ್ಲ್​ಫ್ರೆಂಡ್​ ಜತೆ ಫ್ಲರ್ಟ್​ ಮಾಡಿದ್ದೀರಾ?’ ಎಂದು ಸಿದ್ಧಾಂತ್​ಗೆ ಕೇಳಲಾಯಿತು.

4 / 6
ಇದಕ್ಕೆ ಸಿದ್ಧಾಂತ್​ ಉತ್ತರಿಸಿದ್ದಾರೆ. ‘ನನ್ನ ಕಸಿನ್​ನ ಗರ್ಲ್​​ಫ್ರೆಂಡ್​ ನನ್ನ ಅಭಿಮಾನಿ. ಆಕೆ ನನ್ನ ಜತೆ ಫ್ಲರ್ಟ್​ ಮಾಡಿದ್ದಳು. ಆದರೆ, ನಾನು ತಿರುಗಿ ಫ್ಲರ್ಟ್​ ಮಾಡಿಲ್ಲ’ ಎಂದಿದ್ದಾರೆ ಅವರು.

ಇದಕ್ಕೆ ಸಿದ್ಧಾಂತ್​ ಉತ್ತರಿಸಿದ್ದಾರೆ. ‘ನನ್ನ ಕಸಿನ್​ನ ಗರ್ಲ್​​ಫ್ರೆಂಡ್​ ನನ್ನ ಅಭಿಮಾನಿ. ಆಕೆ ನನ್ನ ಜತೆ ಫ್ಲರ್ಟ್​ ಮಾಡಿದ್ದಳು. ಆದರೆ, ನಾನು ತಿರುಗಿ ಫ್ಲರ್ಟ್​ ಮಾಡಿಲ್ಲ’ ಎಂದಿದ್ದಾರೆ ಅವರು.

5 / 6
ಇದನ್ನು ಕೇಳಿ ‘ಗೆಹರಾಯಿಯಾ’ ತಂಡದವರು ಅಚ್ಚರಿ ಹೊರ ಹಾಕಿದ್ದಾರೆ. ‘ಈ ಮಾತನ್ನು ಕೇಳಿ ಸಿದ್ದಾರ್ಥ್​ ಕಸಿನ್ ತೊಂದರ​ಗೆ ಸಿಲುಕುತ್ತಾರೆ’ ಎಂದು ನಕ್ಕರು ನಿರ್ದೇಶಕ ಶಕುನ್ ಬಾತ್ರಾ.

ಇದನ್ನು ಕೇಳಿ ‘ಗೆಹರಾಯಿಯಾ’ ತಂಡದವರು ಅಚ್ಚರಿ ಹೊರ ಹಾಕಿದ್ದಾರೆ. ‘ಈ ಮಾತನ್ನು ಕೇಳಿ ಸಿದ್ದಾರ್ಥ್​ ಕಸಿನ್ ತೊಂದರ​ಗೆ ಸಿಲುಕುತ್ತಾರೆ’ ಎಂದು ನಕ್ಕರು ನಿರ್ದೇಶಕ ಶಕುನ್ ಬಾತ್ರಾ.

6 / 6
Follow us
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್