AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹಂಕಾರ ವ್ಯಕ್ತಿತ್ವವನ್ನು ನಿಯಂತ್ರಿಸುತ್ತಿದೆ ಎಂದು ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಫೋಟೋ ಸಹಿತ ಮಾಹಿತಿ

ಪ್ರತೀ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ನಿಯಂತ್ರಿಸುವುದು ಅಹಂಕಾರ. ಸರ್ವ ಒಳ್ಳೆಯ ಗುಣಗಳನ್ನೂ ಅಹಂಕಾರ ಎನ್ನುವ ಒಂದು ನಡತೆ ಹಾಳುಗೆಡುವುತ್ತದೆ. ಹಾಗಾದರೆ ನಿಮ್ಮ ವ್ಯಕ್ತಿತ್ವವನ್ನು ಅಹಂಕಾರ ಆವರಿಸಿಕೊಳ್ಳುತ್ತಿದೆ ಎಂದು ತಿಳಿದುಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಇಲ್ಲಿರು ಸಲಹೆಗಳನ್ನು ಹಿಂದೂಸ್ತಾನ್​ ವರದಿಯನ್ನು ಆಧರಿಸಿ ತೆಗೆದುಕೊಳ್ಳಲಾಗಿದೆ.

TV9 Web
| Updated By: Pavitra Bhat Jigalemane

Updated on: Jan 25, 2022 | 10:31 AM

ಅಹಂಕಾರ ಬದುಕಿನ ಕಟ್ಟ ದಿನಗಳಿಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ತಪ್ಪು ಮಾಡಿದ್ದರೂ ನಮ್ಮನ್ನು ನಾವು ಸಮರ್ಥಿಸಿಕೊಂಡು, ತಾವೇ ಸರಿ ಎಂದು ಬಿಂಬಿಸಿಕೊಳ್ಳುವುದು ಅಹಂಕಾರವಾಗುತ್ತದೆ.

ಅಹಂಕಾರ ಬದುಕಿನ ಕಟ್ಟ ದಿನಗಳಿಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ತಪ್ಪು ಮಾಡಿದ್ದರೂ ನಮ್ಮನ್ನು ನಾವು ಸಮರ್ಥಿಸಿಕೊಂಡು, ತಾವೇ ಸರಿ ಎಂದು ಬಿಂಬಿಸಿಕೊಳ್ಳುವುದು ಅಹಂಕಾರವಾಗುತ್ತದೆ.

1 / 8
ನೀವು ಅಂಹಕಾರದ ವ್ಯಕ್ತಿಗಳಾಗಿದ್ದರೆ ಪ್ರತೀ ಬಾರಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ದಾರಿ ಹುಡುಕುತ್ತೀರಿ. ನಿಮ್ಮದೇ ಸರಿ ಎಂದು ಸಾಧಿಸಿಸಲು ಯತ್ನಿಸುತ್ತೀರಿ.

ನೀವು ಅಂಹಕಾರದ ವ್ಯಕ್ತಿಗಳಾಗಿದ್ದರೆ ಪ್ರತೀ ಬಾರಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ದಾರಿ ಹುಡುಕುತ್ತೀರಿ. ನಿಮ್ಮದೇ ಸರಿ ಎಂದು ಸಾಧಿಸಿಸಲು ಯತ್ನಿಸುತ್ತೀರಿ.

2 / 8
ಅಹಂಕಾರದ ವ್ಯಕ್ತಿತ್ವ ಹೊಂದಿದವರು ಸಣ್ಣ ಸೋಲನ್ನೂ ಭರಿಸಲಾಗಿದೆ ದುಃಖಿತರಾಗುತ್ತಾರೆ. ಸಾಕಷ್ಟು ಬಾರಿ ಅಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ.

ಅಹಂಕಾರದ ವ್ಯಕ್ತಿತ್ವ ಹೊಂದಿದವರು ಸಣ್ಣ ಸೋಲನ್ನೂ ಭರಿಸಲಾಗಿದೆ ದುಃಖಿತರಾಗುತ್ತಾರೆ. ಸಾಕಷ್ಟು ಬಾರಿ ಅಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ.

3 / 8
ಅಹಂಕಾರಿ ವ್ಯಕ್ತಿತ್ವದವರ ಮಾತಿನಲ್ಲಿ ಹಿಡಿತವಿರುವುದಿಲ್ಲ. ತಮ್ಮನ್ನು ಸಮರ್ಥಿಸಿಕೊಳ್ಳಲು ಬಾಯಿಗೆ ಲಗಾಮಿಲ್ಲದೆ ಮಾತನಾಡುತ್ತಾರೆ.

ಅಹಂಕಾರಿ ವ್ಯಕ್ತಿತ್ವದವರ ಮಾತಿನಲ್ಲಿ ಹಿಡಿತವಿರುವುದಿಲ್ಲ. ತಮ್ಮನ್ನು ಸಮರ್ಥಿಸಿಕೊಳ್ಳಲು ಬಾಯಿಗೆ ಲಗಾಮಿಲ್ಲದೆ ಮಾತನಾಡುತ್ತಾರೆ.

4 / 8
ಒಂದು ಬಾರಿ ಸೋಲನ್ನು ಅನುಭವಿಸಿದ ಮೇಲೆ ಅಹಂಕಾರಿ ವ್ಯಕ್ತಿಗಳು ರಿವೇಂಜ್​ಗೆ ಕಾಯುತ್ತಿರುತ್ತಾರೆ.

ಒಂದು ಬಾರಿ ಸೋಲನ್ನು ಅನುಭವಿಸಿದ ಮೇಲೆ ಅಹಂಕಾರಿ ವ್ಯಕ್ತಿಗಳು ರಿವೇಂಜ್​ಗೆ ಕಾಯುತ್ತಿರುತ್ತಾರೆ.

5 / 8
ಅಹಂಕಾರಿ ವ್ಯಕ್ತಿತ್ವದವರು ಮೃದು ಹೃದಯವನ್ನು ಹೊಂದಿರುವುದಿಲ್ಲ. ಸದಾ ಕಾಲ ತಮ್ಮನ್ನು ತಾವು ಬಚಾವ್​ಮಾಡಿಕೊಳ್ಳಲು ಯತ್ನಿಸುತ್ತಿರುತ್ತಾರೆ.

ಅಹಂಕಾರಿ ವ್ಯಕ್ತಿತ್ವದವರು ಮೃದು ಹೃದಯವನ್ನು ಹೊಂದಿರುವುದಿಲ್ಲ. ಸದಾ ಕಾಲ ತಮ್ಮನ್ನು ತಾವು ಬಚಾವ್​ಮಾಡಿಕೊಳ್ಳಲು ಯತ್ನಿಸುತ್ತಿರುತ್ತಾರೆ.

6 / 8
ಅಹಂಕಾರದ ಬಗ್ಗೆ ಡಾ ನಿಕೋಲ್ ಲೆಪೆರಾ  ಹೆಳುವ ಪ್ರಕಾರ, ಪ್ರತೀ ಬಾರಿ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ಇನ್ನೊಬ್ಬರಿಗೆ ಬೇಸರವಾಗುವ ರೀತಿ ವರ್ತಿಸದಿರಿ. ಕೋಪದಲ್ಲಿ ಎಂದಿಗೂ ಉತ್ತರ ನೀಡಬೇಡಿ.

ಅಹಂಕಾರದ ಬಗ್ಗೆ ಡಾ ನಿಕೋಲ್ ಲೆಪೆರಾ ಹೆಳುವ ಪ್ರಕಾರ, ಪ್ರತೀ ಬಾರಿ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ಇನ್ನೊಬ್ಬರಿಗೆ ಬೇಸರವಾಗುವ ರೀತಿ ವರ್ತಿಸದಿರಿ. ಕೋಪದಲ್ಲಿ ಎಂದಿಗೂ ಉತ್ತರ ನೀಡಬೇಡಿ.

7 / 8
ಯಾವಾಗ ನಮ್ಮ ಅಹಂಕಾರವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆಯೋ ಆಗ ಅದನ್ನು ನಿಯಂತ್ರಿಸುವ ಮಾರ್ಗವನ್ನೂ ಕಂಡುಕೊಳ್ಳಬಹುದು. ಆದ್ದರಿಂದ ಆದಷ್ಟು ತಾಳ್ಮೆಯಿಂದ ಇರಿ. ಯೋಚಿಸಿ ಮಾತನಾಡಿ ಎನ್ನುತ್ತಾರೆ  ಡಾ ನಿಕೋಲ್ ಲೆಪೆರಾ

ಯಾವಾಗ ನಮ್ಮ ಅಹಂಕಾರವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆಯೋ ಆಗ ಅದನ್ನು ನಿಯಂತ್ರಿಸುವ ಮಾರ್ಗವನ್ನೂ ಕಂಡುಕೊಳ್ಳಬಹುದು. ಆದ್ದರಿಂದ ಆದಷ್ಟು ತಾಳ್ಮೆಯಿಂದ ಇರಿ. ಯೋಚಿಸಿ ಮಾತನಾಡಿ ಎನ್ನುತ್ತಾರೆ ಡಾ ನಿಕೋಲ್ ಲೆಪೆರಾ

8 / 8
Follow us
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ