AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೋಡೀಸ್​’ ಶೂಟಿಂಗ್​ ಆರಂಭಿಸಿದ ಸೋನು ಸೂದ್​; ಇಲ್ಲಿದೆ ಫೋಟೋ ಗ್ಯಾಲರಿ

ಹದಿನೆಂಟನೇ ಸೀಸನ್ ಶೂಟಿಂಗ್ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್ ಥ್ರಿಲ್ ಆಗಿದ್ದಾರೆ.

TV9 Web
| Edited By: |

Updated on:Feb 28, 2022 | 9:00 PM

Share
‘ರೋಡೀಸ್​’ 18ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಶೋನ ನಿರೂಪಣೆ ಜವಾಬ್ದಾರಿ ನಟ ಸೋನು ಸೂದ್ ಅವರು ಹೊತ್ತುಕೊಂಡಿದ್ದಾರೆ. ಈ ವಿಚಾರ ಕೇಳಿ ಒಂದು ವರ್ಗದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

‘ರೋಡೀಸ್​’ 18ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಶೋನ ನಿರೂಪಣೆ ಜವಾಬ್ದಾರಿ ನಟ ಸೋನು ಸೂದ್ ಅವರು ಹೊತ್ತುಕೊಂಡಿದ್ದಾರೆ. ಈ ವಿಚಾರ ಕೇಳಿ ಒಂದು ವರ್ಗದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

1 / 6
ಹದಿನೆಂಟನೇ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್​ ಥ್ರಿಲ್​ ಆಗಿದ್ದಾರೆ. ‘ಈ ಶೋನ ಹೋಸ್ಟ್​ ಮಾಡುತ್ತಿರುವುದಕ್ಕೆ ಖುಷಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ಶೋ ನಡೆಯುತ್ತಿರುವ ವಿಚಾರ ಸಂತಸ ತಂದಿದೆ’ ಎಂದಿದ್ದರು ಸೋನು.

ಹದಿನೆಂಟನೇ ಸೀಸನ್ ಶೂಟಿಂಗ್​​ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದೆ. ಇದರ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಸೋನು ಅವರು ಈ ಶೋ ಹೋಸ್ಟ್ ಮಾಡೋಕೆ ಸಖತ್​ ಥ್ರಿಲ್​ ಆಗಿದ್ದಾರೆ. ‘ಈ ಶೋನ ಹೋಸ್ಟ್​ ಮಾಡುತ್ತಿರುವುದಕ್ಕೆ ಖುಷಿ ಇದೆ. ದಕ್ಷಿಣ ಆಫ್ರಿಕಾದಲ್ಲಿ ಶೋ ನಡೆಯುತ್ತಿರುವ ವಿಚಾರ ಸಂತಸ ತಂದಿದೆ’ ಎಂದಿದ್ದರು ಸೋನು.

2 / 6
ಸೋನು ಸೂದ್​ ಅವರು ಟೈಯರ್​ ಮೇಲೆ ಕೂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಬೈಕ್​​ ಹೈಲೈಟ್​ ಆಗಿದೆ. ಅವರು ಕ್ಯಾಂಪ್​ ಹಾಕಿಕೊಂಡು ಕಾಡಿನ ಮಧ್ಯೆ ಕೂತಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದೆ.

ಸೋನು ಸೂದ್​ ಅವರು ಟೈಯರ್​ ಮೇಲೆ ಕೂತಿದ್ದಾರೆ. ಅವರ ಹಿಂಬದಿಯಲ್ಲಿ ಇರುವ ಬೈಕ್​​ ಹೈಲೈಟ್​ ಆಗಿದೆ. ಅವರು ಕ್ಯಾಂಪ್​ ಹಾಕಿಕೊಂಡು ಕಾಡಿನ ಮಧ್ಯೆ ಕೂತಿದ್ದಾರೆ. ಈ ಫೋಟೋ ವೈರಲ್​ ಆಗುತ್ತಿದೆ.

3 / 6
ವಿಜೆ ರಣವಿಜಯ್​ ಸಿಂಘ ಅವರು ಈ ಶೋ ನಡೆಸಿಕೊಡುವ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಅವರು ಎಲ್ಲಾ ಸೀಸನಗಳಲ್ಲೂ ಭಾಗಿ ಆಗಿದ್ದರು. ಆದರೆ, ಹೊಸ ಸೀಸನಲ್ಲಿ ಅವರು ನಿರೂಪಕರಾಗಿ, ಸ್ಪರ್ಧಿಯಾಗಿ ಅಥವಾ ಕೋಚ್​ ಆಗಿ ಇರುವುದಿಲ್ಲ. ಅವರು ಈ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಎಂಟಿವಿ ವಾಹಿನಿ ಸ್ಪಷ್ಟಪಡಿಸಿತ್ತು.

ವಿಜೆ ರಣವಿಜಯ್​ ಸಿಂಘ ಅವರು ಈ ಶೋ ನಡೆಸಿಕೊಡುವ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು. ಅವರು ಎಲ್ಲಾ ಸೀಸನಗಳಲ್ಲೂ ಭಾಗಿ ಆಗಿದ್ದರು. ಆದರೆ, ಹೊಸ ಸೀಸನಲ್ಲಿ ಅವರು ನಿರೂಪಕರಾಗಿ, ಸ್ಪರ್ಧಿಯಾಗಿ ಅಥವಾ ಕೋಚ್​ ಆಗಿ ಇರುವುದಿಲ್ಲ. ಅವರು ಈ ಶೋನಿಂದ ಹೊರಗುಳಿಯಲಿದ್ದಾರೆ ಎಂದು ಎಂಟಿವಿ ವಾಹಿನಿ ಸ್ಪಷ್ಟಪಡಿಸಿತ್ತು.

4 / 6
ರಣವಿಜಯ್​ ನಿರೂಪಣೆ ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹೊಸ ಸೀಸನ್​ನಲ್ಲಿ ಇಲ್ಲ ಎನ್ನುವ ವಿಚಾರ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ರೋಡೀಸ್​ ಸೀಸನ್​ ಒಂದರಲ್ಲಿ ರಣವಿಜಯ್​ ಗೆದ್ದಿದ್ದರು. ನಂತರ ಅವರು ಶೋನ ಹೋಸ್ಟ್ ಮಾಡಿದರು. ಈ ಬಾರಿ ಈ ಶೋಅನ್ನು ಹೊಸ ಪ್ರೊಡಕ್ಷನ್​ ಹೌಸ್​ ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ರಣವಿಜಯ್​ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ರಣವಿಜಯ್​ ನಿರೂಪಣೆ ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಹೊಸ ಸೀಸನ್​ನಲ್ಲಿ ಇಲ್ಲ ಎನ್ನುವ ವಿಚಾರ ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ರೋಡೀಸ್​ ಸೀಸನ್​ ಒಂದರಲ್ಲಿ ರಣವಿಜಯ್​ ಗೆದ್ದಿದ್ದರು. ನಂತರ ಅವರು ಶೋನ ಹೋಸ್ಟ್ ಮಾಡಿದರು. ಈ ಬಾರಿ ಈ ಶೋಅನ್ನು ಹೊಸ ಪ್ರೊಡಕ್ಷನ್​ ಹೌಸ್​ ನಿರ್ಮಾಣ ಮಾಡುತ್ತಿದೆ. ಈ ಕಾರಣಕ್ಕೆ ರಣವಿಜಯ್​ ಅವರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

5 / 6
ಸೋನು ಸೂದ್

Sonu Sood reveals how he manages to connecting right dots and gives example that 50 liver transplants as his endorsement

6 / 6

Published On - 8:30 pm, Mon, 28 February 22

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?