AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkaballapur: ಪಾಳು ಬಿದ್ದ ಕಟ್ಟಡದಲ್ಲಿ ಖೋಟಾನೋಟು ಪ್ರಿಂಟ್ ಮಾಡ್ತಿದ್ದ ಖದೀಮರು ಖಾಕಿ ಬಲೆಗೆ, ಇಲ್ಲಿವೆ ನೋಡಿ ನಕಲಿ ನೋಟಗಳು

2000 ರೂಪಾಯಿ ನೋಟು ನೋಡೋಣ ಅಂದ್ರೂ ಎಲ್ಲೂ ಕಾಣುತ್ತಿಲ್ಲ. ತೀರಾ ಅಪರೂಪ ಆಗೋಗಿದೆ. ಆದರೆ ಅದೊಂದು ಜಾಗದಲ್ಲಿ ಮಾತ್ರ ಒಂದಲ್ಲ ಎರಡಲ್ಲ ಕೋಟ್ಯಾಂತರ ರೂಪಾಯಿ ಮೌಲ್ಯದ 2000 ರೂಪಾಯಿ ಮುಖಬೆಲೆಯ ಗರಿ ಗರಿ ನೋಟುಗಳನ್ನ ನೋಡಿ ಪೊಲೀಸರೇ ದಂಗಾಗಿದ್ರು.

TV9 Web
| Edited By: |

Updated on: Jan 21, 2023 | 7:22 AM

Share
ಚಿಕ್ಕಬಳ್ಳಾಫುರ ಜಿಲ್ಲೆಯ ಚಿಂತಾಮಣಿಯ ಪೊಲೀಸರು, ಖೋಟಾನೋಟು ಮುದ್ರಣದ ಅಡ್ಡೆ ಮೇಲೆ ದಾಳಿ ಮಾಡಿ ಬರೋಬ್ಬರಿ 1 ಕೋಟಿ 29 ಲಕ್ಷ ಮೌಲ್ಯದ 2000 ಮುಖಬೆಲೆಯ ಖೋಟಾನೋಟುಗಳನ್ನ ವಶಕ್ಕೆ ಪಡೆದಿದ್ದಾರೆ.

ಚಿಕ್ಕಬಳ್ಳಾಫುರ ಜಿಲ್ಲೆಯ ಚಿಂತಾಮಣಿಯ ಪೊಲೀಸರು, ಖೋಟಾನೋಟು ಮುದ್ರಣದ ಅಡ್ಡೆ ಮೇಲೆ ದಾಳಿ ಮಾಡಿ ಬರೋಬ್ಬರಿ 1 ಕೋಟಿ 29 ಲಕ್ಷ ಮೌಲ್ಯದ 2000 ಮುಖಬೆಲೆಯ ಖೋಟಾನೋಟುಗಳನ್ನ ವಶಕ್ಕೆ ಪಡೆದಿದ್ದಾರೆ.

1 / 6
ಅಬ್ಬಬ್ಬಾ ಕಂತೆ ಕಂತೆ ನೋಟು ಬಾಕ್ಸ್ ತುಂಬ ತುಂಬಿವೆ. ರೂಮ್​​​ನಲ್ಲಿ ಚೆಲ್ಲಾಡಿವೆ. ರಾಶಿಗಟ್ಟಲೇ ಇರುವ ಈ ಕನಕಾಂಬರದ ಬಣ್ಣ ನೋಡ್ತಿದ್ರೆ ಕಣ್ಣರಳುತ್ತೆ. ಆದರೆ ನೀವಂದುಕೊಂಡಂತೆ ಇವೆಲ್ಲ ಅಸಲಿಯಲ್ಲ. ಅಸಲಿ ತಲೆ ಮೇಲೆ ಹೊಡೆದಂತಿರುವ ನಕಲಿ ನೋಟುಗಳು.

ಅಬ್ಬಬ್ಬಾ ಕಂತೆ ಕಂತೆ ನೋಟು ಬಾಕ್ಸ್ ತುಂಬ ತುಂಬಿವೆ. ರೂಮ್​​​ನಲ್ಲಿ ಚೆಲ್ಲಾಡಿವೆ. ರಾಶಿಗಟ್ಟಲೇ ಇರುವ ಈ ಕನಕಾಂಬರದ ಬಣ್ಣ ನೋಡ್ತಿದ್ರೆ ಕಣ್ಣರಳುತ್ತೆ. ಆದರೆ ನೀವಂದುಕೊಂಡಂತೆ ಇವೆಲ್ಲ ಅಸಲಿಯಲ್ಲ. ಅಸಲಿ ತಲೆ ಮೇಲೆ ಹೊಡೆದಂತಿರುವ ನಕಲಿ ನೋಟುಗಳು.

2 / 6
ಖೋಟಾ ನೋಟು ಪ್ರಿಂಟ್ ಆಗುತ್ತಿರುವ ಪಕ್ಕಾ ಮಾಹಿತಿ ಪಡೆದಿದ್ದ ಪೊಲೀಸರು, ಉಲವಾಡಿ ಬಳಿಯ ಬಾರ್ನ್ ಫೌಂಡೇಶನ್ ಹೆಸರಿನ ಪಾಳು ಬಿದ್ದ ಕಟ್ಟಡಕ್ಕೆ ನುಗ್ಗಿದ್ದಾರೆ.  ವೇಳೆ 2000 ಮುಖಬೆಲೆಯ ನಕಲಿ ನೋಟುಗಳು, ನೋಟು ತಯಾರಿಕೆಗೆ ಬಳಸುತ್ತಿದ್ದ ಜೆರಾಕ್ಸ್ ಮಿಷನ್, ಪ್ರಿಂಟರ್, ಲ್ಯಾಮಿನೇಟರ್, 1 ಲ್ಯಾಪ್ ಟಾಪ್ ಹಾಗೂ 3 ಮೊಬೈಲ್ ಸೀಝ್ ಮಾಡಿದ್ದಾರೆ.

ಖೋಟಾ ನೋಟು ಪ್ರಿಂಟ್ ಆಗುತ್ತಿರುವ ಪಕ್ಕಾ ಮಾಹಿತಿ ಪಡೆದಿದ್ದ ಪೊಲೀಸರು, ಉಲವಾಡಿ ಬಳಿಯ ಬಾರ್ನ್ ಫೌಂಡೇಶನ್ ಹೆಸರಿನ ಪಾಳು ಬಿದ್ದ ಕಟ್ಟಡಕ್ಕೆ ನುಗ್ಗಿದ್ದಾರೆ. ವೇಳೆ 2000 ಮುಖಬೆಲೆಯ ನಕಲಿ ನೋಟುಗಳು, ನೋಟು ತಯಾರಿಕೆಗೆ ಬಳಸುತ್ತಿದ್ದ ಜೆರಾಕ್ಸ್ ಮಿಷನ್, ಪ್ರಿಂಟರ್, ಲ್ಯಾಮಿನೇಟರ್, 1 ಲ್ಯಾಪ್ ಟಾಪ್ ಹಾಗೂ 3 ಮೊಬೈಲ್ ಸೀಝ್ ಮಾಡಿದ್ದಾರೆ.

3 / 6
ದಾಳಿ ವೇಳೆ ಬೆಂಗಳೂರು ಮೂಲದ ದಾವೂದ್ ವಾಸಿಂ, ಶೇಖ್ ಹಿದಾಯತ್ ಹಾಗೂ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿವ ಎಂಬಾತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರು 3 ಕೋಟಿ ಮೌಲ್ಯದ 2000 ರ ಮುಖಬೆಲೆಯ ನೋಟುಗಳನ್ನ ವ್ಯಕ್ತಿಯೊಬ್ಬರಿಗೆ ಪ್ರಿಂಟ್ ಮಾಡಿಕೊಡುವುದಾಗಿ ಡೀಲ್ ಪಡೆದಿದ್ದರಂತೆ.

ದಾಳಿ ವೇಳೆ ಬೆಂಗಳೂರು ಮೂಲದ ದಾವೂದ್ ವಾಸಿಂ, ಶೇಖ್ ಹಿದಾಯತ್ ಹಾಗೂ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿವ ಎಂಬಾತನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರು 3 ಕೋಟಿ ಮೌಲ್ಯದ 2000 ರ ಮುಖಬೆಲೆಯ ನೋಟುಗಳನ್ನ ವ್ಯಕ್ತಿಯೊಬ್ಬರಿಗೆ ಪ್ರಿಂಟ್ ಮಾಡಿಕೊಡುವುದಾಗಿ ಡೀಲ್ ಪಡೆದಿದ್ದರಂತೆ.

4 / 6
ಹೀಗಾಗಿ ಪಾಳು ಕಟ್ಟಡವನ್ನ ಬಾಡಿಗೆಗೆ ಪಡೆದು ಅಲ್ಲಿ ತಮ್ಮ ಕೆಲಸ ಮಾಡುತ್ತಿದ್ದರು ಸದ್ಯ ಮೂವರು ಲಾಕ್ ಆಗಿದ್ದು, ಕೃತ್ಯದಲ್ಲಿ ಶಾಮೀಲಾಗಿರುವ ಶಂಕರಪ್ಪ, ರಾಜಣ್ಣ, ಇಂತಿಯಾಜ್, ಅಬ್ದುಲ್ಲಾ ಅನ್ನೋರಿಗಾಗಿ ಶೋಧ ನಡೀತಿದೆ.

ಹೀಗಾಗಿ ಪಾಳು ಕಟ್ಟಡವನ್ನ ಬಾಡಿಗೆಗೆ ಪಡೆದು ಅಲ್ಲಿ ತಮ್ಮ ಕೆಲಸ ಮಾಡುತ್ತಿದ್ದರು ಸದ್ಯ ಮೂವರು ಲಾಕ್ ಆಗಿದ್ದು, ಕೃತ್ಯದಲ್ಲಿ ಶಾಮೀಲಾಗಿರುವ ಶಂಕರಪ್ಪ, ರಾಜಣ್ಣ, ಇಂತಿಯಾಜ್, ಅಬ್ದುಲ್ಲಾ ಅನ್ನೋರಿಗಾಗಿ ಶೋಧ ನಡೀತಿದೆ.

5 / 6
ಒಟ್ಟಿನಲ್ಲಿ ಈ ಕ್ರಿಮಿಗಳ ಹಿಂದೆ ದೊಡ್ಡ ಜಾಲವೇ ಇರುವ ಸಂಶಯವಿದೆ. ಕೋಟಿ ಕೋಟಿ ಲೆಕ್ಕದಲ್ಲಿ ನಕಲಿ ನೋಟು ಪ್ರಿಂಟ್ ಮಾಡ್ತಿದ್ದವರ ಬುಡ ಜಾಲಾಡಲು ಪೊಲೀಸರು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಈ ಕ್ರಿಮಿಗಳ ಹಿಂದೆ ದೊಡ್ಡ ಜಾಲವೇ ಇರುವ ಸಂಶಯವಿದೆ. ಕೋಟಿ ಕೋಟಿ ಲೆಕ್ಕದಲ್ಲಿ ನಕಲಿ ನೋಟು ಪ್ರಿಂಟ್ ಮಾಡ್ತಿದ್ದವರ ಬುಡ ಜಾಲಾಡಲು ಪೊಲೀಸರು ಮುಂದಾಗಿದ್ದಾರೆ.

6 / 6
Follow Us
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಯಾವ ರಾಶಿಗೆ ಇಂದು ರಾಯರ ಅನುಗ್ರಹ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ