AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಮಿತಿಮೀರಿದ ಪ್ರವಾಸಿಗರ ಹುಚ್ಚಾಟ! ಅಪಾಯಕಾರಿ ಬಂಡೆಯನ್ನೇರಿ ರೀಲ್ಸ್

ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ. ಇದು ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Sep 01, 2024 | 8:01 PM

Share
ಅದು ಪ್ರಕೃತಿ ಸೌಂದರ್ಯದ ರಮಣೀಯ ತಾಣ. ಭೂಮಿಯಿಂದ ಸಾವಿರಾರು ಅಡಿಗಳ ಎತ್ತರದಲ್ಲಿದೆ. ಇನ್ನು ಅಲ್ಲಿಗೆ ಹೋಗಿ ಅಲ್ಲಿರುವ ಬಂಡೆಯೊಂದರ ಮೇಲೆ, ಒಂದೇ ಒಂದು ಸೆಲ್ಫಿ ಅಥವಾ ರೀಲ್ಸ್ ಮಾಡಿದ್ರೆ ಅದೇನೂ ಆನಂದವೊ ಏನೊ! ಅಪಾಯವನ್ನ ಮೀರಿ ಹುಚ್ಚಾಟ ನಡೆಸಿದ್ದಾರೆ. 

ಅದು ಪ್ರಕೃತಿ ಸೌಂದರ್ಯದ ರಮಣೀಯ ತಾಣ. ಭೂಮಿಯಿಂದ ಸಾವಿರಾರು ಅಡಿಗಳ ಎತ್ತರದಲ್ಲಿದೆ. ಇನ್ನು ಅಲ್ಲಿಗೆ ಹೋಗಿ ಅಲ್ಲಿರುವ ಬಂಡೆಯೊಂದರ ಮೇಲೆ, ಒಂದೇ ಒಂದು ಸೆಲ್ಫಿ ಅಥವಾ ರೀಲ್ಸ್ ಮಾಡಿದ್ರೆ ಅದೇನೂ ಆನಂದವೊ ಏನೊ! ಅಪಾಯವನ್ನ ಮೀರಿ ಹುಚ್ಚಾಟ ನಡೆಸಿದ್ದಾರೆ. 

1 / 6
ಸುರಕ್ಷತೆಯನ್ನು ಧಿಕ್ಕರಿಸಿ, ಹೀಗೆ ಪ್ರವಾಸಿಗರು ಮುಗಿಬಿದ್ದು ಒಂದೆ ಒಂದು ಸೆಲ್ಫಿ ಹಾಗೂ ರೀಲ್ಸ್​ಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಆವುಲಬೆಟ್ಟದಲ್ಲಿ.

ಸುರಕ್ಷತೆಯನ್ನು ಧಿಕ್ಕರಿಸಿ, ಹೀಗೆ ಪ್ರವಾಸಿಗರು ಮುಗಿಬಿದ್ದು ಒಂದೆ ಒಂದು ಸೆಲ್ಫಿ ಹಾಗೂ ರೀಲ್ಸ್​ಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟಿರುವುದು ಚಿಕ್ಕಬಳ್ಳಾಪುರ ತಾಲೂಕಿನ ಆವುಲಬೆಟ್ಟದಲ್ಲಿ.

2 / 6
ಹೌದು, ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ.

ಹೌದು, ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರು ಈಗ ಆವುಲಬೆಟ್ಟದತ್ತ ಮುಖ ಮಾಡಿದ್ದಾರೆ. ಇಲ್ಲಿರುವ ಬೆಟ್ಟದಲ್ಲಿರುವ ಕೊಕ್ಕರೆಯಾಕಾರದ ಅಪಾಯಕಾರಿ ಬಂಡೆಯ ಮೇಲೇರಿ, ರೀಲ್ಸ್ ಮಾಡಿಕೊಳ್ಳಲು ಮುಗಿಬಿದ್ದಾರೆ.

3 / 6
ಸ್ವಲ್ಪ ಯಮಾರಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೂ ಯಾವುದಕ್ಕೂ ಡೋಂಟ್ ಕೇರ್ ಅಂತಿದ್ದಾರೆ. ಇದ್ರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಬಂಡೆಯ ಕೆಳಗೆ ಸಾವಿರಾರು ಅಡಿ ಪಾತಾಳವಿದೆ, ಅಪ್ಪಿ ತಪ್ಪಿ ಮೇಲಿಂದ ಬಿದ್ದರೆ ಹೆಣ ಸಹ ಸಿಗದಷ್ಟು ದುರ್ಗಮ ಅರಣ್ಯ ಹಾಗೂ ಕಲ್ಲು ಬಂಡೆಗಳಿವೆ.

ಸ್ವಲ್ಪ ಯಮಾರಿದರೂ ಪ್ರಾಣಕ್ಕೆ ಕುತ್ತು ಬರುತ್ತದೆ. ಆದರೂ ಯಾವುದಕ್ಕೂ ಡೋಂಟ್ ಕೇರ್ ಅಂತಿದ್ದಾರೆ. ಇದ್ರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ತಲೆ ನೋವು ಆಗಿದೆ. ಬಂಡೆಯ ಕೆಳಗೆ ಸಾವಿರಾರು ಅಡಿ ಪಾತಾಳವಿದೆ, ಅಪ್ಪಿ ತಪ್ಪಿ ಮೇಲಿಂದ ಬಿದ್ದರೆ ಹೆಣ ಸಹ ಸಿಗದಷ್ಟು ದುರ್ಗಮ ಅರಣ್ಯ ಹಾಗೂ ಕಲ್ಲು ಬಂಡೆಗಳಿವೆ.

4 / 6
ಇನ್ನು ಜೋಡಿಗಳ ಕಥೆ ಹೇಳುವುದೇ ಬೇಡ, ಜೊತೆಗಾರ ಹತ್ತಿ ಇಳಿದ ಮೇಲೆ ತಾವು ಯಾರಿಗೇನೂ ಕಡಿಮೆ ಎಂದು ಇಲ್ಲಿಗೆ ಬರುವ ಯುವತಿಯರು ಹರಸಾಹಸ ಪಟ್ಟು ಎತ್ತರದ ಗ್ರೀಲ್​​ನಲ್ಲಿ ತೂರಿ ಇಳಿಯಲು ತಿಣುಕಾಡುತ್ತಾರೆ. ಈ ಹಿಂದೆ ಸಹ ಕೆಲವರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.

ಇನ್ನು ಜೋಡಿಗಳ ಕಥೆ ಹೇಳುವುದೇ ಬೇಡ, ಜೊತೆಗಾರ ಹತ್ತಿ ಇಳಿದ ಮೇಲೆ ತಾವು ಯಾರಿಗೇನೂ ಕಡಿಮೆ ಎಂದು ಇಲ್ಲಿಗೆ ಬರುವ ಯುವತಿಯರು ಹರಸಾಹಸ ಪಟ್ಟು ಎತ್ತರದ ಗ್ರೀಲ್​​ನಲ್ಲಿ ತೂರಿ ಇಳಿಯಲು ತಿಣುಕಾಡುತ್ತಾರೆ. ಈ ಹಿಂದೆ ಸಹ ಕೆಲವರು ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ.

5 / 6
ರಮಣೀಯ ಪ್ರಕೃತಿ ಸೌಂದರ್ಯ ಸವಿಯಲು ಎಂದು ಬೆಟ್ಟಕ್ಕೆ ಬರುವ ಜೋಡಿಗಳು, ಆವುಲಬೆಟ್ಟದ ತುತ್ತ ತುದಿ ತಲುಪುತ್ತಿದ್ದಂತೆ, ಕೊಕ್ಕರೆಯಾಕಾರದ ಬಂಡೆಯನ್ನೇರಿ ಫೋಟೋ ವಿಡಿಯೋಗಾಗಿ ಸರ್ಕಸ್ ಮಾಡ್ತಿದ್ದಾರೆ. ಆಗಬಾರದ ಅನಾವುತಗಳು ಆಗುವುದಕ್ಕೂ ಮುನ್ನ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ರಮಣೀಯ ಪ್ರಕೃತಿ ಸೌಂದರ್ಯ ಸವಿಯಲು ಎಂದು ಬೆಟ್ಟಕ್ಕೆ ಬರುವ ಜೋಡಿಗಳು, ಆವುಲಬೆಟ್ಟದ ತುತ್ತ ತುದಿ ತಲುಪುತ್ತಿದ್ದಂತೆ, ಕೊಕ್ಕರೆಯಾಕಾರದ ಬಂಡೆಯನ್ನೇರಿ ಫೋಟೋ ವಿಡಿಯೋಗಾಗಿ ಸರ್ಕಸ್ ಮಾಡ್ತಿದ್ದಾರೆ. ಆಗಬಾರದ ಅನಾವುತಗಳು ಆಗುವುದಕ್ಕೂ ಮುನ್ನ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

6 / 6
ದೆಹಲಿಯಲ್ಲಿ ಭಾರೀ ಪ್ರವಾಹದಿಂದ ಟ್ರಾಫಿಕ್ ಜಾಮ್, ಸಂಚಾರ ಅಸ್ತವ್ಯಸ್ತ
ದೆಹಲಿಯಲ್ಲಿ ಭಾರೀ ಪ್ರವಾಹದಿಂದ ಟ್ರಾಫಿಕ್ ಜಾಮ್, ಸಂಚಾರ ಅಸ್ತವ್ಯಸ್ತ
ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್