AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Singapore Book of Records: ತಾಯಿ ಮಗಳ ಕ್ರಿಯೇಟಿವ್​​​ ರಂಗೋಲಿಗೆ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್

ಭಾರತದ ತಾಯಿ ಮಗಳ ಜೋಡಿಯು ತಯಾರಿಸಿದ 26 ಸಾವಿರ ಐಸ್ ಕ್ರೀಮ್ ಸ್ಟಿಕ್​​​ಗಳ ರಂಗೋಲಿ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.

ಅಕ್ಷತಾ ವರ್ಕಾಡಿ
|

Updated on:Jan 28, 2023 | 1:14 PM

Share
ಭಾರತದ ತಾಯಿ ಮಗಳ ಜೋಡಿಯು ತಯಾರಿಸಿದ 26 ಸಾವಿರ ಐಸ್ ಕ್ರೀಮ್ ಸ್ಟಿಕ್​​​ಗಳ ರಂಗೋಲಿ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.

ಭಾರತದ ತಾಯಿ ಮಗಳ ಜೋಡಿಯು ತಯಾರಿಸಿದ 26 ಸಾವಿರ ಐಸ್ ಕ್ರೀಮ್ ಸ್ಟಿಕ್​​​ಗಳ ರಂಗೋಲಿ ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ.

1 / 7
ಭಾರತೀಯ ಪ್ರತಿ ಮನೆಗಳಲ್ಲಿ ಹಬ್ಬಗಳ ವಿಶೇಷ ದಿನಗಳಲ್ಲಿ ಅಥವಾ ಪ್ರತಿ ದಿನ ಮನೆ ಬಾಗಿಲ ಮುಂದೆ ರಂಗೋಲಿ ಬಿಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಭಾರತೀಯ ಪ್ರತಿ ಮನೆಗಳಲ್ಲಿ ಹಬ್ಬಗಳ ವಿಶೇಷ ದಿನಗಳಲ್ಲಿ ಅಥವಾ ಪ್ರತಿ ದಿನ ಮನೆ ಬಾಗಿಲ ಮುಂದೆ ರಂಗೋಲಿ ಬಿಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

2 / 7
ಇತ್ತೀಚೆಗೆ, ಸಿಂಗಾಪುರದಲ್ಲಿ ಭಾರತೀಯ ತಾಯಿ ಮತ್ತು ಮಗಳ ಜೋಡಿಯು 26,000 ಐಸ್ ಕ್ರೀಮ್ ಸ್ಟಿಕ್​​​ಗಳನ್ನು ಬಳಸಿ 6-6 ಮೀಟರ್ ರಂಗೋಲಿಯನ್ನು ರಚಿಸುವ ಮೂಲಕ  ಸಿಂಗಪೂರ್​ ಬುಕ್​ ಆಫ್​ ರೆಕಾರ್ಡ್ಸ್​ ಸೇರಿವೆ.

ಇತ್ತೀಚೆಗೆ, ಸಿಂಗಾಪುರದಲ್ಲಿ ಭಾರತೀಯ ತಾಯಿ ಮತ್ತು ಮಗಳ ಜೋಡಿಯು 26,000 ಐಸ್ ಕ್ರೀಮ್ ಸ್ಟಿಕ್​​​ಗಳನ್ನು ಬಳಸಿ 6-6 ಮೀಟರ್ ರಂಗೋಲಿಯನ್ನು ರಚಿಸುವ ಮೂಲಕ ಸಿಂಗಪೂರ್​ ಬುಕ್​ ಆಫ್​ ರೆಕಾರ್ಡ್ಸ್​ ಸೇರಿವೆ.

3 / 7
ಕಲಾವಿದೆ ಸುಧಾ ರವಿ, ಮಗಳು ರಕ್ಷಿತಾ ಅವರೊಂದಿಗೆ ಸಿಂಗಪೂರ್​ನಲ್ಲಿ ಆಯೋಜಿಸಲಾಗಿದ್ದ ಪೊಂಗಲ್​ ಫೆಸ್ಟಿವಲ್​ನಲ್ಲಿ 26,000 ಐಸ್ಕ್ರೀಮ್ ಕಡ್ಡಿಗಳನ್ನು ಬಳಸಿ 6/6 ಮೀಟರ್ ರಂಗೋಲಿ ಕಲಾಕೃತಿಗಳನ್ನು ರಚಿಸಿದ್ದರು.

ಕಲಾವಿದೆ ಸುಧಾ ರವಿ, ಮಗಳು ರಕ್ಷಿತಾ ಅವರೊಂದಿಗೆ ಸಿಂಗಪೂರ್​ನಲ್ಲಿ ಆಯೋಜಿಸಲಾಗಿದ್ದ ಪೊಂಗಲ್​ ಫೆಸ್ಟಿವಲ್​ನಲ್ಲಿ 26,000 ಐಸ್ಕ್ರೀಮ್ ಕಡ್ಡಿಗಳನ್ನು ಬಳಸಿ 6/6 ಮೀಟರ್ ರಂಗೋಲಿ ಕಲಾಕೃತಿಗಳನ್ನು ರಚಿಸಿದ್ದರು.

4 / 7
2016ರಲ್ಲಿ ಸಿಂಗಪೂರ್​​​ನಲ್ಲಿ ಸುಧಾ ರವಿ 3,200 ಚದರ ಅಡಿ ಅಳತೆಯ ರಂಗೋಲಿ ರಚಿಸಿ ದಾಖಲೆ ಮಾಡಿದ್ದರು. ಇದೀಗಾ ಮತ್ತೊಮ್ಮೆ ದಾಖಲೆ ಬರೆದ್ದಿದ್ದಾರೆ.

2016ರಲ್ಲಿ ಸಿಂಗಪೂರ್​​​ನಲ್ಲಿ ಸುಧಾ ರವಿ 3,200 ಚದರ ಅಡಿ ಅಳತೆಯ ರಂಗೋಲಿ ರಚಿಸಿ ದಾಖಲೆ ಮಾಡಿದ್ದರು. ಇದೀಗಾ ಮತ್ತೊಮ್ಮೆ ದಾಖಲೆ ಬರೆದ್ದಿದ್ದಾರೆ.

5 / 7
ತಾಯಿ ಮಗಳು 26 ಸಾವಿರ ಐಸ್ ಕ್ರೀಮ್ ಸ್ಟಿಕ್​​​ಗಳಿಂದ ತಯಾರಿಸಿದ ರಂಗೋಲಿಯಲ್ಲಿ ತಮಿಳಿನ ವಿದ್ವಾಂಸರು, ಕಲಾವಿದರನ್ನು ಬಿಡಿಸಲಾಗಿದೆ.

ತಾಯಿ ಮಗಳು 26 ಸಾವಿರ ಐಸ್ ಕ್ರೀಮ್ ಸ್ಟಿಕ್​​​ಗಳಿಂದ ತಯಾರಿಸಿದ ರಂಗೋಲಿಯಲ್ಲಿ ತಮಿಳಿನ ವಿದ್ವಾಂಸರು, ಕಲಾವಿದರನ್ನು ಬಿಡಿಸಲಾಗಿದೆ.

6 / 7
ಪ್ರಸಿದ್ಧ ತಮಿಳು ವಿದ್ವಾಂಸ-ಕವಿಗಳಾದ ತಿರುವಳ್ಳುವರ್, ಅವ್ವೈಯಾರ್, ಭಾರತಿಯಾರ್ ಮತ್ತು ಭಾರತಿದಾಸನ್ ಅವರ ಚಿತ್ರಗಳನ್ನು ಒಳಗೊಂಡಿರುವ ಈ ರಂಗೋಲಿಯನ್ನು ತಯಾರಿಸಲು ಒಂದು ತಿಂಗಳು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಪ್ರಸಿದ್ಧ ತಮಿಳು ವಿದ್ವಾಂಸ-ಕವಿಗಳಾದ ತಿರುವಳ್ಳುವರ್, ಅವ್ವೈಯಾರ್, ಭಾರತಿಯಾರ್ ಮತ್ತು ಭಾರತಿದಾಸನ್ ಅವರ ಚಿತ್ರಗಳನ್ನು ಒಳಗೊಂಡಿರುವ ಈ ರಂಗೋಲಿಯನ್ನು ತಯಾರಿಸಲು ಒಂದು ತಿಂಗಳು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

7 / 7

Published On - 1:14 pm, Sat, 28 January 23

Follow Us
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಅಮೆರಿಕದಿಂದ ಇರಾನ್​ಗೆ 300 ಡಾಲರ್ ಆರ್ಥಿಕ ನೆರವು
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಬೆಂಗಳೂರಿನಲ್ಲಿ ನಕಲಿ ನಾಗಸಾಧುಗಳಿಂದ ಉಂಗುರ ಕಳ್ಳತನ
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಕೋಲಾರದಲ್ಲಿ ವಾಹನಗಳನ್ನು ತಡೆದು ಮಾವು ಬೆಳೆಗಾರರ ಪ್ರತಿಭಟನೆ!
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಬ್ರಹ್ಮರಕೂಟ್ಲು ಟೋಲ್ ಗೇಟ್‌ನಲ್ಲಿ ಸಿಪಿಐಎಂ ಕಾರ್ಯಕರ್ತರ ದಾಂಧಲೆ
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು
ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯ ಪರಿಣಾಮ ಭೀಕರ: ಅನ್ನದಾತರು ಕಂಗಾಲು