AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಹಂಕಾರ ವ್ಯಕ್ತಿತ್ವವನ್ನು ನಿಯಂತ್ರಿಸುತ್ತಿದೆ ಎಂದು ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಫೋಟೋ ಸಹಿತ ಮಾಹಿತಿ

ಪ್ರತೀ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ನಿಯಂತ್ರಿಸುವುದು ಅಹಂಕಾರ. ಸರ್ವ ಒಳ್ಳೆಯ ಗುಣಗಳನ್ನೂ ಅಹಂಕಾರ ಎನ್ನುವ ಒಂದು ನಡತೆ ಹಾಳುಗೆಡುವುತ್ತದೆ. ಹಾಗಾದರೆ ನಿಮ್ಮ ವ್ಯಕ್ತಿತ್ವವನ್ನು ಅಹಂಕಾರ ಆವರಿಸಿಕೊಳ್ಳುತ್ತಿದೆ ಎಂದು ತಿಳಿದುಕೊಳ್ಳುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ. ಇಲ್ಲಿರು ಸಲಹೆಗಳನ್ನು ಹಿಂದೂಸ್ತಾನ್​ ವರದಿಯನ್ನು ಆಧರಿಸಿ ತೆಗೆದುಕೊಳ್ಳಲಾಗಿದೆ.

TV9 Web
| Edited By: |

Updated on: Jan 25, 2022 | 10:31 AM

Share
ಅಹಂಕಾರ ಬದುಕಿನ ಕಟ್ಟ ದಿನಗಳಿಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ತಪ್ಪು ಮಾಡಿದ್ದರೂ ನಮ್ಮನ್ನು ನಾವು ಸಮರ್ಥಿಸಿಕೊಂಡು, ತಾವೇ ಸರಿ ಎಂದು ಬಿಂಬಿಸಿಕೊಳ್ಳುವುದು ಅಹಂಕಾರವಾಗುತ್ತದೆ.

ಅಹಂಕಾರ ಬದುಕಿನ ಕಟ್ಟ ದಿನಗಳಿಗೆ ತೆಗೆದುಕೊಂಡು ಹೋಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ತಪ್ಪು ಮಾಡಿದ್ದರೂ ನಮ್ಮನ್ನು ನಾವು ಸಮರ್ಥಿಸಿಕೊಂಡು, ತಾವೇ ಸರಿ ಎಂದು ಬಿಂಬಿಸಿಕೊಳ್ಳುವುದು ಅಹಂಕಾರವಾಗುತ್ತದೆ.

1 / 8
ನೀವು ಅಂಹಕಾರದ ವ್ಯಕ್ತಿಗಳಾಗಿದ್ದರೆ ಪ್ರತೀ ಬಾರಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ದಾರಿ ಹುಡುಕುತ್ತೀರಿ. ನಿಮ್ಮದೇ ಸರಿ ಎಂದು ಸಾಧಿಸಿಸಲು ಯತ್ನಿಸುತ್ತೀರಿ.

ನೀವು ಅಂಹಕಾರದ ವ್ಯಕ್ತಿಗಳಾಗಿದ್ದರೆ ಪ್ರತೀ ಬಾರಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ದಾರಿ ಹುಡುಕುತ್ತೀರಿ. ನಿಮ್ಮದೇ ಸರಿ ಎಂದು ಸಾಧಿಸಿಸಲು ಯತ್ನಿಸುತ್ತೀರಿ.

2 / 8
ಅಹಂಕಾರದ ವ್ಯಕ್ತಿತ್ವ ಹೊಂದಿದವರು ಸಣ್ಣ ಸೋಲನ್ನೂ ಭರಿಸಲಾಗಿದೆ ದುಃಖಿತರಾಗುತ್ತಾರೆ. ಸಾಕಷ್ಟು ಬಾರಿ ಅಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ.

ಅಹಂಕಾರದ ವ್ಯಕ್ತಿತ್ವ ಹೊಂದಿದವರು ಸಣ್ಣ ಸೋಲನ್ನೂ ಭರಿಸಲಾಗಿದೆ ದುಃಖಿತರಾಗುತ್ತಾರೆ. ಸಾಕಷ್ಟು ಬಾರಿ ಅಳುವ ಮನಸ್ಥಿತಿಯನ್ನು ಹೊಂದಿರುತ್ತಾರೆ.

3 / 8
ಅಹಂಕಾರಿ ವ್ಯಕ್ತಿತ್ವದವರ ಮಾತಿನಲ್ಲಿ ಹಿಡಿತವಿರುವುದಿಲ್ಲ. ತಮ್ಮನ್ನು ಸಮರ್ಥಿಸಿಕೊಳ್ಳಲು ಬಾಯಿಗೆ ಲಗಾಮಿಲ್ಲದೆ ಮಾತನಾಡುತ್ತಾರೆ.

ಅಹಂಕಾರಿ ವ್ಯಕ್ತಿತ್ವದವರ ಮಾತಿನಲ್ಲಿ ಹಿಡಿತವಿರುವುದಿಲ್ಲ. ತಮ್ಮನ್ನು ಸಮರ್ಥಿಸಿಕೊಳ್ಳಲು ಬಾಯಿಗೆ ಲಗಾಮಿಲ್ಲದೆ ಮಾತನಾಡುತ್ತಾರೆ.

4 / 8
ಒಂದು ಬಾರಿ ಸೋಲನ್ನು ಅನುಭವಿಸಿದ ಮೇಲೆ ಅಹಂಕಾರಿ ವ್ಯಕ್ತಿಗಳು ರಿವೇಂಜ್​ಗೆ ಕಾಯುತ್ತಿರುತ್ತಾರೆ.

ಒಂದು ಬಾರಿ ಸೋಲನ್ನು ಅನುಭವಿಸಿದ ಮೇಲೆ ಅಹಂಕಾರಿ ವ್ಯಕ್ತಿಗಳು ರಿವೇಂಜ್​ಗೆ ಕಾಯುತ್ತಿರುತ್ತಾರೆ.

5 / 8
ಅಹಂಕಾರಿ ವ್ಯಕ್ತಿತ್ವದವರು ಮೃದು ಹೃದಯವನ್ನು ಹೊಂದಿರುವುದಿಲ್ಲ. ಸದಾ ಕಾಲ ತಮ್ಮನ್ನು ತಾವು ಬಚಾವ್​ಮಾಡಿಕೊಳ್ಳಲು ಯತ್ನಿಸುತ್ತಿರುತ್ತಾರೆ.

ಅಹಂಕಾರಿ ವ್ಯಕ್ತಿತ್ವದವರು ಮೃದು ಹೃದಯವನ್ನು ಹೊಂದಿರುವುದಿಲ್ಲ. ಸದಾ ಕಾಲ ತಮ್ಮನ್ನು ತಾವು ಬಚಾವ್​ಮಾಡಿಕೊಳ್ಳಲು ಯತ್ನಿಸುತ್ತಿರುತ್ತಾರೆ.

6 / 8
ಅಹಂಕಾರದ ಬಗ್ಗೆ ಡಾ ನಿಕೋಲ್ ಲೆಪೆರಾ  ಹೆಳುವ ಪ್ರಕಾರ, ಪ್ರತೀ ಬಾರಿ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ಇನ್ನೊಬ್ಬರಿಗೆ ಬೇಸರವಾಗುವ ರೀತಿ ವರ್ತಿಸದಿರಿ. ಕೋಪದಲ್ಲಿ ಎಂದಿಗೂ ಉತ್ತರ ನೀಡಬೇಡಿ.

ಅಹಂಕಾರದ ಬಗ್ಗೆ ಡಾ ನಿಕೋಲ್ ಲೆಪೆರಾ ಹೆಳುವ ಪ್ರಕಾರ, ಪ್ರತೀ ಬಾರಿ ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ಇನ್ನೊಬ್ಬರಿಗೆ ಬೇಸರವಾಗುವ ರೀತಿ ವರ್ತಿಸದಿರಿ. ಕೋಪದಲ್ಲಿ ಎಂದಿಗೂ ಉತ್ತರ ನೀಡಬೇಡಿ.

7 / 8
ಯಾವಾಗ ನಮ್ಮ ಅಹಂಕಾರವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆಯೋ ಆಗ ಅದನ್ನು ನಿಯಂತ್ರಿಸುವ ಮಾರ್ಗವನ್ನೂ ಕಂಡುಕೊಳ್ಳಬಹುದು. ಆದ್ದರಿಂದ ಆದಷ್ಟು ತಾಳ್ಮೆಯಿಂದ ಇರಿ. ಯೋಚಿಸಿ ಮಾತನಾಡಿ ಎನ್ನುತ್ತಾರೆ  ಡಾ ನಿಕೋಲ್ ಲೆಪೆರಾ

ಯಾವಾಗ ನಮ್ಮ ಅಹಂಕಾರವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆಯೋ ಆಗ ಅದನ್ನು ನಿಯಂತ್ರಿಸುವ ಮಾರ್ಗವನ್ನೂ ಕಂಡುಕೊಳ್ಳಬಹುದು. ಆದ್ದರಿಂದ ಆದಷ್ಟು ತಾಳ್ಮೆಯಿಂದ ಇರಿ. ಯೋಚಿಸಿ ಮಾತನಾಡಿ ಎನ್ನುತ್ತಾರೆ ಡಾ ನಿಕೋಲ್ ಲೆಪೆರಾ

8 / 8
Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ