AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​​ನಲ್ಲಿ ಲಾಲ್​ ಬಾಗ್​ಗೆ ಲಗ್ಗೆಯಿಟ್ಟ ಸಿಲಿಕಾನ್​ ಮಂದಿ: ನಾಲ್ಕನೇ ದಿನದ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ಡಾ. ಬಿಆರ್ ಅಂಬೇಡ್ಕರ್ ಅವರ ಥೀಮ್​ನಲ್ಲಿ ಬೆಂಗಳೂರಿನ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ವೀಕೆಂಡ್​ ಮೂಡ್​ನಲ್ಲಿದ್ದ ಸಿಲಿಕಾನ್​ ಸಿಟಿ ಜನರು ಇಂದು ಫ್ಲವರ್ ಶೋ ಕಣ್ತುಂಬಿಕೊಂಡಿದ್ದಾರೆ. ನಾಲ್ಕು ದಿನದಲ್ಲಿ ಒಟ್ಟು 21 ಲಕ್ಷ ರೂ. ಸಂಗ್ರಹವಾಗಿದೆ.

Poornima Agali Nagaraj
| Edited By: |

Updated on: Aug 11, 2024 | 9:35 PM

Share
ಲಾಲ್ ಬಾಗ್​ನಲ್ಲಿ ನಾಲ್ಕು ದಿನದಿಂದ ಫ್ಲವರ್ ಶೋ ನಡೆಯುತ್ತಿದ್ದು, ಇಂದು ವಿಕೆಂಡ್ ಹಿನ್ನೆಲೆ ಸಸ್ಯಕಾಶಿನಲ್ಲಿ ಎಲ್ಲಿ ನೋಡಿದ್ದರು ಜನರೆ ಕಾಣಿದುತ್ತಿದ್ದರು. ಆ ಕುರಿತ ಒಂದು ಝಲಕ್​ ಇಲ್ಲಿದೆ.

ಲಾಲ್ ಬಾಗ್​ನಲ್ಲಿ ನಾಲ್ಕು ದಿನದಿಂದ ಫ್ಲವರ್ ಶೋ ನಡೆಯುತ್ತಿದ್ದು, ಇಂದು ವಿಕೆಂಡ್ ಹಿನ್ನೆಲೆ ಸಸ್ಯಕಾಶಿನಲ್ಲಿ ಎಲ್ಲಿ ನೋಡಿದ್ದರು ಜನರೆ ಕಾಣಿದುತ್ತಿದ್ದರು. ಆ ಕುರಿತ ಒಂದು ಝಲಕ್​ ಇಲ್ಲಿದೆ.

1 / 7
ಸಸ್ಯಕಾಶಿ ಲಾಲ್ ಬಾಗ್ ಬಾಗ್​ನಲ್ಲಿ ಫ್ಲವರ್ ಶೋ ನಡೆಯುತ್ತಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಇಂದು ವಿಕೆಂಡ್ ಇರುವ ಹಿನ್ನೆಲೆ ಅಂಬೆಡ್ಕರ್ ಫ್ಲವರ್ ಶೋ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು
ಎಲ್ಲಿ ನೋಡಿದರಲ್ಲಿ ಜನರೇ ಕಾಣಿಸುತ್ತಿದ್ದರು. ಹೀಗಾಗಿ ಫ್ಲವರ್ ಶೋ ವೀಕ್ಷಿಸಲು ಜನರು ಇಂದು ಹೈರಾಣಾಗಿ ಹೋಗಿದ್ದಾರೆ.

ಸಸ್ಯಕಾಶಿ ಲಾಲ್ ಬಾಗ್ ಬಾಗ್​ನಲ್ಲಿ ಫ್ಲವರ್ ಶೋ ನಡೆಯುತ್ತಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಇಂದು ವಿಕೆಂಡ್ ಇರುವ ಹಿನ್ನೆಲೆ ಅಂಬೆಡ್ಕರ್ ಫ್ಲವರ್ ಶೋ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಎಲ್ಲಿ ನೋಡಿದರಲ್ಲಿ ಜನರೇ ಕಾಣಿಸುತ್ತಿದ್ದರು. ಹೀಗಾಗಿ ಫ್ಲವರ್ ಶೋ ವೀಕ್ಷಿಸಲು ಜನರು ಇಂದು ಹೈರಾಣಾಗಿ ಹೋಗಿದ್ದಾರೆ.

2 / 7
ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ಡಾ. ಬಿಆರ್ ಅಂಬೇಡ್ಕರ್ ಅವರ ಥೀಮ್​ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಈ ಫ್ಲವರ್ ಶೋ ಆಗಸ್ಟ್ 15 ರವರೆಗೂ ಇರಲಿದ್ದು, ಇಂದು ಭಾನುವಾರವಾಗಿರುವ ಕಾರಣ ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ‌ಮಾಡಿಕೊಡಲಾಗಿತ್ತು. ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರು ಫ್ಲವರ್ ಶೋಗೆ ಬಂದಿದ್ರು.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ಡಾ. ಬಿಆರ್ ಅಂಬೇಡ್ಕರ್ ಅವರ ಥೀಮ್​ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಈ ಫ್ಲವರ್ ಶೋ ಆಗಸ್ಟ್ 15 ರವರೆಗೂ ಇರಲಿದ್ದು, ಇಂದು ಭಾನುವಾರವಾಗಿರುವ ಕಾರಣ ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ‌ಮಾಡಿಕೊಡಲಾಗಿತ್ತು. ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರು ಫ್ಲವರ್ ಶೋಗೆ ಬಂದಿದ್ರು.

3 / 7
ಈ ವರ್ಷದ ಫ್ಲವರ್ ಶೋ ನಲ್ಲಿ  ಅಂಬೇಡ್ಕರ್ ಅವರ ಪ್ರತಿಮೆ, ಹಳೆಯ ಸಂಸತ್ ಭವನ, ಅಂಬೆಡ್ಕರ್ ಅವರ ಜನ್ಮ ಭೂಮಿ, ಅಂಬೆಡ್ಕರ್ ಅವರ ಪುಣ್ಯಭೂಮಿ, ರಾಜಗೃಹ, ಬೌದ್ದ ಧರ್ಮದ ಸ್ವೀಕಾರ ಸಂದರ್ಭ ಸೇರಿದಂತೆ ಅಂಬೇಡ್ಕರ್ ಅವರು ಹುಟ್ಡಿ, ಬೆಳೆದು ಹಾದಿಯನ್ನ ಫ್ಲವರ್ ಶೋನಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದ್ದು, ಜನರು ಫುಲ್ ಫಿದಾ ಆಗಿದ್ದಾರೆ.

ಈ ವರ್ಷದ ಫ್ಲವರ್ ಶೋ ನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ, ಹಳೆಯ ಸಂಸತ್ ಭವನ, ಅಂಬೆಡ್ಕರ್ ಅವರ ಜನ್ಮ ಭೂಮಿ, ಅಂಬೆಡ್ಕರ್ ಅವರ ಪುಣ್ಯಭೂಮಿ, ರಾಜಗೃಹ, ಬೌದ್ದ ಧರ್ಮದ ಸ್ವೀಕಾರ ಸಂದರ್ಭ ಸೇರಿದಂತೆ ಅಂಬೇಡ್ಕರ್ ಅವರು ಹುಟ್ಡಿ, ಬೆಳೆದು ಹಾದಿಯನ್ನ ಫ್ಲವರ್ ಶೋನಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದ್ದು, ಜನರು ಫುಲ್ ಫಿದಾ ಆಗಿದ್ದಾರೆ.

4 / 7
ನಾಲ್ಕು ದಿನದಿಂದ ಫ್ಲವರ್ ಶೋಗೆ ಒಂದು ಲಕ್ಷದ 21 ಸಾವಿರ ಜನರು ಭೇಟಿ ನೀಡಿದ್ದಾರೆ. ಒಟ್ಟು 21 ಲಕ್ಷ ರೂ. ಸಂಗ್ರಹವಾಗಿದೆ. ಇಂದು ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಇಂದು ಒಂದೇ ದಿನ 50 ಲಕ್ಷ ರೂ. ಹಣ ಸಂಗ್ರವಾಗಿದೆ.

ನಾಲ್ಕು ದಿನದಿಂದ ಫ್ಲವರ್ ಶೋಗೆ ಒಂದು ಲಕ್ಷದ 21 ಸಾವಿರ ಜನರು ಭೇಟಿ ನೀಡಿದ್ದಾರೆ. ಒಟ್ಟು 21 ಲಕ್ಷ ರೂ. ಸಂಗ್ರಹವಾಗಿದೆ. ಇಂದು ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಇಂದು ಒಂದೇ ದಿನ 50 ಲಕ್ಷ ರೂ. ಹಣ ಸಂಗ್ರವಾಗಿದೆ.

5 / 7
ಲಾಲ್ ಬಾಗ್​ನಲ್ಲಿ ಫ್ಲವರ್ ಶೋ ಅಷ್ಟೆ ಅಲ್ಲದೇ ಅಂಡರ್ ಫಿಶ್ ಆಕ್ವೇರಿಯಮ್ ಸಹ ಮಾಡಲಾಗಿದ್ದು, ಮಕ್ಕಳಿಂದ ದೊಡ್ಡವರವರೆಗೂ ಆಕರ್ಷಿಸುತ್ತಿದೆ.‌ ಹೀಗಾಗಿ ಫ್ಲವರ್ ಶೋ ನೋಡಿ ಜನರು ಬಗೆಗೆ ಫೀಶ್​ಗಳನ್ನ ನೋಡಿ ಎಂಜಾಯ್ ಮಾಡ್ತಿದ್ದಾರೆ.‌

ಲಾಲ್ ಬಾಗ್​ನಲ್ಲಿ ಫ್ಲವರ್ ಶೋ ಅಷ್ಟೆ ಅಲ್ಲದೇ ಅಂಡರ್ ಫಿಶ್ ಆಕ್ವೇರಿಯಮ್ ಸಹ ಮಾಡಲಾಗಿದ್ದು, ಮಕ್ಕಳಿಂದ ದೊಡ್ಡವರವರೆಗೂ ಆಕರ್ಷಿಸುತ್ತಿದೆ.‌ ಹೀಗಾಗಿ ಫ್ಲವರ್ ಶೋ ನೋಡಿ ಜನರು ಬಗೆಗೆ ಫೀಶ್​ಗಳನ್ನ ನೋಡಿ ಎಂಜಾಯ್ ಮಾಡ್ತಿದ್ದಾರೆ.‌

6 / 7
ಇಂದು ಭಾನುವಾರವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಲಾಲ್ ಬಾಗ್ ಸುತ್ತ - ಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.‌ ಲಾಲ್ ಬಾಗ್ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆ, ಶಾಂತಿನಗರ ರಸ್ತೆ, ಮಿನರ್ವ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಡಾಗಿತ್ತು.  ಹೀಗಾಗಿ ವಾಹನ ಸಾವರರು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ‌ ನಿಂತು  ಹರಸಾಹಸ ಪಟ್ರು. ಇನ್ನು, ವಾಹನ ಸವಾರರು ಹಾಗೂ ಜನರು ನಿಭಾಯಿಸಲು ಪೋಲಿಸರು ಹರಸಾಹಸ ಪಟ್ಟಿದ್ದಾರೆ.

ಇಂದು ಭಾನುವಾರವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಲಾಲ್ ಬಾಗ್ ಸುತ್ತ - ಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು.‌ ಲಾಲ್ ಬಾಗ್ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆ, ಶಾಂತಿನಗರ ರಸ್ತೆ, ಮಿನರ್ವ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಡಾಗಿತ್ತು. ಹೀಗಾಗಿ ವಾಹನ ಸಾವರರು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ‌ ನಿಂತು ಹರಸಾಹಸ ಪಟ್ರು. ಇನ್ನು, ವಾಹನ ಸವಾರರು ಹಾಗೂ ಜನರು ನಿಭಾಯಿಸಲು ಪೋಲಿಸರು ಹರಸಾಹಸ ಪಟ್ಟಿದ್ದಾರೆ.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ