AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೋಡೀಸ್​’ ಶೂಟಿಂಗ್​ ಆರಂಭಿಸಿದ ಸೋನು ಸೂದ್​; ಇಲ್ಲಿದೆ ಫೋಟೋ ಗ್ಯಾಲರಿ

ಹದಿನೆಂಟನೇ ಸೀಸನ್ ಶೂಟಿಂಗ್ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್ ಥ್ರಿಲ್ ಆಗಿದ್ದಾರೆ.

TV9 Web
| Edited By: |

Updated on:Feb 28, 2022 | 9:00 PM

Share
‘ರೋಡೀಸ್​’ 18ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಶೋನ ನಿರೂಪಣೆ ಜವಾಬ್ದಾರಿ ನಟ ಸೋನು ಸೂದ್ ಅವರು ಹೊತ್ತುಕೊಂಡಿದ್ದಾರೆ. ಈ ವಿಚಾರ ಕೇಳಿ ಒಂದು ವರ್ಗದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

‘ರೋಡೀಸ್​’ 18ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಶೋನ ನಿರೂಪಣೆ ಜವಾಬ್ದಾರಿ ನಟ ಸೋನು ಸೂದ್ ಅವರು ಹೊತ್ತುಕೊಂಡಿದ್ದಾರೆ. ಈ ವಿಚಾರ ಕೇಳಿ ಒಂದು ವರ್ಗದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

1 / 6
ಹದಿನೆಂಟನೇ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್​ ಥ್ರಿಲ್​ ಆಗಿದ್ದಾರೆ. ‘ಈ ಶೋನ ಹೋಸ್ಟ್​ ಮಾಡುತ್ತಿರುವುದಕ್ಕೆ ಖುಷಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ಶೋ ನಡೆಯುತ್ತಿರುವ ವಿಚಾರ ಸಂತಸ ತಂದಿದೆ’ ಎಂದಿದ್ದರು ಸೋನು.

ಹದಿನೆಂಟನೇ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್​ ಥ್ರಿಲ್​ ಆಗಿದ್ದಾರೆ. ‘ಈ ಶೋನ ಹೋಸ್ಟ್​ ಮಾಡುತ್ತಿರುವುದಕ್ಕೆ ಖುಷಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ಶೋ ನಡೆಯುತ್ತಿರುವ ವಿಚಾರ ಸಂತಸ ತಂದಿದೆ’ ಎಂದಿದ್ದರು ಸೋನು.

2 / 6
ಸೋನು ಸೂದ್​ ಅವರು ಟೈಯರ್​ ಮೇಲೆ ಕೂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಬೈಕ್​​ ಹೈಲೈಟ್​ ಆಗಿದೆ. ಅವರು ಕ್ಯಾಂಪ್​ ಹಾಕಿಕೊಂಡು ಕಾಡಿನ ಮಧ್ಯೆ ಕೂತಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದೆ.

ಸೋನು ಸೂದ್​ ಅವರು ಟೈಯರ್​ ಮೇಲೆ ಕೂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಬೈಕ್​​ ಹೈಲೈಟ್​ ಆಗಿದೆ. ಅವರು ಕ್ಯಾಂಪ್​ ಹಾಕಿಕೊಂಡು ಕಾಡಿನ ಮಧ್ಯೆ ಕೂತಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದೆ.

3 / 6
ವಿಜೆ ರಣವಿಜಯ್​ ಸಿಂಘ ಅವರು ಈ ಶೋ ನಡೆಸಿಕೊಡುವ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಅವರು ಎಲ್ಲಾ ಸೀಸನಗಳಲ್ಲೂ ಭಾಗಿ ಆಗಿದ್ದರು. ಆದರೆ, ಹೊಸ ಸೀಸನಲ್ಲಿ ಅವರು ನಿರೂಪಕರಾಗಿ, ಸ್ಪರ್ಧಿಯಾಗಿ ಅಥವಾ ಕೋಚ್​ ಆಗಿ ಇರುವುದಿಲ್ಲ. ಅವರು ಈ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಎಂಟಿವಿ ವಾಹಿನಿ ಸ್ಪಷ್ಟಪಡಿಸಿತ್ತು.

ವಿಜೆ ರಣವಿಜಯ್​ ಸಿಂಘ ಅವರು ಈ ಶೋ ನಡೆಸಿಕೊಡುವ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಅವರು ಎಲ್ಲಾ ಸೀಸನಗಳಲ್ಲೂ ಭಾಗಿ ಆಗಿದ್ದರು. ಆದರೆ, ಹೊಸ ಸೀಸನಲ್ಲಿ ಅವರು ನಿರೂಪಕರಾಗಿ, ಸ್ಪರ್ಧಿಯಾಗಿ ಅಥವಾ ಕೋಚ್​ ಆಗಿ ಇರುವುದಿಲ್ಲ. ಅವರು ಈ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಎಂಟಿವಿ ವಾಹಿನಿ ಸ್ಪಷ್ಟಪಡಿಸಿತ್ತು.

4 / 6
ರಣವಿಜಯ್​ ನಿರೂಪಣೆ ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹೊಸ ಸೀಸನ್​ನಲ್ಲಿ ಇಲ್ಲ ಎನ್ನುವ ವಿಚಾರ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ರೋಡೀಸ್​ ಸೀಸನ್​ ಒಂದರಲ್ಲಿ ರಣವಿಜಯ್​ ಗೆದ್ದಿದ್ದರು. ನಂತರ ಅವರು ಶೋನ ಹೋಸ್ಟ್ ಮಾಡಿದರು. ಈ ಬಾರಿ ಈ ಶೋಅನ್ನು ಹೊಸ ಪ್ರೊಡಕ್ಷನ್​ ಹೌಸ್​ ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ರಣವಿಜಯ್​ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ರಣವಿಜಯ್​ ನಿರೂಪಣೆ ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹೊಸ ಸೀಸನ್​ನಲ್ಲಿ ಇಲ್ಲ ಎನ್ನುವ ವಿಚಾರ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ರೋಡೀಸ್​ ಸೀಸನ್​ ಒಂದರಲ್ಲಿ ರಣವಿಜಯ್​ ಗೆದ್ದಿದ್ದರು. ನಂತರ ಅವರು ಶೋನ ಹೋಸ್ಟ್ ಮಾಡಿದರು. ಈ ಬಾರಿ ಈ ಶೋಅನ್ನು ಹೊಸ ಪ್ರೊಡಕ್ಷನ್​ ಹೌಸ್​ ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ರಣವಿಜಯ್​ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

5 / 6
ಸೋನು ಸೂದ್

Sonu Sood reveals how he manages to connecting right dots and gives example that 50 liver transplants as his endorsement

6 / 6

Published On - 8:30 pm, Mon, 28 February 22

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ