Kalaburagi: ತರಕಾರಿ ವ್ಯಾಪಾರಸ್ಥರಿಗೆ ಬರೆ ಎಳೆದ ಬೆಲೆ ಏರಿಕೆ; ಕಮ್ಮಿಯಾದ ಖರೀದಿ, ವ್ಯಾಪಾರಿಗಳು ಕಂಗಾಲು
ರಾಜ್ಯದಲ್ಲಿ ಇದೀಗ ತರಕಾರಿ, ಕಾಳುಗಳ ಬೆಲೆ ಹೆಚ್ಚಾಗಿದ್ದು. ಬೆಲೆ ಏರಿಕೆಯಿಂದ ಗ್ರಾಹಕರಿಗೆ ಎಷ್ಟು ತೊಂದರೆಯಾಗಿದೆಯೋ ಅಷ್ಟೇ ತೊಂದರೆ ತರಕಾರಿ ಮತ್ತು ಕಾಳು ವ್ಯಾಪರಸ್ಥರಿಗೂ ಆಗಿದೆ. ಹೌದು ಬೆಲೆ ಏರಿಕೆಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದ್ದು, ಪ್ರತಿನಿತ್ಯದ ವ್ಯಾಪಾರ ಕಡಿಮೆಯಾಗಿದೆ. ಇದರಿಂದ ವ್ಯಾಪಾರಸ್ಥರು ಕಂಗಾಲಾಗುವಂತೆ ಮಾಡಿದೆ.

1 / 7

2 / 7

3 / 7

4 / 7

5 / 7

6 / 7

7 / 7
Published On - 11:38 am, Tue, 27 June 23
Follow Us




