- Kannada News Photo gallery Tourist Places: must visit the beautiful places of Mount Abu to enjoy the summer vacation ..!
Tourist Places: ಬೇಸಿಗೆ ರಜೆಯನ್ನು ಆನಂದಿಸಲು ಮೌಂಟ್ ಅಬುವಿನಂತಹ ಸುಂದರ ಸ್ಥಳಗಳಿಗೊಮ್ಮೆ ಭೇಟಿ ನೀಡಲೇಬೇಕು..!
Tourist Places: ಮೌಂಟ್ ಅಬು ರಾಜಸ್ಥಾನ ರಾಜ್ಯದ ಒಂದು ಸುಂದರವಾದ ಗಿರಿಧಾಮವಾಗಿದೆ. ಇದು ಪ್ರಾಚೀನ ದೇವಾಲಯಗಳು, ಧಾರ್ಮಿಕ ಸ್ಮಾರಕಗಳು, ಸರೋವರಗಳು ಮತ್ತು ಬೃಹತ್ ಕೋಟೆಗಳಿಗೆ ಹೆಸರುವಾಸಿಯಾಗಿದೆ.
Updated on:May 31, 2022 | 4:14 PM



ನಕ್ಕಿ ಸರೋವರ; ಈ ಸರೋವರವು ಬೆಟ್ಟಗಳಿಂದ ಆವೃತವಾಗಿದೆ. ಇಲ್ಲಿ ನೀವು ಬೋಟಿಂಗ್ ಮಾಡಿ ಆನಂದಿಸಬಹುದು. ಮಹಾರಾಜ ಜೈಪುರ ಅರಮನೆ ಮತ್ತು ರಘುನಾಥ ದೇವಾಲಯ ಇದರ ದಂಡೆಯಲ್ಲಿದೆ. ನೀವು ಇಲ್ಲಿ ಸುಂದರವಾದ ನೋಟಗಳನ್ನು ಆನಂದಿಸಬಹುದು.

ದಿಲ್ವಾರಾ ದೇವಾಲಯ; ಈ ದೇವಾಲಯವು ಮೌಂಟ್ ಅಬುವಿನಿಂದ ಸುಮಾರು 3 ಕಿಮೀ ದೂರದಲ್ಲಿದೆ. ಈ ದೇವಾಲಯವು ತುಂಬಾ ಸುಂದರವಾಗಿದೆ. ಈ ದೇವಾಲಯವು ಹಚ್ಚ ಹಸಿರಿನಿಂದ ಆವೃತವಾಗಿದೆ. ಈ ದೇವಾಲಯವು ಪ್ರವಾಸಿಗರಿಗೆ ಬಹಳ ಆಕರ್ಷಕವಾಗಿದೆ.

ಮೌಂಟ್ ಅಬು ಅತ್ಯಂತ ಸುಂದರವಾದ ಗಿರಿಧಾಮವಾಗಿದೆ. ಇಲ್ಲಿನ ವಾತಾವರಣ ತುಂಬಾ ಶಾಂತವಾಗಿದ್ದು, ಹಸಿರು ಬೆಟ್ಟಗಳಿಂದ ಆವೃತವಾಗಿದೆ. ಈ ಗಿರಿಧಾಮ ನಿಮ್ಮನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ. ಮೌಂಟ್ ಅಬುಗೆ ನೀವು ಭೇಟಿ ನೀಡಿದಾಗ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ.
Published On - 3:53 pm, Tue, 31 May 22
Related Photo Gallery

6,6,6,6,6,6,6: ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಪೂರನ್

Rishabh Pant: ಸೊನ್ನೆ ಸುತ್ತಿದರೂ 2 ಕೋಟಿ ರೂ. ಪಡೆದ ರಿಷಭ್ ಪಂತ್

RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್

David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!

ನಿರ್ಗತಿಕರ ಆಶ್ರಮಕ್ಕೆ ಹೆಗಲಾದ ರಾಯಚೂರಿನ ಪೊಲೀಸ್ ಪಡೆ: ಫೋಟೋಸ್ ನೋಡಿ

ಸೋಲಿನ ಬೆನ್ನಲ್ಲೇ ರಿಷಭ್ ಪಂತ್ಗೂ ಬಿಸಿ ಮುಟ್ಟಿಸಿದ ಸಂಜೀವ್ ಗೊಯೆಂಕಾ

ತಂಡ ಬದಲಿಸಿದ ಕೂಡಲೇ ಬದಲಾಯ್ತು ಈ ಮೂವರು ಕ್ರಿಕೆಟಿಗರ ಲಕ್

50 ವರ್ಷಕ್ಕಿಂತ ಮೇಲ್ಪಟ್ಟವರ ಆಹಾರದಲ್ಲಿ ಅಣಬೆ ಇರಲೇಬೇಕು! ಏಕೆ ಗೊತ್ತಾ?

ವೃದ್ಧಾಶ್ರಮಕ್ಕೆ ಕಟ್ಟಡ ನಿರ್ಮಿಸಿಕೊಟ್ಟ ರಾಯಚೂರಿನ ಪೊಲೀಸ್ ಪಡೆ

ಫ್ಯಾನ್ಸಿ ಹೆಸರಿಡೋ ಈ ಸಮಯದಲ್ಲಿ ಮಗಳಿಗೆ ಸಾಂಪ್ರದಾಯಿಕ ಹೆಸರಿಟ್ಟ ನೇಹಾ ಗೌಡ
ಈ ರಾಶಿಯವರಿಗೆ ಹಳೆಯದನ್ನು ಮರೆತು ಹೊಸ ಹಾದಿಯತ್ತ ಹೆಜ್ಜೆ ಹಾಕುವ ಮನಸ್ಸಾದೀತು

ಈ ರಾಶಿಯವರು ಸಂಗಾತಿಗೆ ಕುಟುಂಬದ ಜವಾಬ್ದಾರಿ ನೀಡುವರು

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 26ರ ದಿನಭವಿಷ್ಯ

ರಜತ್, ವಿನಯ್ ಗೌಡ ಮೆಡಿಕಲ್ ಚೆಕಪ್; ಲಾಂಗ್ ಹಿಡಿದವರಿಗೆ ಕಾದಿದೆ ಕಷ್ಟ ಕಾಲ

ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಳೆ ಹೆಚ್ಚಳ; ಹವಾಮಾನ ಇಲಾಖೆ

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ

ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ

ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್

ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್

ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ

ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ

ಹನಿಟ್ರ್ಯಾಪ್: ರಾಜಣ್ಣ, ಪರಮೇಶ್ವರ್ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್

ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ

ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!

ಹನಿಟ್ರ್ಯಾಪ್ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
