AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ‘ನ್ಯಾಷನಲ್ ಕ್ರಶ್’ ತೃಪ್ತಿ ದಿಮ್ರಿಗೆ ದಕ್ಷಿಣದ ನಟನೊಟ್ಟಿಗೆ ನಟಿಸುವಾಸೆ

Triptii Dimri: ‘ಅನಿಮಲ್’ ಸಿನಿಮಾದ ಮೂಲಕ ಸ್ಟಾರ್ ಆಗಿರುವ, ಹೊಸ ‘ನ್ಯಾಷನಲ್ ಕ್ರಶ್’ ಎಂದು ಕರೆಸಿಕೊಳ್ಳುತ್ತಿರುವ ತೃಪ್ತಿ ದಿಮ್ರಿಗೆ ಹಲವು ಅವಕಾಶಗಳು ಬರುತ್ತಿವೆ, ಆದರೆ ಅವರಿಗೆ ದಕ್ಷಿಣದ ಈ ಸ್ಟಾರ್ ನಟನೊಟ್ಟಿಗೆ ನಟಿಸುವಾಸೆ.

ಮಂಜುನಾಥ ಸಿ.
|

Updated on: Dec 14, 2023 | 11:33 PM

Share
‘ಅನಿಮಲ್’ ಸಿನಿಮಾದಲ್ಲಿ ನಟಿಸಿರುವ ತೃಪ್ತಿ ದಿಮ್ರಿ ಒಂದೇ ಸಿನಿಮಾಕ್ಕೆ ಸ್ಟಾರ್ ನಟಿಯಾಗಿಬಿಟ್ಟಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ನಟಿಸಿರುವ ತೃಪ್ತಿ ದಿಮ್ರಿ ಒಂದೇ ಸಿನಿಮಾಕ್ಕೆ ಸ್ಟಾರ್ ನಟಿಯಾಗಿಬಿಟ್ಟಿದ್ದಾರೆ.

1 / 7
‘ಅನಿಮಲ್’ ಸಿನಿಮಾದಲ್ಲಿ ಕೆಲವು ದೃಶ್ಯಗಳಲ್ಲಿ ಮಾತ್ರವೇ ಬಂದು ಹೋಗುವ ತೃಪ್ತಿ ದಿಮ್ರಿಯ ನಟನೆ, ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

‘ಅನಿಮಲ್’ ಸಿನಿಮಾದಲ್ಲಿ ಕೆಲವು ದೃಶ್ಯಗಳಲ್ಲಿ ಮಾತ್ರವೇ ಬಂದು ಹೋಗುವ ತೃಪ್ತಿ ದಿಮ್ರಿಯ ನಟನೆ, ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

2 / 7
ತೃಪ್ತಿ ದಿಮ್ರಿಯನ್ನು ಹೊಸ ನ್ಯಾಷನಲ್ ಕ್ರಶ್ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ. ತೃಪ್ತಿಯ ಚಿತ್ರಗಳು ಸಖತ್ ವೈರಲ್ ಆಗುತ್ತಿವೆ.

ತೃಪ್ತಿ ದಿಮ್ರಿಯನ್ನು ಹೊಸ ನ್ಯಾಷನಲ್ ಕ್ರಶ್ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ. ತೃಪ್ತಿಯ ಚಿತ್ರಗಳು ಸಖತ್ ವೈರಲ್ ಆಗುತ್ತಿವೆ.

3 / 7
ಹಲವು ಬಾಲಿವುಡ್ ನಟರೊಟ್ಟಿಗೆ ನಟಿಸುವ ಆಫರ್​ಗಳು ತೃಪ್ತಿ ದಿಮ್ರಿಗೆ ಹರಿದು ಬರುತ್ತಿವೆ, ವಿಕ್ಕಿ ಕೌಶಲ್​ ಜೊತೆಗೆ ಹೊಸ ಸಿನಿಮಾದಲ್ಲಿ ತೃಪ್ತಿ ನಟಿಸುತ್ತಿದ್ದಾರೆ.

ಹಲವು ಬಾಲಿವುಡ್ ನಟರೊಟ್ಟಿಗೆ ನಟಿಸುವ ಆಫರ್​ಗಳು ತೃಪ್ತಿ ದಿಮ್ರಿಗೆ ಹರಿದು ಬರುತ್ತಿವೆ, ವಿಕ್ಕಿ ಕೌಶಲ್​ ಜೊತೆಗೆ ಹೊಸ ಸಿನಿಮಾದಲ್ಲಿ ತೃಪ್ತಿ ನಟಿಸುತ್ತಿದ್ದಾರೆ.

4 / 7
ಆದರೆ ತೃಪ್ತಿ ದಿಮ್ರಿಗೆ ಜೂ ಎನ್​ಟಿಆರ್ ಜೊತೆ ನಟಿಸುವ ಆಸೆಯಂತೆ, ಎನ್​ಟಿಆರ್ ಜೊತೆ ರೊಮ್ಯಾನ್ಸ್ ಮಾಡುವಾಸೆ ಎಂದಿದ್ದಾರೆ.

ಆದರೆ ತೃಪ್ತಿ ದಿಮ್ರಿಗೆ ಜೂ ಎನ್​ಟಿಆರ್ ಜೊತೆ ನಟಿಸುವ ಆಸೆಯಂತೆ, ಎನ್​ಟಿಆರ್ ಜೊತೆ ರೊಮ್ಯಾನ್ಸ್ ಮಾಡುವಾಸೆ ಎಂದಿದ್ದಾರೆ.

5 / 7
ತೃಪ್ತಿ ದಿಮ್ರಿಗೆ ಆದಷ್ಟು ಬೇಗ ದಕ್ಷಿಣ ಭಾರತದ ಸಿನಿಮಾಗಳ ಅವಕಾಶಗಳೂ ಬರಬಹುದೇನೋ?

ತೃಪ್ತಿ ದಿಮ್ರಿಗೆ ಆದಷ್ಟು ಬೇಗ ದಕ್ಷಿಣ ಭಾರತದ ಸಿನಿಮಾಗಳ ಅವಕಾಶಗಳೂ ಬರಬಹುದೇನೋ?

6 / 7
ತೃಪ್ತಿ ದಿಮ್ರಿಗೆ ‘ಅನಿಮಲ್’ ಸಿನಿಮಾದ ಬಳಿಕ ಹಲವು ಆಫರ್​ಗಳು ಬರುತ್ತಿವೆ, ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆಯೂ ದಿಡೀರನೆ ಹೆಚ್ಚಾಗಿದೆ.

ತೃಪ್ತಿ ದಿಮ್ರಿಗೆ ‘ಅನಿಮಲ್’ ಸಿನಿಮಾದ ಬಳಿಕ ಹಲವು ಆಫರ್​ಗಳು ಬರುತ್ತಿವೆ, ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆಯೂ ದಿಡೀರನೆ ಹೆಚ್ಚಾಗಿದೆ.

7 / 7
Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು